ಅತಿಯಾದ ವ್ಯಾಯಾಮವು ಹೀಟ್ ಸ್ಟ್ರೋಕ್ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಮತ್ತು ತುಂಬಾ ಹೆಚ್ಚಾದಾಗ ಹೀಟ್ ಸ್ಟ್ರೋಕ್ ಸಂಭವಿಸುತ್ತದೆ. ಇದರ ಲಕ್ಷಣಗಳು ಅಧಿಕ ಜ್ವರ, ವಾಂತಿ, ಮೂರ್ಛೆ ಮತ್ತು ರೋಗಗ್ರಸ್ತವಾಗುವಿಕೆಗಳನ್ನು ಒಳಗೊಂಡಿರಬಹುದು.
High Cholesterol: ವಯಸ್ಸು ಹೆಚ್ಚಾದಂತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಹೆಚ್ಚು ಮುಖ್ಯ. ಏಕೆಂದರೆ 50 ರಿಂದ 60 ವರ್ಷ ವಯಸ್ಸಿನವರು ಅನೇಕ ರೀತಿಯ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಹೀಗಾಗಿ ನಾವು ಕೊಲೆಸ್ಟ್ರಾಲ್ ಮಟ್ಟದ ಬಗ್ಗೆ ವಿಶೇಷ ಗಮನವಹಿಸಬೇಕು.
ಕರುನಾಡಿನಲ್ಲಿ ಸದ್ದಿಲ್ಲದೇ ವಕ್ಕರಿಸುತ್ತಿದೆ ಡೆಂಗ್ಯೂ ಜ್ವರ ರಾಜ್ಯದಲ್ಲಿ ಈಗಾಗಲೇ 4,739 ಡೆಂಗ್ಯೂ ಪ್ರಕರಣ ದಾಖಲು ಈ ಪೈಕಿ ಬೆಂಗಳೂರಿನಲ್ಲೇ 2,502 ಡೆಂಗ್ಯೂ ಪ್ರಕರಣ ದಾಖಲು ಕಳೆದ ವರ್ಷಕ್ಕಿಂತ ಈ ವರ್ಷ ರಾಜ್ಯದಲ್ಲಿ ಹೆಚ್ಚಿದ ಡೆಂಗ್ಯೂ ಫೀವರ್
Bad Urine Smell: ಮೂತ್ರದಲ್ಲಿ ಹೆಚ್ಚಿನ ಪ್ರಮಾಣ ನೀರಿನದ್ದಾಗಿದ್ದರೆ, ಇನ್ನೂ ಕೆಲವು ಭಾಗ ಸೋಡಿಯಂ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಅಮೋನಿಯಾ, ಕ್ಲೋರೈಡ್ ನಿಂದ ತುಂಬಿರುತ್ತದೆ. ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮೂತ್ರದ ಬಣ್ಣವು ನೀರಿನಂತೆ ಇರುತ್ತದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿ ಬಾರಿ ಮಲ ಮೂತ್ರ ವಿಸರ್ಜನೆ ಮಾಡಿದಾಗಲು ಅದನ್ನು ಸೂಟ್ಕೇಸ್ನಲ್ಲಿ ಶೇಖರಿಸಿಲಾಗುತ್ತದೆ. ಬಳಿಕ ಸೂಟ್ಕೇಸ್ನ್ನು ಪುಟಿನ್ ಹೋದ ಕಡೆಯಲೆಲ್ಲಾ ತೆಗೆದುಕೊಂಡು ಹೋಗಲಾಗುತ್ತದೆ. ಇದಕ್ಕೆ ಕಾರಣವೂ ಬಹರಂಗವಾಗಿದೆ. ಪುಟಿನ್ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಅನ್ನೋದು ನಿಜವಾಗಿದೆ.
ಸಾಮಾನ್ಯವಾಗಿ ಮಾನವನ ಬದುಕಿಗೆ ನೀರು ಅತ್ಯಗತ್ಯ. ನೀರಿಲ್ಲದೆ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ. ಆದರೆ, ಅಮೆರಿಕಾದಲ್ಲಿ ಈ ಯುವತಿಗೆ ನೀರು ಕಂಟಕವಾಗಿ ಪರಿಣಮಿಸಿದೆ. ನೀರನ್ನು ಮುಟ್ಟಿದರೆ ಸಾಕು ಈಕೆಗೆ ಅನೇಕ ಸಮಸ್ಯೆಗಳನ್ನು ಕಾಡಲು ಪ್ರಾರಂಭಿಸುತ್ತವೆ. ಹೀಗಾಗಿ ಕಳೆದ 2 ವರ್ಷಗಳಿಂದ ಈಕೆ ನೀರು ಕುಡಿಯದೆ ಬದುಕಿದ್ದಾಳಂತೆ.
Brain Stroke: ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುವುದು ಜನರ ಸಾಮಾನ್ಯ ದಿನಚರಿ. ಆದರೆ ನೀವು ತಪ್ಪಾಗಿ ಸ್ನಾನ ಮಾಡುತ್ತಿದ್ದರೆ ಇದು ಮೆದುಳಿಗೆ ಹಾಣಿಯನ್ನುಂಟು ಮಾಡಬಹುದು.
ಬದನೆಕಾಯಿಯ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿದ್ದರೆ, ನೀವು ಬದನೆ ಸೇವನೆಯನ್ನು ತಪ್ಪಿಸಬೇಕು. ಈ ಆರೋಗ್ಯ ಸಮಸ್ಯೆಗಳಲ್ಲಿ ನೀವು ಬದನೆಕಾಯಿಯನ್ನು ಸೇವಿಸಿದರೆ, ನಿಮ್ಮ ಸಮಸ್ಯೆ ಹೆಚ್ಚಾಗಬಹುದು.
Vitamin D Deficiency: ದೇಹದಲ್ಲಿ ವಿಟಮಿನ್ ಡಿ ಕೊರತೆಯು ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು, ಆದ್ದರಿಂದ ನೀವು ಈ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸುವುದು ಮುಖ್ಯವಾಗಿದೆ.
Snoring Problem: ಗೊರಕೆಯ ಸಮಸ್ಯೆಯಿಂದ ನಿಮಗೂ ತೊಂದರೆಯಾಗಿದೆಯೇ? ನಿದ್ದೆ ಮಾಡುವಾಗ ನಿಮಗೂ ಗೊರಕೆ ಸಮಸ್ಯೆ ಇದೆಯೇ ಮತ್ತು ಸಾಕಷ್ಟು ನಿದ್ದೆ ಬರುವುದಿಲ್ಲವೇ? ಈ ಸಮಸ್ಯೆಯನ್ನು ನಿವಾರಿಸಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.
Tuesday Astro Tips: ಹನುಮಾನ್ ಜಿ ತನ್ನ ಭಕ್ತರ ತೊಂದರೆಗಳನ್ನು ತೆಗೆದುಹಾಕಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇಂದು ಮಂಗಳವಾರ ಕೆಲವು ಕ್ರಮಗಳನ್ನು ತೆಗೆದುಕೊಂಡರೆ, ನೀವು ಎಲ್ಲಾ ದುಃಖಗಳಿಂದ ಆದಷ್ಟು ಬೇಗ ಮುಕ್ತಿ ಪಡೆಯಬಹುದು.
ವರ್ಷಗಳಿಂದ ಉಗುರುಗಳನ್ನು ಅಗಿಯುವ ಅಭ್ಯಾಸದಿಂದ, ದೇಹದ ಒಳಗೆ ಪರೋನಿಚಿಯಾದಂತಹ ಅನೇಕ ಬ್ಯಾಕ್ಟೀರಿಯಾಗಳು ಸೇರಲು ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಕೈಕಾಲುಗಳ ಸಂಧಿಗಳ ಮೇಲೆ ಪ್ರಭಾವ ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.