AI Chatbot: ಸಿರಿಯನ್ ನಟಿ ಸಿರಿನ್ ಮಲಾಸ್ ತನ್ನ ತಾಯಿಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡಾಗ, ದುಃಖವನ್ನು ನಿಭಾಯಿಸಲು ಅವಳು ಹೊಸ ಮಾರ್ಗವನ್ನು ಕಂಡುಕೊಂಡಳು. ಪ್ರಾಜೆಕ್ಟ್ ಡಿಸೆಂಬರ್ ಎಂಬ ಎಐ ಆಧಾರಿತ ಬೋಟ್ ವ್ಯವಸ್ಥೆಯು ತನ್ನ ತಾಯಿಯ ನೆನಪಿಸಿಕೊಳ್ಳಲು ಸಹಾಯ ಮಾಡಿದೆ ಎಂದರು.
Minor's Life Lost to Crime: ಆ ಅಪ್ರಾಪ್ತೆ ಭವಿಷ್ಯದ ಕನಸು ಹೊತ್ತು ಅದರ ಬೆನ್ನೇರಿ ಹೊರಟಿದ್ದವಳು. ತಾನು ಓದಿ ಮುಂದೆ ಮನೆ ಮಂದಿಯನ್ನೆಲ್ಲಾ ಸಾಕಬೇಕೆಂಬ ಹಂಬಲ ತೊಟ್ಟು ಶಾಲೆಗೆ ಹೋಗುತ್ತಿದ್ದ ಆಕೆಯ ಬದುಕಿನ ಮಾರ್ಗಕ್ಕೆ ಮುಳ್ಳಾಗಿ ಬಂದ ಮನೆ ಸನಿಹದ ಯುವಕ.
ಮೈಸೂರಿನಲ್ಲಿ ಕೊಳವೆ ಬಾವಿ ಮಣ್ಣು ಕುಸಿತ..! ಘಟನೆಯಲ್ಲಿ ಒಬ್ಬ ಸಾವು, ಇಬ್ಬರಿಗೆ ಗಾಯ..! ಟಿ ನರಸೀಪುರ ತಾಲ್ಲೂಕು ಸುಜ್ಜಲೂರು ಗ್ರಾಮದಲ್ಲಿ ಘಟನೆ. ಮಹೇಶ್(34) ಮಣ್ಣು ಕುಸಿದು ಸಾವು. ನಿಂಗಪ್ಪ, ಮಾಧುಗೆ ಗಾಯ, ಆಸ್ಪತ್ರೆಗೆ ದಾಖಲು. ನಿಂಗಪ್ಪ ಅವರ ಜಮೀನಿನಲ್ಲಿ ಕೆಲಸ ಮಾಡುವಾಗ ಅವಘಡ. ಕೇಸಿಂಗ್ ಪೈಪ್ ಶಿಥಿಲಗೊಂಡಿದ್ದ ಹಿನ್ನೆಲೆ. ಹೊಸ ಕೇಸಿಂಗ್ ಪೈಪ್ ಅಳವಡಿಸುವ ವೇಳೆ ಘಟನೆ. ಟಿ ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.
9 ವರ್ಷಗಳ ಕಾಲ ಬಾಂಬ್ ಪತ್ತೆಹಚ್ಚುವ ಕೆಲಸ ಮಾಡಿದ್ದ ಬೆಳ್ಳಿ
10 ವರ್ಷದ ಲ್ಯಾಬ್ರೆಡಾರ್ ತಳಿಯ `ಬೆಳ್ಳಿ'ಯನ್ನು ಬಾಧಿಸಿದ್ದ ಕ್ಯಾನ್ಸರ್
ದೇಶದ ನಾಯಕರ ಭದ್ರತೆಯ ಮೇಲೆ ಕಣ್ಣಿಡುತ್ತಿದ್ದ ಶ್ವಾನ
ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಹಾಕಿದ ಕೆಲವೇ ಘಂಟೆಗಳಲ್ಲಿ ಮೂರು ತಿಂಗಳ ಮಗು ಸಾವನ್ನಪ್ಪಿದೆ. ಈ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಯ್ಸಳಕಟ್ಟೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸಂಭವಿಸಿದೆ.
Viral News: ಆಸ್ಟ್ರೇಲಿಯಾದ ರಹವಾಸಿಯಾಗಿರುವ 57 ವರ್ಷದ ಫಿಲ್ ಜೆಬಲ್ ಜೀವನದಲ್ಲಿ ಈ ಘಟನೆ ಸಂಭವಿಸಿದೆ. ವೃತ್ತಿಯಲ್ಲಿ ಟೇಕ್ವಾಂಡೋ ತರಬೇತುದಾರನಾಗಿರುವ ಈತ ತನ್ನನ್ನು ತಾನು 'ಮಿರಾಕಲ್ ಮ್ಯಾನ್' ಎಂದು ಕರೆಯಿಸಿಕೊಳ್ಳುವ ಫಿಲ್, ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳುತ್ತಾನೆ. ಆತನ ವಿರುದ್ಧ ಈ ಘಟನೆ ನವೆಂಬರ್ನಲ್ಲಿ ನಡೆದಿದ್ದು, ಬಾಸ್ಕೆಟ್ಬಾಲ್ ಆಡುತ್ತಿದ್ದಾಗ ಹೃದಯಾಘಾತಕ್ಕೆ ಗುರಿಯಾಗಿ ಆತ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದ.
ಶ್ರೀಧರ್ (34) ಎಂಬಾತನನ್ನ ಕೊಚ್ಚಿ ಕೊಲೆ ಮಾಡಿ ಶವವನ್ನು ಸುಟ್ಟು ಹಾಕಲಾಗಿತ್ತು. ಸದ್ಯ ಆರೋಪಿಗಳಾದ ಆಂಧ್ರಪ್ರದೇಶ ಮೂಲದ ವೀರಾಂಜನೇಯಲು, ಗೋವರ್ಧನ್ ಹಾಗೂ ಬುಡ್ಡಪ್ಪ ಎಂಬಾತನನ್ನ ಬಂಧಿಸಲಾಗಿದೆ. ಫೆಬ್ರುವರಿ 4ರಂದು ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರದಲ್ಲಿ ಸುಟ್ಟ ಸ್ಥಿತಿಯಲ್ಲಿ ಶ್ರೀಧರ್ ಶವ ಪತ್ತೆಯಾಗಿತ್ತು.
ಆಕೆ ತನ್ನ ಕೆಲಸ ಮುಗಿಸಿ, ಸರ್ಕಾರ ನೀಡಿದ್ದ ವೃದ್ಧಾಪ್ಯ ವೇತನ ತರೋಕೆ ಹೋಗಿದ್ದಳು. ಹಾಗೆ ಹೋದ ಆಕೆ ಮರಳಿ ಬಂದಿದ್ದು ಮಾತ್ರ ಹೆಣವಾಗಿ. ಜನರನ್ನ ಕಾಯಬೇಕಿದ್ದ ಶಾಸಕರೇ ಆಕೆಯನ್ನ ಬಲಿ ಪಡೆದ್ರು ಅನ್ನೋ ಆರೋಪ ಕೇಳಿಬಂದಿದೆ. ಆದ್ರೆ ಅದಕ್ಕೆ ಶಾಸಕರು ಇಲ್ಲ ಇಲ್ಲ ಅಂತಿದ್ದಾರೆ. ಹಾಗಿದ್ರೆ ನಿಜಕ್ಕೂ ನಡೆದಿದ್ದೆನೂ ಅನ್ನೋದನ್ನ ನೀವೇ ನೋಡಿ.
Metro pillar collapses: ತಾಯಿ ತೇಜಸ್ವಿನಿ ಹಾಗೂ ಮಗು ವಿಹಾನ್ ಮೃತ ದುರ್ದೈವಿಗಳು. ಇಂದು ಬೆಳಗ್ಗೆ 10.30 ರ ಸುಮಾರಿಗೆ ಪತಿ ಲೋಹಿತ್ ಜೊತೆ ತೇಜಸ್ವಿನಿ ಹಾಗೂ ಅವಳಿ ಮಕ್ಕಳು ತೆರಳುತ್ತಿದ್ದರು. ಈ ವೇಳೆ ಏಕಾಏಕಿಯಾಗಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಕುಟುಂಬದ ಮೇಲೆ ಮೆಟ್ರೋ ಪಿಲ್ಲರ್ ದಿಢೀರ್ ಕುಸಿದು ಬಿದ್ದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ತೇಜಸ್ವಿನಿ ಹಾಗೂ ವಿಹಾನ್ ಮೃತಪಟ್ಟಿದ್ದಾರೆ
Garuda Purana Death Secrets: ಗರುಡ ಪುರಾಣದ ಪ್ರಕಾರ, ಸಾವಿನ ನಂತರ ಮಾನವ ದೇಹದ ಆತ್ಮವು ತನ್ನ ಸ್ವಂತ ಮನೆಯಲ್ಲಿ 13 ದಿನಗಳವರೆಗೆ ಇರುತ್ತದೆ. ಅದಕ್ಕಾಗಿಯೇ ಸಾವಿನ ನಂತರ 13 ದಿನಗಳವರೆಗೆ ಅನೇಕ ವಿಧಿಗಳನ್ನು ನಡೆಸಲಾಗುತ್ತದೆ. ಸತ್ತವರ ಆತ್ಮಕ್ಕಾಗಿ ಪ್ರತಿದಿನ ಆಹಾರವನ್ನು ಇಡಲಾಗುತ್ತದೆ. ಇದರ ನಂತರ, ಹದಿಮೂರನೆಯ ದಿನದಂದು ಪಿಂಡದಾನ ಮಾಡಲಾಗುತ್ತದೆ.
Signs Of Death In Garuda Purana : ಹಿಂದೂ ಧರ್ಮದ ಎಲ್ಲಾ 18 ಪುರಾಣಗಳಲ್ಲಿ, ಗರುಡ ಪುರಾಣದ ಪ್ರಾಮುಖ್ಯತೆಯನ್ನು ಹೆಚ್ಚು ಪರಿಗಣಿಸಲಾಗಿದೆ. ಇದು ವಿಷ್ಣು ಪುರಾಣದ ಒಂದು ಭಾಗವಾಗಿದೆ, ಇದರಲ್ಲಿ ವಿಷ್ಣುವನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.