30 ವರ್ಷಗಳ ನಂತರ ಈ ರಾಶಿಯವರ ಎಲ್ಲಾ ಕಷ್ಟ ನೋವುಗಳಿಗೆ ಕೊನೆ ! ಸುಖದ ಸುಪ್ಪತ್ತಿಗೆ ಏರಿಸಿ ಎಲ್ಲವನ್ನೂ ಮಂಗಳವಾಗಿಸುತ್ತಾನೆ ಶನಿ ಮಹಾತ್ಮ

Saturan transit : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಇದಲ್ಲದೇ ನಕ್ಷತ್ರ, ವಕ್ರ ನಡೆ, ನೇರ ನಡೆ ಹೀಗೆ ತಮ್ಮ ನಡೆಗಳನ್ನು ಕೂಡಾ ಬದಲಾಯಿಸುತ್ತಿರುತ್ತವೆ. ಇನ್ನು ಗ್ರಹಗಳ ಅಸ್ತ, ಉದಯ ಕೂಡಾ ರಾಶಿ ಫಲದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ.

Saturan Mars transit effect :  ಜ್ಯೋತಿಷ್ಯದ ಪ್ರಕಾರ, ಮಂಗಳವನ್ನು ಗ್ರಹಗಳ ಅಧಿಪತಿ ಎಂದು ಕರೆಯಲಾಗುತ್ತದೆ. ಮಂಗಳ ಆತ್ಮವಿಶ್ವಾಸ, ಶೌರ್ಯ, ಧೈರ್ಯ, ಶಕ್ತಿ, ಪರಿಶ್ರಮಡ ಪ್ರತೀಕ. ಸುಮಾರು 30 ವರ್ಷಗಳ ನಂತರ, ಕುಂಭ ರಾಶಿಯಲ್ಲಿ ಮಂಗಳ ಮತ್ತು ಶನಿಯ ಸಂಯೋಗವಾಗುತ್ತಿದೆ. ಮಾರ್ಚ್ 15 ರಂದು ಮಂಗಳ ಕುಂಭ ರಾಶಿಗೆ ಪ್ರವೇಶ ಮಾಡುವುದರೊಂದಿಗೆ ಈ ರಾಶಿಯವರ ಜೀವನದ ದಿಕ್ಕು ಕೂಡಾ ಬದಲಾಗುವುದು. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

30 ವರ್ಷಗಳ ನಂತರ ಮಂಗಳ ಮತ್ತು ಶನಿ ಸಂಯೋಗದಿಂದ ಕೆಲವು ರಾಶಿಯವರಿಗೆ ಸಂಪತ್ತು, ಅಧಿಕಾರ ಮತ್ತು ಉನ್ನತ ಹುದ್ದೆ ಮುಂತಾದ ಅನೇಕ ಲಾಭಗಳಾಗುವುದು. ಈ ರಾಶಿಯವರ ಜೀವನದಲ್ಲಿ ಎಲ್ಲವೂ ಮಂಗಳ ಅಯ್ವೆ ಆಗುವುದು.  

2 /5

ಮೇಷ ರಾಶಿ : ಈ ಅವಧಿಯಲ್ಲಿ ಈ ರಾಶಿಯವರು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ಫಲಪ್ರದವಾಗಿರುತ್ತದೆ. ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ನಿಮ್ಮದೇ ಆಗಿರುತ್ತದೆ.  ಜೀವನದಲ್ಲಿ ಹಣದ ಹರಿವು ಕೂಡಾ ಹೆಚ್ಚಾಗುತ್ತದೆ. ನಿಮಗೆ ಗೊತ್ತಿಲ್ಲದ ಮೂಲದಿಂದಲೂ ಹಂ ಬರುತ್ತದೆ. ಆರ್ಥಿಕ ಜೀವನ ಉತ್ತಮವಾಗಿರುತ್ತದೆ.  ಒಟ್ಟಿನಲ್ಲಿ ಹಣಕಾಸಿಗೆ ಯಾವ ರೀತಿಯ ಕೊರತೆಯೂ ಇರುವುದಿಲ್ಲ. 

3 /5

ಧನು ರಾಶಿ : ಉದ್ಯೋಗಾಕಾಂಕ್ಷಿಗಳಿಗೆ ಹೋದ ಉದ್ಯೋಗ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಇದು ಅತ್ಯಂತ ಅನುಕೂಲಕರ ಸಮಯವಾಗಿರುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ.ಎಲ್ಲ ಕೆಲಸಗಳಲ್ಲಿಯೂ  ಅದೃಷ್ಟ ಕೈ ಹಿಡಿಯುತ್ತದೆ. 

4 /5

ಕುಂಭ ರಾಶಿ : ವ್ಯಾಪಾರದಲ್ಲಿ ಉತ್ತಮ ಲಾಭವಾಗುವುದು. ಇನ್ನೇನ್ನಿದ್ದರೂ ಅದೃಷ್ಟ ನಿಮ್ಮದೇ. ವಿದೇಶದಲ್ಲಿ ಉದ್ಯೋಗಾವಕಾಶಗಳು ಸಿಗಲಿವೆ.ಉನ್ನತ ಅಧಿಕಾರಿಗಳಿಂದ ಮೆಚ್ಚುಗೆ ಸಿಗುವುದು. ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳವಾಗುವುದು. ಹಣದ ಕೊರತೆ ನಿಮ್ಮನ್ನು ಇನ್ನೆಂದೂ ಕಾಡುವುದಿಲ್ಲ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. 

5 /5

 ಸೂಚನೆ : ಈ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗ, ಬೋಧನೆಗಳು, ನಂಬಿಕೆಗಳು, ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಿ  ನೀಡಲಾಗಿದೆ.  ಮಾಹಿತಿಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ. Zee News ಇದಕ್ಕೆ ಜವಾಬ್ದಾರರಾಗಿರುವುದಿಲ್ಲ.