ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಬಿಜೆಪಿ ನಾಯಕರು

  • Zee Media Bureau
  • Apr 21, 2023, 12:45 PM IST

ಜಗದೀಶ್‌ ಶೆಟ್ಟರ್ & ಸವದಿಯಿಂದ ಬಿಜೆಪಿಗೆ ಎಫೆಕ್ಟ್. ಲಿಂಗಾಯತ ಮುಖ್ಯಮಂತ್ರಿ ಘೋಷಣೆಗೆ ತೀರ್ಮಾನ. ಹಿಂದುಳಿದ ವರ್ಗಗಳಿಗೆ ಬಿಜೆಪಿಯಿಂದ ಭಾರೀ ಅನ್ಯಾಯ. ಒಕ್ಕಲಿಗ, ಬ್ರಾಹ್ಮಣ, SC-ST, ಹಿಂದುಳಿದ ವರ್ಗಕ್ಕೆ ಅನ್ಯಾಯ. ಲಿಂಗಾಯತ ಮತಬ್ಯಾಂಕ್ ಗಟ್ಟಿಗೊಳಿಸಲು ಬಿಜೆಪಿ ತೀರ್ಮಾನ. ನಿನ್ನೆ ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ. BJP ತೀರ್ಮಾನಕ್ಕೆ ಇತರ ಸಮುದಾಯಗಳ ನಾಯಕರ ಆಕ್ಷೇಪ.

Trending News