ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ತಮ್ಮ ತಂಡದ ಆಟಗಾರರು ಸುರಕ್ಷಿತವಾಗಿ ಮನೆಗೆ ತೆರಳುವವರೆಗೆ ತಾವು ಕೊನೆಯ ವ್ಯಕ್ತಿಯಾಗಿ ಹೋಟೆಲ್ ನಿಂದ ಹೊರಹೊಗುವುದಾಗಿ ಅವರು ಮ್ಯಾನೇಜ್ಮೆಂಟ್ಗೆ ತಿಳಿಸಿದ್ದಾರೆ.
ಮೂರು ಬಾರಿಯ ಚಾಂಪಿಯನ್ ಸೂಪರ್ಕಿಂಗ್ಸ್ , ಐಪಿಎಲ್ 14ರ ಸೀಜನ್ ಅನ್ನು ಕಳಪೆ ಮಟ್ಟದಲ್ಲಿ ಆರಂಭಿಸಿದೆ. ರಿಷಭ್ ಪಂತ್ (Rishab Pant) ನೇತೃತ್ವದ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಏಳು ವಿಕೆಟ್ಗಳಿಂದ ಸೋಲು ಕಂಡಿದೆ.
ಸಚಿನ್ ತೆಂಡೂಲ್ಕರ್ ಆಸ್ತಿ ಮೌಲ್ಯ 1090 ಕೋಟಿ ರೂಪಾಯಿ. ಅಲ್ಲದೆ, ಸಧ್ಯ ವಿವಿಧ ಬ್ರಾಂಡ್ ಗಳ ಅಂಬಾಸಿಡರ್ ಆಗಿದ್ದರೆ. ಅಲ್ಲದೆ ಅವುಗಳ ಪ್ರಾಯೋಜಕತ್ವದಿಂದ ಕೂಡ ಹಣ ಸಂಪಾದಿಸುತ್ತಿದ್ದಾರೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳ ಗೆಲುವಿನಲ್ಲಿಲ್ಲಿ ಮಹತ್ವದ ಪಾತ್ರವಹಿಸಿದ ರಿಷಬ್ ಪಂತ್ ವಿಚಾರವಾಗಿ ಪ್ರಸ್ತಾಪಿಸುತ್ತಾ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಪಂತ್ ಧೋನಿಗಿಂತಲೂ ಉತ್ತಮ ವಿಕೆಟ್ ಕೀಪರ್ ಆಗಬಲ್ಲರು ಎಂದು ಹೇಳಿದ್ದಾರೆ.
ಧೋನಿ ಯಾಕೆ ಹೀಗೆ ಕಾಣಿಸಿಕೊಂಡಿದ್ದಾರೆ ಎಂಬುದು ಇಂದಿಗೂ ನಿಗೂಢ. ಈ ಫೋಟೋ ಶೂಟ್ ಎಲ್ಲಿ ನಡೆದಿದೆ ಅನ್ನೋದು ಕೂಡಾ ರಹಸ್ಯವಾಗಿಯೇ ಉಳಿದಿದೆ. ಯಾಕೆ ಈ ಅವತಾರ ಅನ್ನೋದು ಕೂಡಾ ಯಾರೂ ಹೇಳುತ್ತಿಲ್ಲ
ಸಚಿನ್ ತೆಂಡೂಲ್ಕರ್ ಅವರು ಎರಡನೇ ಬಾರಿಗೆ ಭಾರತ ತಂಡದ ನಾಯಕತ್ವವನ್ನು ತಿರಸ್ಕರಿಸಿ 2007 ರಲ್ಲಿ ಭಾರತ ತಂಡದ ನಾಯಕತ್ವಕ್ಕೆ ಎಂ.ಎಸ್. ಧೋನಿ ಅವರ ಹೆಸರನ್ನು ಹೇಗೆ ಸೂಚಿಸಿದರು ಎನ್ನುವ ಸಂಗತಿಯನ್ನು ಭಾರತದ ಮಾಜಿ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಶರದ್ ಪವಾರ್ ಬಹಿರಂಗಪಡಿಸಿದರು.
ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ, ವಿರಾಟ್ ಕೊಹ್ಲಿ ಎಂ.ಎಸ್.ಧೋನಿ ಅವರನ್ನು ಹಿಂದಿಕ್ಕಿ ತವರು ನೆಲದಲ್ಲಿ ಹೆಚ್ಚು ಟೆಸ್ಟ್ ಗೆಲುವು ಸಾಧಿಸಿ ಭಾರತದ ನಾಯಕರಾದರು. ನಾಯಕನಾಗಿ 29 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಈಗ 22 ಜಯಗಳಿಸಿದ್ದಾರೆ.
ಮೂರು ಬಾರಿ ಐಪಿಎಲ್ ಚಾಂಪಿಯನ್ ಮತ್ತು ರಾಜಸ್ಥಾನ್ ರಾಯಲ್ಸ್ (ಆರ್ಆರ್) ನಡುವಿನ ಯಶಸ್ವಿ ಒಪ್ಪಂದದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮಾಜಿ ಕ್ರಿಕೆಟಿಗ ಮತ್ತು ಟೀಮ್ ಇಂಡಿಯಾದ ನಾಯಕ ಎಂ.ಎಸ್.ಧೋನಿ ರಾಂಚಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಅವರ ತೋಟದ ಮನೆಯಲ್ಲಿ ಬೆಳೆದ ತರಕಾರಿಗಳ ಸರಕನ್ನು ದುಬೈಗೆ ಕಳುಹಿಸುವ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
ICC ODI Player of the Decade: ಇದಕ್ಕೂ ಮೊದಲು ICC ವಿರಾಟ್ ಕೊಹ್ಲಿ ಅವರಿಗೆ ತನ್ನ ಮೂರು ಫಾರ್ಮ್ಯಾಟ್ ತಂಡಗಳಲ್ಲಿ ಸ್ಥಾನ ಕಲ್ಪಿಸಿದೆ. ಇದಲ್ಲದೆ ICC ವಿರಾಟ್ ಕೊಹ್ಲಿಯನ್ನು ತನ್ನ ದಶಕದ ಟೆಸ್ಟ್ ತಂಡದ ನಾಯಕನೆಂದು ಕೂಡ ಘೋಷಿಸಿದೆ.
ಇತ್ತೀಚಿನ ದಶಕಗಳಲ್ಲಿ ಇಶಾಂತ್ ಶರ್ಮಾ ಭಾರತ ತಂಡವು ಕಂಡಂತಹ ಅತ್ಯುತ್ತಮ ವೇಗದ ಬೌಲರ್ ಎನ್ನಬಹುದು.ಈಗ ಅವರು ಉತ್ತಮ ವೇಗದ ಬೌಲರ್ ಆಗಿದ್ದು ಹೇಗೆ ಎನ್ನುವ ವಿಚಾರವಾಗಿ ಭಾರತ ತಂಡದ ಮಾಜಿ ಆಟಗಾರ ಅಜಿತ್ ಅಗರ್ಕರ್ ವಿವರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.