ಐಫೋನ್ ತಯಾರಕ ಕಂಪನಿ ಆಪಲ್ ಭಾರತದ ಮೇಲಿನ ವಿಶ್ವಾಸವನ್ನು ಹೆಚ್ಚಿಸುತ್ತಿದೆ. ಚೀನಾಕ್ಕೆ ಹೋಲಿಸಿದರೆ ಭಾರತದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಆಪಲ್ ತಯಾರಿ ನಡೆಸುತ್ತಿದೆ. ಆಪಲ್ ಕಳೆದ ವರ್ಷ ಭಾರತದಲ್ಲಿ ಎರಡು ಮಳಿಗೆಗಳನ್ನು ತೆರೆದಿದೆ.
Lok Sabha Election 2024: ಈ ಪ್ರವೃತ್ತಿಗಳು ದಕ್ಷಿಣ ಪೆಸಿಫಿಕ್ ದ್ವೀಪಗಳಲ್ಲಿನ ದೇಶಗಳು, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿನ ಪ್ರಾದೇಶಿಕ ವಿರೋಧಿಗಳು ಮತ್ತು ಯುಎಸ್ ರಕ್ಷಣಾ ಕೈಗಾರಿಕಾ ನೆಲೆಯನ್ನು ಒಳಗೊಂಡಂತೆ ಗುರಿ ಪ್ರದೇಶಗಳ ಮೇಲೆ ಪ್ರಭಾವ ಬೀರುವ ಪ್ರಯತ್ನಗಳ ಸಾಧ್ಯತೆಯನ್ನು ಸೂಚಿಸುತ್ತವೆ.
Baby Born With Tail: ಚೀನಾದ ಹ್ಯಾಂಗ್ಝೌನಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುವಿನ ಹಿಂಭಾಗದಲ್ಲಿ ನಾಲ್ಕು ಇಂಚಿನ ಬಾಲ ಕಂಡುಬಂದಿದೆ. ಆಸ್ಪತ್ರೆಯ ವೈದ್ಯರು ಈ ಅದ್ಭುತ ಮಗುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ಮಗು ಜನಿಸಿದ ಸ್ವಲ್ಪ ಸಮಯದ ನಂತರ ಈ ಸ್ಥಿತಿಯನ್ನು ಪತ್ತೆಹಚ್ಚಲಾಗಿದೆ ಎಂದು ಮಕ್ಕಳ ಆಸ್ಪತ್ರೆಯ ಪೀಡಿಯಾಟ್ರಿಕ್ ನರಶಸ್ತ್ರಚಿಕಿತ್ಸೆಯ ಉಪ ಮುಖ್ಯ ವೈದ್ಯ ಡಾ.ಲೀ ಹೇಳಿದ್ದಾರೆ.
Sela Tunnel In Arunachal Pradesh: ಸುಮಾರು 13,000 ಅಡಿ ಎತ್ತರದಲ್ಲಿ ವಿಶ್ವದ ಅತಿ ಉದ್ದದ ದ್ವಿಪಥ ಯೋಜನೆಯಾದ ಸೇಲಾ ಸುರಂಗವನ್ನು ಅರುಣಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
Mass killing of donkeys: ಭಾರತದಲ್ಲಿ ಈ ಚೀನೀ ಔಷಧದ ಬೇಡಿಕೆ ಮತ್ತು ಪೂರೈಕೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇದಲ್ಲದೆ ಬ್ರೂಕ್ ಇಂಡಿಯಾದ ವರದಿಯ ಪ್ರಕಾರ 2010ರಿಂದ 2020ರ ದಶಕದಲ್ಲಿ ಭಾರತದಲ್ಲಿ ಕತ್ತೆಗಳ ಜನಸಂಖ್ಯೆಯಲ್ಲಿ 61.2% ರಷ್ಟು ಭಾರೀ ಕುಸಿತ ಕಂಡುಬಂದಿದೆ.
World Interesting Facts: ಜಗತ್ತಿನಲ್ಲಿ ನಮಗೆ ತಿಳಿಯದೇ ಅನೇಕ ಹಳ್ಳಿಗಳಿವೆ, ಜನರು ಅವುಗಳ ಬಗ್ಗೆ ಕೇಳಿದರೆ ಆಶ್ಚರ್ಯ ಪಡುತ್ತಾರೆ. ಆದರೆ ಇದೊಂದು ಗ್ರಾಮ ಇನ್ನೂ ವಿಶಿಷ್ಟವಾಗಿದೆ. ಈ ಗ್ರಾಮದಲ್ಲಿ ನೆಲೆಸಿದರೆ ಮನೆ, ಕಾರು ಸೇರಿ ಕೊತೆಗೆ 15 ಲಕ್ಷ ಉಚಿತವಾಗಿ ನೀಡುತ್ತಾರೆ. ಆಶ್ಚರ್ಯವೆಂದರು ಇದು ಸತ್ಯ ಎಂದು ಹೇಳಲಾಗುತ್ತದೆ. ಹಾಗಾದರೆ ಆ ಗ್ರಾಮ ಯಾವುದು ಇದೆಲ್ಲಿದೆ ಎಲ್ಲವೂ ಇಲ್ಲಿ ತಿಳಿಯೋಣ..
Viral News: ನಿರಂತರವಾಗಿ ಗಂಟೆಗಟ್ಟಲೇ ಎಣ್ಣೆ ಕುಡಿದ ಪರಿಣಾಮ ಕಣ್ಣುಗಳ ಮೇಲೆ ವಿಪರೀತ ಒತ್ತಡ ಬಿದ್ದು, ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ ಕಣ್ಣುಗಳು ಚಲನೆ ಕಳೆದುಕೊಂಡು, ಆ ವ್ಯಕ್ತಿ ದೃಷ್ಟಿಹೀನನಾಗಿದ್ದಾನೆ ಅಂತಾ ವೈದ್ಯರು ಹೇಳಿದ್ದಾರೆ.
Chiranjeevi: ಚೀನಾದ ಶಾಲೆಯಲ್ಲಿ ಚಿರಂಜೀವಿ ಕಥೆಯನ್ನು ಸ್ಫೂರ್ತಿಯಾಗಿ ಹೇಳಿದ ವಿದ್ಯಾರ್ಥಿನಿ.. ಹಾಗಾದರೆ ಯಾರು ಆ ವಿದ್ಯಾರ್ಥಿ? ಚಿರಂಜೀವಿ ಬಗ್ಗೆ ಅವಳಿಗೇನು ಗೊತ್ತು..? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..
Viral News: ತನ್ನ ಮಕ್ಕಳು ತನ್ನನ್ನು ನಿರ್ಲಕ್ಷ್ಯಿಸಿದ್ದಾರೆಂಬ ಸಿಟ್ಟಿನಲ್ಲಿ ಶಾಂಘೈ ಮೂಲದ ಲಿಯು, ತನ್ನ ಹೆಸರಿನಲ್ಲಿದ್ದ ಮನೆ, ಹಣ ಸೇರಿದಂತೆ ಎಲ್ಲಾ ಆಸ್ತಿಯನ್ನು ತಾನು ಪ್ರೀತಿಯಿಂದ ಸಾಕಿದ್ದ ನಾಯಿ ಮತ್ತು ಬೆಕ್ಕಿನ ಹೆಸರಿಗೆ ಬರೆದಿದ್ದಾರೆ.
ಆಡಳಿತಾರೂಢ ಪಿಪಿಎಂ-ಪಿಎನ್ಸಿ ಮೈತ್ರಿಕೂಟ ಸಂಸತ್ತಿನ ಸಭಾಧ್ಯಕ್ಷ ಮೊಹಮದ್ ಅಸ್ಲಾಮ್ ಮತ್ತು ಉಪಾಧ್ಯಕ್ಷ ಅಹ್ಮದ್ ಸಲೀಮ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ ಎನ್ನಲಾಗಿದೆ. ಆಡಳಿತಾರೂಢ ಮೈತ್ರಿಕೂಟದ ಸದಸ್ಯರು ಸಭಾಧ್ಯಕ್ಷರು ಸಂಸತ್ತಿನಲ್ಲಿ ನಡೆಯುತ್ತಿದ್ದ ಕೋಲಾಹಲವನ್ನು ತಡೆಯಲು ಪ್ರಯತ್ನಿಸುವುದು ಬಿಟ್ಟು, ಅದನ್ನು ಉತ್ತೇಜಿಸುವಂತೆ ನಡೆದುಕೊಂಡಿದ್ದು, ಅದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
Pneumonia outbreak: ಇಡೀ ವಿಶ್ವಕ್ಕೆ ಕರೋನಾವೈರಸ್ ನಂತಹ ಭಯಾನಕ ಸೋಂಕನ್ನು ಪಸರಿಸಿದ್ದು ಇಡೀ ಮತ್ತೊಂದು ನಿಗೂಢ ನ್ಯುಮೋನಿಯಾ ಆತಂಕ ಸೃಶ್ಚಿಸಿದೆ. ಚೀನಾದಲ್ಲಿ ನಿಗೂಢ ನ್ಯುಮೋನಿಯಾಗಳು ಹೆಚ್ಚುತ್ತಿರೋ ಬೆನ್ನಲ್ಲೇ ದೇಶದ ಐದು ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
China Virus: ಇಡೀ ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿದ್ದ ಕರೋನಾವೈರಸ್ ಪತ್ತೆಯಾದ ಚೀನಾದಲ್ಲಿ ಇದೀಗ ಮತ್ತೊಂದು ವೈರಸ್ ಆತಂಕ ಸೃಷ್ಟಿಸಿದೆ. ಈ ವೈರಸ್ ಹೆಚ್ಚಾಗಿ ಮಕ್ಕಳ ಮೇಲೆ ದಾಳಿ ಮಾಡುತ್ತಿರುವುದು ಜನರ ಚಿಂತೆ ಹೆಚ್ಚಿಸಿದೆ.
ಇಂದು ಜ್ಯೋತಿಷ್ಯ ಪ್ರಪಂಚವು ಲಕ್ಷಾಂತರ ಮತ್ತು ಬಿಲಿಯನ್ ಡಾಲರ್ ಮೌಲ್ಯದ ಉದ್ಯಮವಾಗಿದೆ. ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಪ್ರವೃತ್ತಿ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕಂಡುಬರುತ್ತದೆ.ಈಗ ಹೊಸ ವರ್ಷ ಬರಲಿದೆ ಆದ್ದರಿಂದ ಜ್ಯೋತಿಷ್ಯಕ್ಕೆ ಮಹತ್ವದ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.