Samsaptaka Yoga: ಇಂದು ಗ್ರಹಗಳ ರಾಜ ಸೂರ್ಯ ತನ್ನದೇ ಆದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಇದಲ್ಲದೆ, ಮೂರು ದಶಕಗಳ ಬಳಿಕ ನ್ಯಾಯದ ದೇವರು ಶನಿ ದೇವ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದಾಗಿ ಅಪಾಯಕಾರಿ ಸಂಸಪ್ತಕ ಯೋಗ ನಿರ್ಮಾಣವಾಗಲಿದೆ. ಇದರ ಪರಿಣಾಮದಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಧನ ಹಾನಿಯಾಗಲಿದೆ.
Tulsi Watering Niyam: ಬಹುತೇಕ ಪ್ರತಿ ಭಾರತೀಯರ ಮನೆಯಲ್ಲಿ ಪೂಜಿಸಲ್ಪಡುವ ತುಳಸಿ ಸಸ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಯಾವ ಮನೆಯಲ್ಲಿ ನಿತ್ಯ ನಿಯಮಾನುಸಾರ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆಯೋ ಅಂತಹ ಮನೆಯಲ್ಲಿ ಸದಾ ಭಗವಾನ್ ವಿಷ್ಣುವಿನ ಕೃಪೆ ಇರುತ್ತದೆ ಎಂದು ನಂಬಲಾಗಿದೆ.
ಹಸ್ತ್ರೇಖಾ ಶಾಸ್ತ್ರ: ಜನರು ಶ್ರೀಮಂತರಾಗಲು ತುಂಬಾ ಶ್ರಮಿಸುತ್ತಾರೆ, ಆದರೆ ಕೆಲವೊಮ್ಮೆ ಅದೃಷ್ಟವು ವ್ಯಕ್ತಿಯನ್ನು ಬೆಂಬಲಿಸುವುದಿಲ್ಲ. ಮತ್ತೊಂದೆಡೆ ಕೆಲವರು ಸುಲಭವಾಗಿ ಅಪಾರ ಸಂಪತ್ತಿನ ಮಾಲೀಕರಾಗುತ್ತಾರೆ.
ಸೂರ್ಯ ಗೊಚರ ಪರಿಣಾಮಗಳು: ಸೂರ್ಯ ಯಶಸ್ಸು, ಆತ್ಮ ವಿಶ್ವಾಸ, ಆರೋಗ್ಯದ ಅಂಶವಾಗಿದೆ. ಮತ್ತೊಂದೆಡೆ ಮಂಗಳವು ಧೈರ್ಯ ಮತ್ತು ಶೌರ್ಯದ ಅಂಶವಾಗಿದೆ. ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ರೂಪುಗೊಂಡ ಸೂರ್ಯ-ಮಂಗಳ ಸಂಯೋಗವು ದೊಡ್ಡ ಬದಲಾವಣೆಯನ್ನು ತರಬಹುದು.
Vastu Tips for Plants: ಉತ್ತರ ದಿಕ್ಕನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ಮತ್ತು ಕುಬೇರನ ವಾಸಸ್ಥಾನವೆಂದು ನಂಬಲಾಗಿದೆ. ಈ ದಿಕ್ಕನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡುವುದರ ಜೊತೆಗೆ, ಇಲ್ಲಿ ಕೆಲವು ವಿಶೇಷ ಸಸ್ಯಗಳನ್ನು ನೆಡುವುದರ ಮೂಲಕ, ನೀವು ಲಕ್ಷ್ಮಿ ಮತ್ತು ಕುಬೇರ ಇಬ್ಬರ ಅನುಗ್ರಹವನ್ನು ಪಡೆಯುತ್ತೀರಿ. ಈ ಸಸ್ಯಗಳು ಯಾವುವು ಎಂದು ತಿಳಿಯೋಣ.
Astro tips : ಹೋಮ ಹವನ ಮಾಡುವುದರಿಂದ ವಾತಾವರಣವನ್ನು ಶುದ್ಧಗೊಳಿಸುತ್ತದೆ, ಕೆಟ್ಟ ಶಕ್ತಿಗಳನ್ನು ನಾಶಪಡಿಸುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹವನ ಬೂದಿಯೂ ಸಹ ಅನೇಕ ಪ್ರಯೋಜನಗಳನ್ನು ಹೊಂದಿದೆ.
ಜಾತಕದಲ್ಲಿ ಮಂಗಳವು ಶುಭವಾಗಿದ್ದರೆ, ವ್ಯಕ್ತಿಯು ಪರಾಕ್ರಮಿ, ನಿರ್ಭೀತ, ಶ್ರೀಮಂತನಾಗುತ್ತಾನೆ. ಅವನು ದಾಂಪತ್ಯ ಸುಖವನ್ನು ಅನುಭವಿಸುತ್ತಾನೆ. ಶೀಘ್ರದಲ್ಲೇ ಮಂಗಳವು ಕನ್ಯಾರಾಶಿಯಲ್ಲಿ ಸಾಗಲಿದೆ. ಮಂಗಳ ಗ್ರಹದ ಸಂಚಾರವು ದೊಡ್ಡ ಬದಲಾವಣೆಯನ್ನು ತರಲಿದೆ.
ಮಂಗಳ ಸಂಚಾರ 2023: ವೈದಿಕ ಜ್ಯೋತಿಷ್ಯದ ಪ್ರಕಾರ ಅನೇಕ ಗ್ರಹಗಳು ಪ್ರತಿ ತಿಂಗಳು ತಮ್ಮ ಸ್ಥಳಗಳನ್ನು ಬದಲಾಯಿಸುತ್ತವೆ. ಆಗಸ್ಟ್ 18ರಂದು ಮಂಗಳವು ಕನ್ಯಾರಾಶಿಯಲ್ಲಿ ಸಾಗಲಿದೆ. ಈ ಸಮಯದಲ್ಲಿ 3 ರಾಶಿಗಳ ಜನರ ಧೈರ್ಯ ಮತ್ತು ಗೌರವವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಯಾವ ಜನರಿಗೆ ಹೆಚ್ಚು ಲಾಭವಾಗಲಿದೆ ಎಂದು ತಿಳಿಯಿರಿ.
ಮರಗಳು ಮತ್ತು ಸಸ್ಯಗಳು ಮಾತ್ರವಲ್ಲ, ಕೆಲವು ಅದೃಷ್ಟದ ಹೂವುಗಳ ಬಗ್ಗೆ ಕೂಡಾ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಮನೆಯಲ್ಲಿ ಈ ಹೂವಿನ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಅದೃಷ್ಟದ ಹೊನಲು ಹರಿಯುತ್ತದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯದಲ್ಲಿ, ಲಕ್ಷ್ಮೀ ದೇವಿಯ ಆಶೀರ್ವಾದ ಹೊತ್ತಿರುವ ಐದು ಅದೃಷ್ಟ ರಾಶಿಗಳ ಬಗ್ಗೆ ಹೇಳಲಾಗಿದೆ. ಈ ರಾಶಿಯವರು ತಮ್ಮ ಜೀವನದಲ್ಲಿ ಖಂಡಿತವಾಗಿಯೂ ಸಿರಿವಂತರಾಗುತ್ತಾರೆ ಎಂದು ಹೇಳಲಾಗುತ್ತದೆ.
Astro Tips : ಸನಾತನ ಧರ್ಮದಲ್ಲಿ, ಪ್ರತಿ ಪೂಜೆ ಮತ್ತು ಶುಭ ಸಂದರ್ಭದಲ್ಲಿ ದೀಪಗಳನ್ನು ಖಂಡಿತವಾಗಿ ಬೆಳಗಿಸಲಾಗುತ್ತದೆ. ಈ ದೀಪಗಳನ್ನು ಜೇಡಿಮಣ್ಣು, ಹಿಟ್ಟು ಅಥವಾ ಇನ್ನಾವುದೇ ವಸ್ತುವಿನಿಂದ ತಯಾರಿಸಬಹುದು. ಸಂಜೆ ದೀಪಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ.
Good Indications: ಜೋತಿಷ್ಯ ಶಾಸ್ತ್ರದಂತೆಯೇ ಶಕುನ ಶಾಸ್ತ್ರವು ಕೂಡ ಒಬ್ಬ ವ್ಯಕ್ತಿಗೆ ಆತನ ಭವಿಷ್ಯದಲ್ಲಿ ಸಂಭೈಸಲಿರುವ ಶುಭ ಹಾಗೂ ಅಶುಭ ಸಂಗತಿಗಳ ಕುರಿತು ಮಾಹಿತಿಯನ್ನು ನೀಡುತ್ತವೆ. ಶಕುನ ಶಾಸ್ತ್ರದ ಪ್ರಕಾರ ತಾಯಿ ಲಕ್ಷ್ಮಿ ಕೂಡ ಒಬ್ಬ ವ್ಯಕ್ತಿಗೆ ಆತನ ಮನೆಗೆ ಪ್ರವೇಶಿಸುವ ಮುನ್ನ ಕೆಲ ಸಂಕೇತಗಳನ್ನು ನೀಡುತ್ತಾಳೆ ಎನ್ನಲಾಗುತ್ತದೆ. ಬನ್ನಿ ಆ ಸಂಕೇತಗಳು ಯಾವುವು ತಿಳಿದುಕೊಳ್ಳೋಣ,
Dhana Prapti Indications: ಜೀವನದಲ್ಲಿ ಯಾವುದೇ ರೀತಿಯ ಕೊರತೆ ಇರಬಾರದು. ಸುಖ-ಶಾಂತಿ ನೆಮ್ಮದಿಯಿಂದ ಐಷಾರಾಮಿ ಜೀವನವನ್ನು ಆನಂದಿಸಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಕೆಲವು ವಸ್ತುಗಳನ್ನು ಕಾಣುವುದು ನಿಮ್ಮ ಮನೆಗೆ ಲಕ್ಷ್ಮಿ ಆಗಮನವನ್ನು ಹಾಗೂ ನೀವು ಶೀಘ್ರದಲ್ಲಿಯೇ ಶ್ರೀಮಂತರಾಗುವುದರ ಸಂಕೇತವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
Budha In Simha Rashi: ಇತ್ತೀಚೆಗಷ್ಟೇ ರಾಶಿ ಪರಿವರ್ತನೆ ಹೊಂದಿ ಗ್ರಹಗಳ ರಾಜಕುಮಾರನಾದ ಬುಧನು ಸೂರ್ಯನ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಸಿಂಹ ರಾಶಿಗೆ ಬುಧನ ಪ್ರವೇಶದೊಂದಿಗೆ ಶುಭಕರ ಲಕ್ಷ್ಮೀನಾರಾಯಣ ಯೋಗ ನಿರ್ಮಾಣವಾಗಿದ್ದು, ತಾಯಿ ಲಕ್ಷ್ಮಿ ಆಶೀರ್ವಾದದಿಂದ ಐದು ರಾಶಿಯವರ ಜೀವನದಲ್ಲಿ ಧನ-ಸಂಪತ್ತು ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Astro Tips: ಹಿಂದೂ ಧರ್ಮದಲ್ಲಿ, ಉಗುರು ಕತ್ತರಿಸಲು ಕೂಡ ಕೆಲವು ನಿಯಮಗಳಿವೆ. ಧರ್ಮ ಶಾಸ್ತ್ರಗಳ ಪ್ರಕಾರ, ವಾರದ ಕೆಲವು ದಿನಗಳಂದು ಉಗುರು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಹಾಗಿದ್ದರೆ, ಯಾವ ದಿನಗಳಲ್ಲಿ ಉಗುರು ಕತ್ತರಿಸಬಾರದು? ಒಂದೊಮ್ಮೆ ಈ ದಿನಗಳಲ್ಲಿ ಉಗುರು ಕತ್ತರಿಸುವುದರಿಂದ ಏನಾಗುತ್ತದೆ ಎಂದು ತಿಳಿಯಿರಿ.
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಮಹತ್ವವಿದೆ. ಮತ್ತು ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಮಹಾದೇಸೆ (Spiritual News In Kannada) ಇರುತ್ತದೆ. ಹಾಗೆಯೇ ಶುಕ್ರನ ಮಹಾದೇಸೆ 20 ವರ್ಷಗಳವರೆಗೆ ಇರುತ್ತದೆ ಮತ್ತು ಶುಕ್ರನು ಶುಭವಾಗಿದ್ದಾಗ, ವ್ಯಕ್ತಿಯು ಎಲ್ಲಾ ರೀತಿಯ ಭೌತಿಕ ಸುಖಗಳನ್ನು ಪಡೆಯುತ್ತಾನೆ.
Astro Tips: ಮನೆಯ ಗೃಹಿಣಿಯನ್ನು ಆ ಮನೆಯ ಮಹಾಲಕ್ಷ್ಮೀ ಎಂದು ಬಣ್ಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮಹಿಳೆಯರು ಅಡುಗೆ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದರಿಂದ ಆ ಮನೆಯಲ್ಲಿ ಎಂದಿಗೂ ಸಹ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.
Spiritual News In Kannada: ದೈತ್ಯ ಗುರು ಶುಕ್ರಾಚಾರ್ಯರು ತನ್ನ ಶುಕ್ರ ನೀತಿಯಲ್ಲಿ 9 ಗುಟ್ಟುಗಳ ಕುರಿತು ಮಾಹಿತಿಯನ್ನು ನೀಡಿದ್ದು, ಆ ಗುಟ್ಟುಗಳನ್ನು ಯಾಗೊಂದಿಗೂ ಕೂಡ ಯಾರು ಹಂಚಿಕೊಳ್ಳಬಾರರು ಎಂದು ಹೇಳಿದ್ದಾರೆ. ಒಂದು ವೇಳೆ ಹಂಚಿಕೊಂಡರೆ ಅಶುಭ ಫಲಗಳು ಪ್ರಾಪ್ತಿಯಾಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.