Make In India Booster - ಮೇಕ್ ಇನ್ ಇಂಡಿಯಾವನ್ನು (Make In India) ಉತ್ತೇಜಿಸಲು, ಭಾರತೀಯ ಸೇನೆಯು (Indian Army) 14,000 ಕೋಟಿ ಮೌಲ್ಯದ ಸ್ವದೇಶಿ ಕ್ಷಿಪಣಿಗಳು ಮತ್ತು ಹೆಲಿಕಾಪ್ಟರ್ಗಳನ್ನು ಖರೀದಿಸಲು ನಿರ್ಧರಿಸಿದೆ.
ಗುರುವಾರ, ಶ್ರೀನಗರದ ಸರಾಫ್ ಕಡಲ್ ಪ್ರದೇಶದಲ್ಲಿ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಎರಡು ಗ್ರೆನೇಡ್ಗಳನ್ನು ಎಸೆದರು. ಇದರಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 3 ಜನರು ಗಾಯಗೊಂಡಿದ್ದಾರೆ.
ಸಾಂಬಾದಲ್ಲಿನ ಕ್ಲಿಯಾರಿ ಅಂತಾರಾಷ್ಟ್ರೀಯ ಗಡಿಯ ಬಳಿ ಶಂಕಿತ ಡ್ರೋನ್ ಮೇಲೆ ಗಡಿ ಭದ್ರತಾ ಪಡೆ ಕೆಲವು ಸುತ್ತಿನ ಗುಂಡುಗಳನ್ನು ಹಾರಿಸಿತು. ಆದಾಗ್ಯೂ, ಡ್ರೋನ್ ಸ್ಥಳದಿಂದ ಪರಾರಿಯಾಗಲು ಯಶಸ್ವಿಯಾಯಿತು ಎಂದು ತಿಳಿದುಬಂದಿದೆ.
Maharashtra Rain - ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹದಂತಹ ಸ್ಥಿತಿ (Flood Situation) ಎದುರಾಗಿದೆ ಮತ್ತು ಈ ಕಾರಣದಿಂದಾಗಿ ರಾಜ್ಯದ ಅನೇಕ ಭಾಗಗಳಲ್ಲಿ ರೈಲು ಮತ್ತು ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಜಿಲ್ಲಾಡಳಿತಗಳಿಗೆ ನೆರವು ಒದಗಿಸಲು ಇದೀಗ ಭಾರತೀಯ ಸೇನೆ (Indian Army) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು (NDRF) ನಿಯೋಜಿಸಲಾಗಿದೆ.
Jammu-Kashmir: ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಧನಸಹಾಯ ಸ್ಥಗಿತಗೊಂಡಿದೆ. ಎಲ್ಲಾ ದೊಡ್ಡ ಪ್ರತ್ಯೇಕತಾವಾದಿ ನಾಯಕರು ಜೈಲಿನಲ್ಲಿದ್ದಾರೆ. ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ವೇಗವಾಗಿ ನಿರ್ಮೂಲನೆ ಮಾಡುತ್ತಿವೆ.
DRDO Trials Agni Prime - ಅಗ್ನಿ ಸರಣಿಯ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಓಡಿಷಾದಿಂದ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಮೊಬೈಲ್ ಲಾಂಚರ್ ನಿಂದಲೂ ಕೂಡ ಈ ಕ್ಷಿಪಣಿಯನ್ನು ಫೈರ್ ಮಾಡಬಹುದು.
ಗಾಲ್ವಾನ್ ಕಣಿವೆಯಲ್ಲಿರುವ ಭಾರತ ಮತ್ತು ಚೀನಾ ಸೈನಿಕರ ನಡುವೆ ಭಾರತ-ಚೀನಾ ಮುಖಾಮುಖಿಯಾದ ಸುದ್ದಿಯ ಬಗ್ಗೆ ಭಾರತೀಯ ಸೇನೆಯು ಮತ್ತೊಮ್ಮೆ ಹೇಳಿಕೆ ನೀಡಿದ್ದು, ಈ ಕುರಿತು ಪರಿಸ್ಥಿತಿಯನ್ನು ಸ್ಪಷ್ಟಪಡಿಸಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA), ದೂರಸಂಪರ್ಕ, ವಿದ್ಯುತ್, ನಾಗರಿಕ ವಿಮಾನಯಾನ, ಭೂ ವಿಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳೊಂದಿಗೆ ಸಭೆ
COVID-19 ವಿರುದ್ಧದ ಹೋರಾಟದ ಪ್ರಯತ್ನಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳಿಗೆ ಇಂದು ತುರ್ತು ಆರ್ಥಿಕ ಅಧಿಕಾರವನ್ನು ನೀಡಿದೆ. ಎರಡನೇ ಅಲೆಯು ಕಳೆದ ಕೆಲವು ವಾರಗಳಲ್ಲಿ ದೇಶಕ್ಕೆ ನಿಜಕ್ಕೂ ಆತಂಕಕಾರಿ ಪರಿಸ್ಥಿತಿಯನ್ನು ತಂದಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಬಂದಿದೆ.
SC Ruling on Women Army Officers: ನಮ್ಮ ಸಾಮಾಜಿಕ ವ್ಯವಸ್ಥೆ ಪುರುಷರಿಂದ ಪುರುಷರಿಗಾಗಿ ರಚಿಸಲಾಗಿದೆ. ಇದರಲ್ಲಿ ಸಮಾನತೆಯ ಕೊರತೆ ಇದೆ. ಇದನ್ನು ನಾವು ಬದಲಿಸಬೇಕಿದೆ ಎಂದು ಸುಪ್ರೀಂ ಹೇಳಿದೆ. ಮುಂದಿನ ಒಂದು ತಿಂಗಳಲ್ಲಿ ಮಹಿಳಾ ಶಾಶ್ವತ ಕಮಿಷನ್ ಒದಗಿಸುವುದರ ಮೇಲೆ ಯೋಚನೆ ನಡೆಸುವಂತೆ ಭಾರತೀಯ ಸೇನೆಗೆ ಹೇಳಿದ್ದು, ಮುಂದಿನ ಎರಡು ತಿಂಗಳಿನಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲು ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.