Famous Bigg Boss contestant: ಬಿಗ್ ಬಾಸ್ ಖ್ಯಾತಿಯ ಕೀರ್ತಿ ಭಟ್ ಅವರ ಕಾಮೆಂಟ್ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಮದುವೆಗೂ ಮುನ್ನ ತನ್ನ ಭಾವಿ ಪತಿಯೊಂದಿಗೆ ಒಂದೇ ಮನೆಯಲ್ಲಿ ಇದ್ದೆ ಎಂದು ಬಹಿರಂಗವಾಗಿ ಹೇಳಿದ್ದಾಳೆ.
Bigg Boss News: ಬಿಗ್ ಬಾಸ್ ಪ್ರಿಯರಿಗೆ ಸಿಹಿ ಸುದ್ದಿಯೊಂದು ಕಾದಿದೆ... ಸೀಸನ್ 8ಕ್ಕೆ ತಯಾರಕರು ವ್ಯವಸ್ಥೆ ಮಾಡಲು ಪ್ರಾರಂಭಿಸಿದ್ದು.. ಇದೀಗ ಯಾವಾಗಗಿನಿಂದ ಆರಂಭವಾಗಲಿದೆ ಎನ್ನುವುದರ ಮಾಹಿತಿ ಲಭಿಸಿದೆ..
Nagarjuna in Kalki 2898AD: ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ನಿರ್ದೇಶಕ ನಾಗ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿರುವ ಕಲ್ಕಿ 2898AD ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ.
Nag Chaitanya First Love: ನಾಗ ಚೈತನ್ಯ.. ತಂದೆಗೆ ಗೊತ್ತಾಗದಂತೆ ಪ್ರೇಮಿಯನ್ನು ಮೈಂಟೇನ್ ಮಾಡಿದ್ದು ಈಗ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಆದರೆ ಈ ವಿಚಾರ ತಿಳಿದ ನಾಗಾರ್ಜುನ ಮಾಡಿದ್ದೇನು ಗೊತ್ತಾ?
South Actress: ರೊಮ್ಯಾಂಟಿಕ್ ತಾರೆ ಶಕೀಲಾ ತಮ್ಮ ವೈಯಕ್ತಿಕ ಜೀವನದ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು... ಹಲವರನ್ನು ಪ್ರೀತಿಸಿ ಮದುವೆಯಾಗದಿದ್ದರೂ ತಾಯಿಯಾಗಿದ್ದೇನೆ ಎಂದಿದ್ದಾರೆ..
Mahesh Babu - Rajamouli Movie Update: ತೆಲುಗು ಚಿತ್ರರಂಗದ ನಟ ಪ್ರಿನ್ಸ್ ಮಹೇಶ್ ಬಾಬು ಹಾಗೂ ನಿರ್ದೇಶಕ ರಾಜಮೌಳಿ ಕಾಂಬೋದಲ್ಲಿ ಮೂಡಿಬರಲಿರುವ ಸಿನಿಮಾ ತಂಡಕ್ಕೆ ಇದೀಗ ಮತ್ತೊಬ್ಬ ಸ್ಟಾರ್ ನಟನ ಎಂಟ್ರೀಯಾಗುತಿದೆ. ಹಾಗಾದ್ರೆ ಆ ಸ್ಟಾರ್ ನಟ ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Anushka Shetty Naga chaitanya marriage: ನಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಆಗಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಅನುಷ್ಕಾ ಶೆಟ್ಟಿ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ.
Bigg Boss host remuneration : ಬಿಗ್ ಬಾಸ್ ಮೊದಲ ಶೋ ಹಿಂದಿಯಲ್ಲಿ 2006 ರಲ್ಲಿ ಪ್ರಾರಂಭವಾಯಿತು. ಕನ್ನಡ, ತಮಿಳು, ತೆಲುಗು, ಮರಾಠಿ ಮತ್ತು ಮಲಯಾಳಂ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಿಗೆ ವಿಸ್ತರಿಸಿದೆ. ಆಯಾ ಭಾಷೆಯ ಸೂಪರ್ಸ್ಟಾರ್ ನಟರು ಹೋಸ್ಟ್ ಮಾಡುತ್ತಾರೆ.
Telangana assembly elections 2023: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ನಾಗಾರ್ಜುನ, ನಾಗ ಚೈತನ್ಯ, ಅಮಲಾ ಅಕ್ಕಿನೇನಿ, ನಂದಮೂರಿ ಕಲ್ಯಾಣರಾಮ್, ರಾಣಾ ದಗ್ಗುಬಾಟಿ, ನಾನಿ, ಸಾಯಿ ಧರ್ಮತೇಜ, ನಟ ಚಿರಂಜೀವಿ ಮತ್ತು ಕುಟುಂಬ ಸೇರಿದಂತೆ ಅನೇಕರ ನಟ-ನಟಿಯರು ತಮ್ಮ ಮತ ಚಲಾಯಿಸಿದ್ದಾರೆ.
South Indian Richest Actor: ಭಾರತೀಯ ಶ್ರೀಮಂತ ನಟ ಅಂದ ತಕ್ಷಣ ಎಲ್ಲರೂ ಕಿಂಗ್ ಖಾನ್ ಶಾರುಖ್ ಹೆಸರು ಹೇಳ್ತಾರೆ. ಆದ್ರೆ, ದಕ್ಷಿಣ ಭಾರತದ ಶ್ರೀಮಂತ ನಟ ಯಾರು ಅಂತ ನಿಮ್ಗೆ ಗೊತ್ತಾ..? ಅವರ ಹೆಸರು ಕೇಳಿದ್ರೆ ಖಂಡಿತವಾಗಿ ನೀವು ಶಾಕ್ ಆಗ್ತೀರಾ..! ಹೀರೋಗಳು ತೆಗೆದುಕೊಳ್ಳುವ ಸಂಭಾವನೆಯನ್ನು ಅವಲಂಬಿಸಿ ಅವರೇ ಶ್ರೀಮಂತ ನಟರು ಎಂದರೆ ತಪ್ಪಾಗುತ್ತೆ.. ಹಾಗಿದ್ರೆ, ಕನ್ನಡ, ತೆಲುಗು, ಮಲಯಾಳಂ, ತಮಿಳು, ಸಿನಿರಂಗದ ಆ ಶ್ರೀಮಂತ ನಟ ಯಾರು ಅಂತ ತಿಳಿಯೋಣ ಬನ್ನಿ..
ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ರಾಕ್ಸ್ಟಾರ್ ದೇವಿ ಶ್ರೀಪ್ರಸಾದ್ ಆಲ್ಬಮ್ ಸಾಂಗ್ ʼಓ ಪರಿʼ ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಿದ್ದು, ಡಿಎಸ್ಪಿ ಹಾಡಿಗೆ ಖ್ಯಾತ ನಟರಾದ ಕಮಲ್ ಹಾಸನ್ ಮತ್ತು ನಾಗಾರ್ಜುನ್ ಸಾಥ್ ನೀಡಿದ್ದಾರೆ.
ನಟಿ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯರ ಮದುವೆ ವಿಚ್ಚೇದನದ ವದಂತಿಗಳು ತೀವ್ರವಾಗಿರುವ ಬೆನ್ನಲ್ಲೇ ಈಗ ನಾಗಾರ್ಜುನ್ ಹಾಗೂ ನಾಗಚೈತನ್ಯ ಅಮೀರ್ ಖಾನ್ ಗಾಗಿ ಆಯೋಜಿಸಿದ್ದ ಪಾರ್ಟಿಯನ್ನು ತಪ್ಪಿಸಿಕೊಂಡಿರುವುದು ಈ ಊಹಾಪೋಹಗಳಿಗೆ ಇನ್ನಷ್ಟೂ ಪುಷ್ಟಿ ನೀಡಿದಂತಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.