Heart-warming incident: ಮಂಗಳವಾರ(ಜೂನ್ ೧೮) ಸಂಜೆ 5.30ರ ವೇಳೆಗೆ ತನ್ನ ಪುತ್ರಿಯೊಂದಿಗೆ ಜಮೀನಿನಲ್ಲಿರುವ ಬಾವಿಯ ಹತ್ತಿರ ಹೋಗಿದ್ದಳು. ಅಲ್ಲಿಂದಲೇ ಪತಿಗೆ ವಿಡಿಯೋ ಕಾಲ್ ಮಾಡಿದ್ದ ಭಾಗ್ಯಶ್ರೀ ಅವರು ಕೊನೆಯ ಬಾರಿಗೆ ಮಗಳ ಮುಖವನ್ನು ನೋಡುವಂತೆ ಹೇಳಿದ್ದಳು. ಬಳಿಕ ಪುತ್ರಿಯೊಂದಿಗೆ ಬಾವಿಗೆ ಹಾರಿದ್ದಾಳೆ.
ಅಲಹಾಬಾದ್ ಹೈಕೋರ್ಟ್ ಇಂದು ಖಾಸಗಿ ಶಾಲೆಗಳಿಗೆ ಕೋವಿಡ್ -19 ಅವಧಿಯಲ್ಲಿ ಸಂಗ್ರಹಿಸಿದ ಶುಲ್ಕದ ಶೇಕಡಾ 15 ರಷ್ಟು ಮನ್ನಾ ಮಾಡಲು ಆದೇಶಿಸಿದೆ. 2020-2021ರ ಶೈಕ್ಷಣಿಕ ಅವಧಿಗೆ ಉತ್ತರ ಪ್ರದೇಶದ ಎಲ್ಲಾ ಶಾಲೆಗಳಿಗೆ ಈ ನಿರ್ಧಾರವು ನಿಂತಿದೆ.
2021-22ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಯೋಜನೆಯಂತೆ ಜುಲೈ-01 ರಿಂದ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಯೋಜಿಸಿದ ಹಿನ್ನಲೆಯಲ್ಲಿ ಮಕ್ಕಳ ಶಾಲಾ ಪ್ರವೇಶ ದಾಖಲಾತಿ ಪ್ರಕ್ರಿಯೆಯನ್ನು ಕೆಳಕಂಡಂತೆ ಪ್ರಾರಂಭಿಸುವುದು.
ಪ್ರತಿಭಟನೆ ಮಾಡುವ ಮುನ್ನ ಪೊಲೀಸರ ಅನುಮತಿ ಪಡೆಯಬೇಕು. ಅನುಮತಿ ಇಲ್ಲದೇ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡುವಂತಿಲ್ಲ ಎಂಬ ಕಾರಣ ನೀಡಿ ಬಲವಂತವಾಗಿ ಪ್ರತಿಭಟನಾನಿರತ ಪೋಷಕರನ್ನು ಬಂಧಿಸಲಾಗಿದೆ.
ದುಬಾರಿ ಶುಲ್ಕ ಪಾವತಿ ಸವಾಲನ್ನು ಪೋಷಕರು ಮತ್ತು ಖಾಸಗಿ ಶಾಲಾ ವ್ಯವಸ್ಥಾಪಕ ಮಂಡಳಿಯವರು ಕುಳಿತು ಚರ್ಚೆ ಮಾಡಬೇಕು. ಇಬ್ಬರೂ ಆರೋಗ್ಯಕರ ಸಹಕಾರ ನೀಡಬೇಕು ಎಂದು ಮನವಿ ಮಾಡಿ ನಯವಾಗಿ ಜವಾಬ್ದಾರಿಯಿಂದ ಜಾರಿಕೊಂಡಿರುವ ಸುರೇಶ್ ಕುಮಾರ್.
ಕರೋನಾ ಯುಗದಲ್ಲಿ ಶಾಲೆಗಳು ಬೋಧನಾ ಶುಲ್ಕವನ್ನು ಹೊರತುಪಡಿಸಿ ಯಾವುದೇ ಶುಲ್ಕವನ್ನು ವಿಧಿಸದಂತೆ ಸರ್ಕಾರ ಶಾಲೆಗಳಿಗೆ ಆದೇಶಿಸಿತ್ತು. ಆದರೆ ಇದಕ್ಕಾಗಿ ಯಾವುದೇ ಕಾನೂನು ರೂಪಿಸಿಲ್ಲ. ಇದರ ಫಲಿತಾಂಶವೆಂದರೆ ಈಗ ಶಾಲೆಗಳು ಶಾಲೆಗಳು ತಮ್ಮಿಚ್ಚೆಯಂತೆ ಶುಲ್ಕ ಹೆಚ್ಚಿಸಲು ಪ್ರಾರಂಭಿಸಿವೆ.
ಖಾಸಗಿ ಶಾಲೆಗಳ ಮೂರು ತಿಂಗಳ (ಏಪ್ರಿಲ್ 1 ರಿಂದ ಜೂನ್ ವರೆಗೆ) ಶುಲ್ಕವನ್ನು ಮನ್ನಾ ಮಾಡುವಂತೆ ಮತ್ತು ನಿಯಮಿತ ಶಾಲೆ ಪ್ರಾರಂಭವಾಗುವವರೆಗೆ ಶುಲ್ಕವನ್ನು ನಿಯಂತ್ರಿಸುವಂತೆ ಒತ್ತಾಯಿಸಿ 8 ರಾಜ್ಯಗಳ ಪೋಷಕರು ಒಟ್ಟಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ಇಡೀ ವಿಶ್ವಾದ್ಯಂತ ಸ್ಕೂಲ್-ಕಾಲೇಜುಗಳು ಬಂದ್ ಆಗಿವೆ. ಇನ್ನೊಂದೆಡೆ ಕೊವಿಡ್-19 ಸೋಂಕಿತರ ಸಂಖ್ಯೆಯಲ್ಲಿಯೂ ಕೂಡ ನಿರಂತರ ಏರಿಕೆಯಾಗುತ್ತಿರುವ ಕಾರಣ ಶಾಲಾ-ಕಾಲೇಜುಗಳು ತೆರೆದುಕೊಳ್ಳುವ ಲಕ್ಷಣಗಳೂ ಕೂಡ ಇನ್ನೂ ಕಂಡುಬರುತ್ತಿಲ್ಲ.
ಬಿಕ್ಕಟ್ಟಿನ ಸಮಯದಲ್ಲಿಯೂ ಸಹ ಅನೇಕ ಶಾಲೆಗಳು ತಮ್ಮ ವಾರ್ಷಿಕ ಶುಲ್ಕವನ್ನು ಹೆಚ್ಚಿಸುತ್ತಿವೆ ಎಂದು ದೇಶಾದ್ಯಂತದ ಅನೇಕ ಪೋಷಕರಿಂದ ನನಗೆ ದೂರುಗಳು ಬಂದಿವೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.