ದೇಹದಲ್ಲಿ ಇನ್ಸುಲಿನ್(Insulin) ಮಟ್ಟ ಹೆಚ್ಚಾದಾಗ, ಇದು ಮೆದುಳಿಗೆ ಪ್ರವೇಶಿಸಲು ಅಗತ್ಯವಾದ ಕೊಬ್ಬಿನಾಮ್ಲ ಟ್ರಿಪ್ಟೊಫಾನ್ ಅನ್ನು ಉತ್ತೇಜಿಸುತ್ತದೆ. ಈ ಕಾರಣದಿಂದಾಗಿ ಮೆಲಟೋನಿನ್ ಮತ್ತು ಸಿರೊಟೋನಿನ್ ಮಟ್ಟವು ಹೆಚ್ಚಾಗಲು ಆರಂಭವಾಗುತ್ತದೆ, ಇದು ಹಾರ್ಮೋನುಗಳನ್ನು ಸಡಿಲಗೊಳಿಸುತ್ತದೆ. ಈ ಕಾರಣದಿಂದಾಗಿ ದೇಹವು ಆಲಸ್ಯ ಮತ್ತು ನಿದ್ರೆ ಬರಲು ಶುರುವಾಗುತ್ತದೆ.
ಗೋಡಂಬಿಯಲ್ಲಿರುವ ಪೌಷ್ಟಿಕಾಂಶದ ಅಂಶಗಳು ದೇಹಕ್ಕೆ ಹಲವು ರೋಗಗಳಿಂದ ರಕ್ಷಣೆ ನೀಡುತ್ತದೆ. ಇಂದು ನಾವು ನಿಮಗಾಗಿ ಗೋಡಂಬಿಯಿಂದ ಪುರುಷರಿಗೆ ಆಗುವ ಅರೋಗ್ಯ ಪ್ರಯೋಜನಗಳನ್ನು ತಂದಿದ್ದೇವೆ ನೋಡಿ.
ಸಲಾಡ್ ತಿನ್ನಲು ಸರಿಯಾದ ಮಾರ್ಗ ಯಾವುದು ಎಂಬುವುದು ಗೊತ್ತಿಲ್ಲ? ಅದಕ್ಕಾಗಿಯೇ ಅನೇಕ ಬಾರಿ ಜನರು ಯಾವಾಗಬೇಕಾದ್ರು ಅಂದ್ರೆ ಭೋಜನ ಅಥವಾ ಊಟದ ಜೊತೆ ಸಲಾಡ್ ಸೇವಿಸುತ್ತಾರೆ. ವಾಸ್ತವವಾಗಿ, ರಾತ್ರಿಯಲ್ಲಿ ಸಲಾಡ್ ತಿನ್ನುವುದರಿಂದ ನಿಮಗೆ ಹೆಚ್ಚಿನ ಪ್ರಯೋಜನವಿಲ್ಲ. ಇದು ಆರೋಗ್ಯಕ್ಕೆ ತೊಂದ್ರೆ ಉಂಟು ಮಾಡುತ್ತದೆ.
ಹೆಚ್ಚಿನ ಪುರುಷರು ಕಚೇರಿ ಅಥವಾ ಕೆಲಸಕ್ಕೆ ಸಂಬಂಧಿಸಿದಂತೆ ಮನೆ(Home)ಯ ಹೊರಗೆ ಸಾಕಷ್ಟು ಸಮಯ ಕಳೆಯುತ್ತಾರೆ. ಇಂತವರು ಆಲೂಗಡ್ಡೆ ಸೇವಿಸಿದರೆ ನಿಮಗೆ ಹೊರಗೆ ಹಸಿವು ಕಡಿಮೆಯಾಗುತ್ತದೆ ಮತ್ತು ಅನಾರೋಗ್ಯಕರ ಆಹಾರ ತಿನ್ನುವ ಸಾಧ್ಯತೆಗಳಿಗೆ ಕಡಿವಾಣ ಹಾಕುತ್ತದೆ. ಆಲೂಗಡ್ಡೆಗಳು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಸುತ್ತವೆ ಮತ್ತು ಪ್ರೋಟೀನ್ ಅನ್ನು ಸಹ ನೀಡುತ್ತವೆ.
ಈ ಆಧುನಿಕ ಆಹಾರದಿಂದ ದೇಹದ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ, ಇದು ಕಡಿಮೆ ಮಾಡುವುದು ಬಹಳ ಮುಖ್ಯವಾಗಿದೆ. ತಜ್ಞರ ಪ್ರಕಾರ, ಪ್ರತಿನಿತ್ಯ ವ್ಯಾಯಾಮ ಮತ್ತು ಯೋಗ ಮಾಡುವುದರಿಂದ ಮಧುಮೇಹಿಗಳಲ್ಲಿ ಅಧಿಕ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.
ಪ್ರತಿದಿನ 2 ಕೆಂಪು ಟೊಮೇಟೊಗಳನ್ನು ಸೇವಿಸುವುದರಿಂದ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೌದು ನೀವು ಇದನ್ನ ನಂಬಲೇಬೇಕು. ನಿಮ್ಮ ದೈನಂದಿನ ಆಹಾರದಲ್ಲಿ ಪ್ರತಿದಿನ 2 ಕೆಂಪು ಟೊಮೇಟೊಗಳನ್ನು ತಿನ್ನುವುದರಿಂದ ನೀವು ಹೊಳೆಯುವ ಮತ್ತು ಮುಖದ ಕಪ್ಪು ಕಲೆಯನ್ನ ತೆಗೆದು ಹಾಕಲು ಸಹಾಯ ಮಾಡುತ್ತದೆ.
ಪ್ರತಿದಿನ ನಿಯಮಿತವಾಗಿ ಅಗಸೆ ಬೀಜಗಳನ್ನ ತಿನ್ನುವುದರಿಂದ ನಿಮ್ಮ ದೇಹದ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು. ಸ್ಥೂಲಕಾಯದಿಂದ ಬಳಲುತ್ತಿರುವವರಿಗೆ ಅಗಸೆ ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ತೂಕ ಇಳಿಸುವಲ್ಲಿ ಅಗಸೆ ಪ್ರಮುಖ ಪಾತ್ರ ವಹಿಸುತ್ತದೆ.
ಈ ಒತ್ತಡದ ಜೀವನದಲ್ಲಿ ಆರೋಗ್ಯವಾಗಿರುವುದು ಸ್ವತಃ ಒಂದು ಸವಾಲಾಗಿ ಪರಿಣಮಿಸುತ್ತಿದೆ. ದೇಹವನ್ನು ಆರೋಗ್ಯವಾಗಿಡಲು, ವ್ಯಾಯಾಮದ ಜೊತೆಗೆ, ಉತ್ತಮ ಆಹಾರ ಅಗತ್ಯ. ಮೂತ್ರಪಿಂಡವು ನಮ್ಮ ದೇಹದ ಫಿಲ್ಟರ್ ಆಗಿದೆ, ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಿಡ್ನಿ ಆರೋಗ್ಯದ ಕಾಳಜಿ ವಹಿಸುವುದು ಬಹಳ ಮುಖ್ಯ. ಇದಕ್ಕಾಗಿ ಕೆಲವು ಆಹಾರಗಳಿವೆ, ಇದು ಕಿಡ್ನಿಗಳಿಗೆ ಬಹಳ ಪ್ರಯೋಜನಕಾರಿ ಆಗಿದೆ.
ದನೆಕಾಯಿಯನ್ನು ಭಾರತದಲ್ಲಿ ಅನೇಕ ರೀತಿಯಲ್ಲಿ ಆಹಾರದಲ್ಲಿ ಬಳಸಲಾಗುತ್ತಿದೆ. ನಾವೆಲ್ಲರೂ ಬದನೆಕಾಯಿಯನ್ನು ಸೇವಿಸುತ್ತೇವೆ, ಆದರೆ ನಾವು ಅದರ ಎಲೆಗಳನ್ನು ಸೇವಿಸುವುದಿಲ್ಲ. ಅದಕ್ಕಾಗಿಯೇ ಇಂದು ನಾವು ಬದನೆಕಾಯಿ ಎಲೆಗಳ ಪ್ರಯೋಜನಗಳನ್ನು ನಿಮಗಾಗಿ ತಂದಿದ್ದೇವೆ. ಪ್ರಸಿದ್ಧ ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿ ಅವರ ಪ್ರಕಾರ, ಬದನೆಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಆದರೆ ಅದರ ಎಲೆಗಳು ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ.
ಪ್ರೌಢವ್ಯಸ್ಥೆಯಲ್ಲಿ ಮಹಿಳೆಯರ ದೇಹವು ತುಂಬಾ ಆರೋಗ್ಯಕರವಾಗಿರುತ್ತದೆ ಮತ್ತು ಅವರು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಎಂದು ಆಗಾಗ್ಗೆ ಮಹಿಳೆಯರು ಭಾವಿಸುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಬೊಜ್ಜು ಮತ್ತು ಕಳಪೆ ಜೀವನಶೈಲಿಯಿಂದಾಗಿ, 20 ರಿಂದ 35 ನೇ ವಯಸ್ಸಿನ ಮಹಿಳೆಯರು ಸಾಮಾನ್ಯವಾಗಿ ವಯಸ್ಸಾದಂತೆ ಬಾಧಿಸುವ ಗಂಭೀರ ಮತ್ತು ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಬೆಲ್ಲದಲ್ಲಿ ಸಾಕಷ್ಟು ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್, ರಂಜಕ, ಕಾರ್ಬೋಹೈಡ್ರೇಟ್ಗಳಿವೆ. ಬೆಲ್ಲವನ್ನು ತಿನ್ನುವುದರಿಂದ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ತೆಗೆದುಹಾಕುತ್ತದೆ, ಜೊತೆಗೆ ಕಾರ್ಬೋಹೈಡ್ರೇಟ್ಗಳು, ಕಬ್ಬಿಣ, ವಿಟಮಿನ್-ಬಿ ಜೊತೆಗೆ ಕಡಲೆಯಲ್ಲಿ ಅನೇಕ ಅಂಶಗಳು ಇರುತ್ತವೆ.
ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳು ಹೇರಳವಾಗಿ ಕಂಡುಬರುತ್ತವೆ, ಇದು ಆರೋಗ್ಯಕರ ದೇಹಕ್ಕೆ ಬಹಳ ಮುಖ್ಯ. ಲ್ಯಾಕ್ಟೋಸ್, ಕಬ್ಬಿಣ ಮತ್ತು ರಂಜಕವೂ ಇದರಲ್ಲಿ ಕಂಡುಬರುತ್ತದೆ, ಇದು ಸೂಪರ್ ಫುಡ್ ವಿಭಾಗದಲ್ಲಿ ತೆಗೆದುಕೊಳ್ಳುತ್ತದೆ.
ಬೆಳಿಗ್ಗೆ ಈ ಆರು ಚಟುವಟಿಕೆಗಳು ಆರೋಗ್ಯಕರ ಜೀವನವನ್ನು ನಡೆಸಲು ಅಗತ್ಯವೆಂದು ಪರಿಗಣಿಸಲಾಗಿದೆ. ಆಯುರ್ವೇದ ವೈದ್ಯ ಗೀತಾ ವಾರಾ ಅವರ ಪ್ರಕಾರ, ‘ದಿನಾಚಾರ್ಯ’ ಎಂದು ಕರೆಯಲ್ಪಡುವ ಈ ಅಭ್ಯಾಸಗಳು ಹೆಚ್ಚು ಅಗತ್ಯವಿರುವ ಶಕ್ತಿಯನ್ನು ಒದಗಿಸುವಾಗ ದೇಹವನ್ನು ಒಳಗಿನಿಂದ ಶುದ್ಧೀಕರಿಸಲು ಸಹಾಯ ಮಾಡುತ್ತದೆ
ಹುಣಸೆಹಣ್ಣನ್ನು ಚಟ್ನಿ, ಸಾಸ್ ಮತ್ತು ಸಿಹಿತಿಂಡಿಗಳಿಗಾಗಿ ಜಗತ್ತಿನಾದ್ಯಂತ ಬಳಸಲಾಗುತ್ತದೆ. ಆಹಾರದ ರುಚಿಯನ್ನು ಹೆಚ್ಚಿಸಲು ಜನರು ಹುಣಸೆಹಣ್ಣನ್ನು ಸೇವಿಸುತ್ತಾರಾದರೂ, ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.