ಗುರುಚರಣ್‌ಗೆ ಪಕ್ಷದ ಬಾವುಟ ಕೊಟ್ಟು ಸ್ವಾಗತಿಸಿದ ಹೆಚ್‌.ಡಿ.ಕುಮಾರಸ್ವಾಮಿ

  • Zee Media Bureau
  • Apr 21, 2023, 12:44 PM IST

ಎಸ್.ಗುರುಚರಣ್ ಜೆಡಿಎಸ್‌ ಸೇರ್ಪಡೆ. ಅಧಿಕೃತವಾಗಿ JDS ಸೇರ್ಪಡೆಯಾದ ಗುರುಚರಣ್. ಎಸ್.ಗುರುಚರಣ್, SM ಕೃಷ್ಣ ಸಹೋದರನ ಪುತ್ರ. ʻಕೈʼ ಟಿಕೆಟ್ ವಂಚಿತ ಆಕಾಂಕ್ಷಿಯಾಗಿರೋ ಗುರುಚರಣ್. ಸೋಮನಹಳ್ಳಿಯ ತಮ್ಮ ಮನೆಯಲ್ಲಿ ಜೆಡಿಎಸ್‌ ಸೇರ್ಪಡೆ. ಗುರುಚರಣ್‌ಗೆ ಪಕ್ಷದ ಬಾವುಟ ಕೊಟ್ಟು, ಶಾಲು ಹೊದಿಸಿ ಹಾರ ಹಾಕಿ ಸ್ವಾಗತಿಸಿದ ಹೆಚ್‌.ಡಿ.ಕುಮಾರಸ್ವಾಮಿ.

Trending News