Special Forces of India: ಜಲ, ಭೂಮಿ ಮತ್ತು ಗಾಳಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಬಲ್ಲ ಸಾಮಾರ್ಥ್ಯ ಈ ಪಡೆಗಿದೆ. ಯುದ್ಧದಲ್ಲಿ ಶತ್ರುಗಳ ಹೆಡೆಮುರಿ ಕಟ್ಟುವ ದೇಶದ ಐದು ಮಾರಕ ಕಮಾಂಡೋ ಪಡೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.
ಎಲ್ಎಂಗಳು ಸಾಂಪ್ರದಾಯಿಕ ಯುಎವಿಗಳಿಗೆ ಹೋಲಿಸಿದರೆ ಹಲವು ಅನುಕೂಲತೆಗಳನ್ನು ಹೊಂದಿವೆ. ಮೊದಲನೆಯದಾಗಿ, ಗುರಿಯ ಮೇಲ್ಭಾಗದಲ್ಲಿ ದೀರ್ಘಾವಧಿಯ ತನಕ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದ್ದು, ಅಂತಿಮ ಕ್ಷಣದ ತನಕ ಕಾದು, ಪರಿಣಾಮಕಾರಿಯಾಗಿ ದಾಳಿ ನಡೆಸಲು ಸಾಧ್ಯವಾಗುತ್ತದೆ. ಎರಡನೆಯದಾಗಿ, ಅವುಗಳು ವಿವಿಧ ರೀತಿಯ ಪೇಲೋಡ್ ಅನ್ನು ಒಯ್ಯಬಲ್ಲವಾಗಿದ್ದು, ವಿವಿಧ ಗುರಿಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ದಾಳಿ ಸಂಘಟಿಸಲು ಅನುಕೂಲ ಕಲ್ಪಿಸುತ್ತದೆ. ಇನ್ನು ಮೂರನೆಯದಾಗಿ, ಎಲ್ಎಂಗಳು ಕಡಿಮೆ ವೆಚ್ಚದಾಯಕವಾಗಿದ್ದು, ಮಿಲಿಟರಿಗಳಿಗೆ ಕಡಿಮೆ ವೆಚ್ಚದಲ್ಲಿ ದಾಳಿ ಸಂಘಟಿಸಲು ಅನುಕೂಲಕರವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ಟ್ರಕ್ನಲ್ಲಿ ಬೆಂಕಿ ಕಾಣಿಸಿಕೊಂಡು ಐವರು ಸಿಬ್ಬಂದಿಯ ಜೀವವನ್ನು ಬಲಿತೆಗೆದುಕೊಂಡಿದ್ದು, ಭಯೋತ್ಪಾದಕರು ಗ್ರೆನೇಡ್ಗಳಿಂದ ಉಡಾಯಿಸಿರುವ ಸಾಧ್ಯತೆಯಿದೆ ಎಂದು ಸೇನಾ ಯೋಧರು ಗುರುವಾರ ಹೇಳಿದ್ದಾರೆ.
2019ರಲ್ಲಿ, ಭಾರತೀಯ ಸೇನೆ ಶಾರ್ಟ್ ಸರ್ವಿಸ್ ಕಮಿಷನ್ (ಎಸ್ಎಸ್ಸಿ) ಮಹಿಳಾ ಅಧಿಕಾರಿಗಳನ್ನು ಶಾಶ್ವತ ನೇಮಕ ಮಾಡಿಕೊಳ್ಳುವಂತೆ ತನ್ನ ನಿಯಮವನ್ನು ಬದಲಾಯಿಸಿತು. ಇಲ್ಲವಾದರೆ ಈ ಅಧಿಕಾರಿಗಳು 14 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದುತ್ತಿದ್ದರು
Balakot Air Strike : 26 ಫೆಬ್ರವರಿ 2019 ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಾರತೀಯ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಗಡಿಯನ್ನು ಪ್ರವೇಶಿಸುವ ಮೂಲಕ ಭಯೋತ್ಪಾದಕರ ಮೇಲೆ ಗುಂಡಿನ ಸುರಿಮಳೆಗೈದಿದ್ದರು. ಪಾಕ್ ನೆಲದಲ್ಲೇ ಉಗ್ರರನ್ನು ಸದೆಬಡೆದಿದ್ದರು.
ರಷ್ಯಾ ಉಕ್ರೇನ್ ಕದನದ ಪರಿಣಾಮ ಎಷ್ಟು ತೀವ್ರವಾಗಿದೆ ಎಂದರೆ, ಜರ್ಮನಿಯಂತಹ ಐರೋಪ್ಯ ರಾಷ್ಟ್ರಗಳು ತಮ್ಮ ಪ್ರದೇಶದಲ್ಲಿ ಯುದ್ಧ ಸಂಭವಿಸುವುದಿಲ್ಲ ಎಂಬ ಯೋಚನೆಗಳಿಂದ ತಕ್ಷಣವೇ ಎಚ್ಚರಗೊಂಡಂತೆ ಕಂಡುಬರುತ್ತಿವೆ. ಜರ್ಮನಿಯಂತೂ ತನ್ನ ರಕ್ಷಣಾ ವೆಚ್ಚವನ್ನು 100% ಹೆಚ್ಚಿಸಿದೆ.
ಭಾರತೀಯ ಸೇನೆಯು ಜೆಸಿಒ/ಒಆರ್ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ಪ್ರಕಟಿಸಿದೆ. ಮೊದಲ ಹಂತದಲ್ಲಿ, joinindianarmy.nic.in ವೆಬ್ಸೈಟ್ ನಲ್ಲಿ ಆನ್ಲೈನ್ನಲ್ಲಿ ನೋಂದಾಯಿಸಿದ ಮತ್ತು ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ಒಳಗಾಗುತ್ತಾರೆ. ಎರಡನೇ ಹಂತದಲ್ಲಿ, ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಆಯಾ ಸೇನಾ ನೇಮಕಾತಿ ಕಛೇರಿಗಳು ನಿರ್ಧರಿಸಿದ ಸ್ಥಳಗಳಲ್ಲಿ ನೇಮಕಾತಿ ಸಮಾವೇಶಗಳಿಗೆ ಕರೆಯಲಾಗುವುದು, ಅಲ್ಲಿ ಅವರು ದೈಹಿಕ ಸದೃಢತೆಯ ಪರೀಕ್ಷೆಗಳು ಮತ್ತು ದೈಹಿಕ ಮಾಪನ ಪರೀಕ್ಷೆಗಳಿಗೆ ಒಳಗಾಗುತ್ತಾರೆ. ಅಂತಿಮವಾಗಿ ಮೂರನೇ ಹಂತದಲ್ಲಿ, ಆಯ್ಕೆಯಾದ ಅಭ್ಯರ್ಥಿಗಳು ರ್ಯಾಲಿ ಸ್ಥಳದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ.
ಲೆಫ್ಟಿನೆಂಟ್ ಜನರಲ್ ಕುಮಾರ್, ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಅವರನ್ನು ಜೂನ್ 1985 ರಲ್ಲಿ 1 ಅಸ್ಸಾಂ ರೆಜಿಮೆಂಟ್ಗೆ ನಿಯೋಜಿಸಲಾಯಿತು. ಅವರು 59 ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್, ಪದಾತಿ ದಳ ಮತ್ತು ಪದಾತಿ ದಳದ ನಿಯಂತ್ರಣ ರೇಖೆಯ ಉದ್ದಕ್ಕೂ ಕಮಾಂಡ್ ಮಾಡಿದ್ದಾರೆ.
Pulwama Attack 4 Year Anniversary: ಪುಲ್ವಾಮ ದಾಳಿ ನಡೆದು ಇಂದಿಗೆ ನಾಲ್ಕು ವರ್ಷ ಪೂರ್ಣಗೊಂಡಿದೆ. 2019 ರಲ್ಲಿ ನಡೆದ ಈ ದಾಳಿಯಲ್ಲಿ ಭಾರತಾಂಬೆಯ 40 ವೀರ ಪುತ್ರರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದರು. ಆತ್ಮಹತ್ಯಾ ಬಾಂಬರ್ ಸ್ಫೋಟಕಗಳನ್ನು ತುಂಬಿದ ವಾಹನ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿತ್ತು.
Turkey Earthquake 2023 Latest News: ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ತಡರಾತ್ರಿ ಸಂಭವಿಸಿದ ಭೂಕಂಪದಿಂದಾಗಿ, ಟರ್ಕಿಯ ಜನರಲ್ಲಿ ಮತ್ತೆ ಭಯ ಆವರಿಸಿದೆ. ಜನರು ತಮ್ಮ ಮನೆಗಳನ್ನು ತೊರೆದು ಬಯಲಿನತ್ತ ಓಡಲಾರಂಭಿಸಿದ್ದಾರೆ. ಪ್ರಬಲ ಭೂಕಂಪದಿಂದಾಗಿ ಕಟ್ಟಡಗಳು ಮತ್ತೆ ನಡುಗಲಾರಂಭಿಸಿವೆ.
ಅರ್ಜಿಯನ್ನು ಇಲಾಖೆಯ ವೆಬ್ಸೈಟ್ ವಿಳಾಸ www.sw.kar.nic.in ನಲ್ಲಿ ಫೆ.15 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಡಿ.ಸಿ.ಕಂಪೌಂಡ, ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 0836-244 7201 ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ಸೇನೆ/ ಇತರೆ ಯುನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ 2022-23ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜನರಲ್ ಕಾರ್ಯಪ್ಪನವರನ್ನು ಇಂದಿಗೂ ಅವರ ದೇಶಭಕ್ತಿ ಮತ್ತು ಹುಮ್ಮಸ್ಸಿಗಾಗಿ ಸ್ಮರಿಸಲಾಗುತ್ತದೆ. 1922ರಲ್ಲಿ ಶಾಶ್ವತ ಸೇನಾ ನೇಮಕಾತಿ ಗಳಿಸಿದ ಬಳಿಕ ಅವರು ಲೆಫ್ಟಿನೆಂಟ್ ಪದವಿ ಗಳಿಸಿದರು. ಕಾಲಕ್ರಮೇಣ ಅವರು ಫೀಲ್ಡ್ ಮಾರ್ಷಲ್ ಎಂಬ ಶಾಶ್ವತ ಫೈವ್ ಸ್ಟಾರ್ ಹುದ್ದೆಗೆ ಭಾಜನರಾದರು.
ಭಾರತೀಯ ಸೇನೆಯು ಉದ್ಯೋಗ ಪತ್ರಿಕೆಯಲ್ಲಿ ವಿವಿಧ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಕುಕ್, ಬಾರ್ಬರ್, ಟೈಲರ್, ಡ್ರಾಫ್ಟ್ಸ್ಮನ್, ಮೆಸೆಂಜರ್, ಡ್ರಾಫ್ಟ್ಸ್ಮನ್ ಮತ್ತು ಸಫಾಯಿವಾಲಾಗಳಿಗೆ ಖಾಲಿ ಹುದ್ದೆಗಳು ಲಭ್ಯವಿವೆ.
C295 Aircraft: ಪ್ರಸ್ತುತ ಯೋಜನೆಯ ಮಹತ್ವವೆಂದರೆ ಇದೇ ಮೊದಲ ಬಾರಿಗೆ ಒಂದು ಖಾಸಗಿ ಸಂಸ್ಥೆ, ಅಥವಾ ಟಾಟಾ ಮತ್ತು ಏರ್ಬಸ್ ಎಂಬ ಎರಡು ಖಾಸಗಿ ಸಂಸ್ಥೆಗಳ ಸಹಯೋಗದಿಂದ ಮಿಲಿಟರಿ ವಿಮಾನಗಳ ನಿರ್ಮಾಣವಾಗುತ್ತಿದೆ.
Indian Chinese troops face off in Tawang sector : ಈ ಮುಖಾಮುಖಿ ಕಾಳಗದಲ್ಲಿ ಎರಡೂ ಕಡೆಯ ಯೋಧರು ಗಾಯಗೊಂಡಿದ್ದಾರೆ. ತಕ್ಷಣವೇ ಎರಡೂ ದೇಶಗಳ ಸೈನಿಕರನ್ನು ಹಿಂದಕ್ಕೆ ಬರುವಂತೆ ಸೂಚಿಸಲಾಯಿತು. ಇದಾದ ನಂತರ ಎರಡೂ ದೇಶಗಳ ಸೇನಾ ಕಮಾಂಡರ್ಗಳು ಶಾಂತಿ ಮರುಸ್ಥಾಪನೆಗಾಗಿ ಧ್ವಜ ಸಭೆಯಲ್ಲಿ ಚರ್ಚಿಸಿದರು. ಈ ಚಕಮಕಿಯಲ್ಲಿ ಭಾರತದ 6 ಯೋಧರು ಗಾಯಗೊಂಡಿದ್ದು, ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಚೀನಾದ 9 ಸೈನಿಕರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
Farooq Abdullah: ಜಮ್ಮು ಮತ್ತು ಕಾಶ್ಮೀರ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯ ಮತದಾನದ ನಡುವೆ ಫಾರೂಕ್ ಅಬ್ದುಲ್ಲಾ ಅವರು ಭಾರತೀಯ ಸೇನೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದು ಮತ್ತೆ ಪುನರಾವರ್ತನೆಯಾಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.