Kiccha Sudeep: ಬಿಗ್ಬಾಸ್ ಕನ್ನಡ ಸೀಸನ್ 10ರ ಶೋದಲ್ಲಿ, ಈ ವೀಕೆಂಡ್ ಕಿಚ್ಚ ಸುದೀಪ್ ಇರುವುದಿಲ್ಲ ಎಂಬ ವಿಷಯನ ತಿಳಿದು ಬಂದಿದೆ. ಹಾಗಾದ್ರೆ ಸುದೀಪ್ ಈ ವಾರ ಯಾಕಿ ಬರುತ್ತಿಲ್ಲಾ? ಈ ವಾರ ಎಲಿಮಿನೇಷನ್ ನಡೆಯಲಿದೆಯಾ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Bigg Boss Vinay: ಬಿಗ್ಬಾಸ್ ಕನ್ನಡ ಸೀಸನ್ 10 ರಲ್ಲಿ ವಿನಯ್ ಗೌಡ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿದ್ದು, ಆರಂಭದಿಂದಾನೂ ತನ್ನ ಗತ್ತನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ವಿನಯ್ ಬೆಂಬಲಕ್ಕಾಗಿ ಅವರ ಅತ್ತಿಗೆ ನಿಶಿತಾ ನಿಂತಿದ್ದಾರೆ. ಹಾಗಾದ್ರೆ ನಿಶಿತಾ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10ರ ಶೋದಲ್ಲಿ "ಕೊಳೆ ಒಳ್ಳೇದಲ್ಲ" ಟಾಸ್ಕ್ನ ತೀರ್ಪಿನ ನಂತರ ದೊಡ್ಮನೆಯಲ್ಲಿ ತನಿಷಾ ಹಾಗೂ ನಮ್ರತಾ ಮಧ್ಯೆ ಜಗಳವಾಡಿದ್ದಾರೆ. ಹಾಗಾದ್ರೆ ಅಲ್ಲಿ ನಡೆದಿದ್ದಾದರೂ ಏನು? ಇಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಬಾರಿ ಅಡುಗೆ ವಿಚಾರವಾಗಿ ಜಗಳ ನಡೆದಿದ್ದು, ಈ ಬಾರಿ ದಿನಸಿ ವಿಚಾರವಾಗಿ ಕೋಪಗೊಂಡ ವಿನಯ್ ಪ್ರತಾಪ್ಗೆ ‘ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ’ ಎಂದು ಅವಾಜ್ ಹಾಕಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ‘ಟಾಪ್ ಐದರಲ್ಲಿ ನಾವೇ ಇರೋಣ’ ಎಂದು ಬೀಗಿದ್ದ ವಿನಯ್ ಗ್ಯಾಂಗ್ನಲ್ಲಿ ಟೀಂನಿಂದ ಒಬ್ಬೊಬ್ಬರಾಗಿಯೇ ದೊಡ್ಮನೆಯಿಂದ ಎಲಿಮಿನೇಟ್ ಆಗುತ್ತಿದ್ದು, ಸದ್ಯ ಆ ಗುಂಪಿನಲ್ಲಿ ವಿನಯ್ ಹಾಗೂ ನಮ್ರತಾ ಮಾತ್ರ ಉಳಿದಿದ್ದಾರೆ.
Bigg Boss Kannada 10: ಬಿಗ್ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ಕಳಪೆ ಪಟ್ಟ ಪಡೆದು ಜೈಲಿಗೆ ಹೋದವರು ಕಾರ್ತಿಕ್ಗೆ, ಇದೀಗ ಕಿಚ್ಚ ಸುದೀಪ್ ತಮ್ಮ ಮೆಚ್ಚುಗೆಯ ಚಪ್ಪಾಳೆ ತಟ್ಟಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10 ಶೋದಲ್ಲಿ ಒಂಬತ್ತನೇ ವಾರ ವರ್ತೂರು ಸಂತೋಷ್ಗೆ ಲಭಿಸಿದ್ದ ಇಮ್ಯೂನಿಟಿಯನ್ನ ವಾಪಸ್ ಪಡೆದು, ಕ್ಯಾಪ್ಟನ್ ಸ್ಟಾನದಿಂದ ವಜಾ ಮಾಡಲಾಗಿದೆ. ಹಾಗೆ ಸುದೀಪ್ ಕ್ಯಾಪ್ಟನ್ ರೂಮ್ಗೆ ಬಂದ್ ಮಾಡಿಸಿದ್ದಾರೆ. ಹಾಗಾದ್ರೆ ಬಿಗ್ಬಾಸ್ ಮನೆಯಲ್ಲಿ ನಡೆದಿದ್ದಾದರೂ ಏನು? ಸುದೀಪ್ ಈ ರೀತಿ ಯಾಕೆ ಮಾಡಿದ್ದಾರೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ವೊಂದರಲ್ಲಿ ಮುಖಕ್ಕೆ ಕೆಮಿಕಲ್ ನೀರು ಹಾಕಿದ ಕಾರಣದಿಂದಾಗಿ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾದವರೂ, ಇದೀಗ ಮತ್ತೆ ದೊಡ್ಮೆನೆ ವಾಪಸ್ ಬಂದಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯೊಳಗೆ ಕ್ಯಾಪ್ಟನ್ ಆಗಲು ಎಲ್ಲರೂ ರೇಸ್ನಲ್ಲಿಯೇ ಇದ್ದು, ಮಿನಿಟ್ಸ್ ಗೇಮ್ನಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ 47 ಸೆಕೆಂಡ್ಗಳ ಅಂತರದಲ್ಲಿ ಗೆಲುವು ಸಾಧಿಸಿ, ಮುಂದಿನವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯ ಟಾಸ್ಕ್ ವೊಂದರಲ್ಲಿ ಮುಖಕ್ಕೆ ನೀರು ಹಾಕುವುದರ ಆಟದಲ್ಲಿ, ಗಾಯಗೊಂಡ ಡ್ರೋನ್ ಮತ್ತು ಸಂಗೀತಾರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆಂಬ ಮಾಹಿತಿ ಹೊರ ಬಿದ್ದಿದೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada 10: ಬಿಗ್ಬಾಸ್ ಮನೆಯ ಆಟದಲ್ಲಿ ಸ್ಪರ್ಧಿಗಳ ಮಧ್ಯೆ ಫಿಸಿಕಲ್ ಅಟ್ಯಾಕ್ ಹೆಚ್ಚಾಗಿದ್ದು, ಟಾಸ್ಕ್ ಮಧ್ಯಪ್ರವೇಶಿಸಿದ ಬಿಗ್ಬಾಸ್ "ಆಟವನ್ನ ನಿಲ್ಲಿಸಿ" ಎಂದು ಘೋಷಿಸಿದರು. ಹಾಗಾದ್ರೆ ಟಾಸ್ಕ್ನಲ್ಲಿ ಏನೆಲ್ಲಾ ಆಗಿದೆ. ಇಲ್ಲಿ ಕಂಪ್ಲೀಟ್ ಸೋರಿ.
Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ನಿನ್ನೆ ಸ್ನೇಹಿತ್ ಕ್ಯಾಪ್ಟನ್ ಆದ ಬಳಿಕ ಈತ ತೆಗೊಂಡ ನಿರ್ಧಾರಗಳು ಬಯಾಸ್ಡ್ ಆಗಿದ್ದು, ಅದರ ವಿರುದ್ಧ ಟಾಸ್ಕ್ ವೇಳೆ ಸಂಗೀತಾ ಕೆರಳಿದರು. ಅದೇ ವೇಳೆ ಸ್ನೇಹಿತ್ ಹಾಗೂ ಸಂಗೀತಾ ಮಧ್ಯೆ ಏಕವಚನದಲ್ಲಿ ಜಗಳ ನಡೆಯುತ್ತಿರುವಾ ಸಂಗೀತಾ "ಭಿಕ್ಷೆ ತಗೊಂಡ್ ಕ್ಯಾಪ್ಟನ್ ಆಗಿದ್ದೀಯಾ" ಎಂದು ಸ್ನೇಹಿತ್ಗೆ ಚುಚ್ಚಿದರು. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada Season 10: ಬಿಗ್ಬಾಸ್ ಕನ್ನಡ ಸೀಸನ್ 10ರ ಕಾರ್ಯಕ್ರಮ ಆರಂಭವಾಗಿ 8 ವಾರಗಳು ಉರುಳಿದ್ದು, 9ನೇ ವಾರದ ಆರಂಭದಲ್ಲೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಆದರೆ, ಈ ವಾರ ನಾಮಿನೇಷನ್ ಮಾಡುವ ಅಧಿಕಾರ ಎಲ್ಲರಿಗೂ ಇರಲಿಲ್ಲ. ಹಾಗಾದ್ರೆ ಬಿಗ್ಬಾಸ್ ಮನೆಯಲ್ಲಿ ನಾಮಿವೇಷನ್ ಯಾವ ರೀತಿ ನಡೆದಿದೆ. ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Bigg Boss Kannada 10: ಬಿಗ್ಬಾಸ್ ಮನೆಯೊಳಗೆ ಒಂಬತ್ತನೇ ವಾರ ಬಿಗ್ಬಾಸ್ ನೀಡಿದ ವಿಶೇಷ ಚಟುವಟಿಕೆಯಲ್ಲಿ "ಇಡೀ ಸೀಸನ್ನಲ್ಲಿ ಕೊನೆಯವರೆಗೂ ಚೇಲನಾಗಿಯೇ ಇರುವ ಸದಸ್ಯ ಯಾರು?" ಎಂದು ಪ್ರಶ್ನೆ ಕೇಳಿದ್ದಾರೆ. ಆಗ ವೇಳೆ ಮನೆಯ ಸದಸ್ಯರು ಯಾರ ಹೆಸರು ತೆಗೆದುಕೊಂಡರು? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಹೊಸ ಟಾಸ್ಕ್ ನೀಡಲಾಗಿದ್ದು, ಸ್ಪರ್ಧಿಗಳಿಗೆ ಬಿಗ್ಬಾಸ್ ಸೂಚಿಸಿದಂತೆ ಅನುಕರಣೆ ಮಾಡಬೇಕಾಗಿದೆ. ಈ ಟಾಸ್ಕ್ ಮನೆಯಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂಬುದು ಕಾದು ನೋಡಬೇಕಾಗಿದೆ.
Bigg Boss Kannada 10: ಬಿಗ್ಬಾಸ್ನಲ್ಲಿ ಹೋದ ವಾರ ನೊಂದವರ ಸಂಘ ಒಂದು ಪ್ರಾರಂಭವಾಗಿದ್ದು, ಈ ಗುಂಪಿಗೆ ಇತರ ಸ್ಪರ್ಧಿಗಳು ಸಂಘಕ್ಕೆ ಸೇರಿಕೊಂಡಿದ್ದಾರೆ ಎಂಬ ಬಗ್ಗೆ ಸಂಡೇ ವಿತ್ ಸುದೀಪ ಸಂಚಿಕೆಯಲ್ಲಿ ಮಜವಾದ ಸಂವಾದ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.