Deepavali Pooja Method : ದೀಪಾವಳಿಯಂದು ಲಕ್ಷ್ಮಿ ದೇವಿಗೆ ಇಷ್ಟವಿಲ್ಲದ ಈ ಹೂವುಗಳನ್ನು ಎಂದಿಗೂ ಅರ್ಪಿಸಬಾರದು. ಈ ಹೂವುಗಳನ್ನು ಅರ್ಪಿಸಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯಿಂದ ಹೊರ ನಡೆಯಬಹುದು. ದೀಪಾವಳಿಯ ಪೂಜೆಯ ಸಮಯದಲ್ಲಿ ಯಾವ ಹೂವುಗಳನ್ನು ಅರ್ಪಿಸಬಾರದು ಎಂದು ಇಲ್ಲಿ ತಿಳಿಯಿರಿ.
Aarti tips : ಯಾವುದೇ ಪೂಜೆ ಮಾಡಿದ ನಂತರ ಆರತಿ ಬೆಳಗಿದರೆ ಮಾತ್ರ ಪೂಜಾ ಫಲ ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಪೂಜೆಯ ನಂತರ ಆರತಿ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಆದ್ದರಿಂದ ಇಂದು ನಾವು ಪೂಜೆಯ ನಂತರ ಆರತಿ ಮಾಡುವ ಸರಿಯಾದ ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ.
Diwali Vastu: ಬೆಳಕಿನ ಹಬ್ಬ ದೀಪಾವಳಿಗೆ ಇನ್ನೊಂದು ವಾರವಷ್ಟೆ ಬಾಕಿ ಉಳಿದಿದೆ. ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ವಾಸ್ತುವಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನವಹಿಸಬೇಕು.
ಶನಿ ಮಾರ್ಗಿ 2023: ಹೊಸ ತಿಂಗಳು ಪ್ರಾರಂಭವಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಅನೇಕ ಗ್ರಹಗಳು ತಮ್ಮ ನಿಗದಿತ ಸಮಯದಲ್ಲಿ ಸಾಗುತ್ತವೆ. ಇದು ಎಲ್ಲಾ ರಾಶಿಗಳ ಜೀವನದ ಮೇಲೂ ಪರಿಣಾಮ ಬೀರುತ್ತವೆ. ಇಂದು ಅಂದರೆ ನವೆಂಬರ್ 4ರಂದು ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ತಿರುಗುತ್ತಿದ್ದಾನೆ. ಈ ಸಮಯವು ಯಾವ ರಾಶಿಯವರಿಗೆ ವರದಾನವಾಗಲಿದೆ ಎಂದು ತಿಳಿಯಿರಿ.
Tulsi pooja benefits : ತುಳಸಿಗೆ ನೀರನ್ನು ಅರ್ಪಿಸುವುದರಿಂದ ದಿನವು ಮಂಗಳಕರವಾಗಿರುತ್ತದೆ. ಜೀವನದಲ್ಲಿ ತೊಂದರೆಗಳಿಂದ ಪರಿಹಾರ ಸಿಗುತ್ತದೆ. ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ನೀರನ್ನು ಅರ್ಪಿಸಿದ ನಂತರವೇ ತುಳಸಿಗೆ ನೀರು ಹಾಕಬೇಕು ಎಂದು ಹೇಳಲಾಗುತ್ತದೆ.
ರಾಮ ಏಕಾದಶಿ ನಿಯಮಗಳು: ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಏಕಾದಶಿ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಏಕಾದಶಿ ಉಪವಾಸವನ್ನು ಪ್ರತಿ ತಿಂಗಳ ಎರಡೂ ಹದಿನೈದು ದಿನಗಳ ಏಕಾದಶಿ ದಿನದಂದು ಆಚರಿಸಲಾಗುತ್ತದೆ. ಆದರೆ ರಾಮ ಏಕಾದಶಿಯ ದಿನದಂದು ಉಪವಾಸವನ್ನು ಆಚರಿಸುವ ಮೊದಲು ಅದರ ಪ್ರಮುಖ ನಿಯಮಗಳ ಬಗ್ಗೆ ತಿಳಿದುಕೊಳ್ಳಿರಿ.
Garuda Purana Path: ಗರುಡ ಪುರಾಣದಲ್ಲಿ ವಿಷ್ಣುವು ಅನೇಕ ನಿಯಮಗಳು ಮತ್ತು ಯಶಸ್ಸಿನ ರಹಸ್ಯಗಳ ಬಗ್ಗೆ ಹೇಳಿದ್ದಾನೆ. ಅಂತಹ ಅನೇಕ ಕಾರ್ಯಗಳನ್ನು ಅದರಲ್ಲಿ ಉಲ್ಲೇಖಿಸಲಾಗಿದೆ, ಇದನ್ನು ಮಾಡಿದರೆ ಒಬ್ಬ ವ್ಯಕ್ತಿಯು ಜೀವನದಲ್ಲಿ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.
ಬಾಳೆ ಮರದ ಪರಿಹಾರ: ವಿಷ್ಣುವು ಬಾಳೆ ಮರದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಬಾಳೆಗಿಡವನ್ನು ಪೂಜಿಸುವುದರಿಂದ ಭಗವಾನ್ ವಿಷ್ಣುವಿನ ವಿಶೇಷ ಅನುಗ್ರಹ ಸಿಗುತ್ತದೆ. ಬಾಳೆ ಮರದ ಕೆಲವು ಪರಿಹಾರಗಳು ನಿಮ್ಮನ್ನು ಅನೇಕ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು.
Ketu Gochar 2023: ಪಾಪ ಗ್ರಹಗಳಲ್ಲಿ ಒಂದಾದ ಕೇತು ಇಂದು ತನ್ನ ರಾಶಿಚಕ್ರವನ್ನು ಬದಲಾಯಿಸಿ ತುಲಾ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಮುಂದಿನ ಒಂದೂವರೆ ವರ್ಷಗಳವರೆಗೆ ಇದೇ ರಷ್ಯಲ್ಲಿ ಸಂಚರಿಸಲಿರುವ ಕೇತು ಕೆಲವರ ಜೀವನದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
ವಿವಿಧ ರಾಶಿಗಳ ಮೇಲೆ ಚಂದ್ರಗ್ರಹಣದ ಪರಿಣಾಮ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಕ್ಟೋಬರ್ 28ರಂದು ಸಂಭವಿಸುವ ಚಂದ್ರಗ್ರಹಣವು ಕೆಲವು ರಾಶಿಗಳಿಗೆ ಅಶುಭವಾಗಿದೆ. ಆದ್ದರಿಂದ ಈ ಜನರು ನಾಳೆ ಚಂದ್ರನನ್ನು ನೋಡಬಾರದು.
Planet Transit 2023: ಕುಂಭ ರಾಶಿಯವರು ಕೂಡ ನವೆಂಬರ್ನಲ್ಲಿ ಲಾಟರಿ ಹೊಡೆಯಲಿದ್ದಾರೆ. ಸಂಪತ್ತು ಮತ್ತು ಆಸ್ತಿಯ ವಿಷಯದಲ್ಲಿ ಈ ತಿಂಗಳು ಅನುಕೂಲಕರವಾಗಿರುತ್ತದೆ. ನೀವು ತೊಂದರೆಗಳಿಲ್ಲದೆ ಮುನ್ನಡೆಯುವಿರಿ. ಇಷ್ಟೇ ಅಲ್ಲ ಈ ತಿಂಗಳು ನಿಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳಿಗೂ ತುಂಬಾ ಪ್ರಯೋಜನಕಾರಿಯಾಗಲಿದೆ.
ಹಣಕ್ಕಾಗಿ ವಾಸ್ತು ಸಲಹೆಗಳು: ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ, ವ್ಯಕ್ತಿಯ ಸಂಪತ್ತು ಹೆಚ್ಚಾಗುವುದು ಮಾತ್ರವಲ್ಲದೆ ಆರ್ಥಿಕ ಸಮಸ್ಯೆಗಳು ಸಹ ದೂರವಾಗುತ್ತವೆ. ಯಾವ ರಾಶಿಯವರು ಯಾವ ದಿಕ್ಕಿನಲ್ಲಿ ಹಣವನ್ನು ಇಡಬೇಕು ಎಂದು ತಿಳಿಯಿರಿ.
Astro Tips For Morning: ಮುಂಜಾನೆ ಚೆನ್ನಾಗಿ ಆರಂಭವಾದರೆ ಇಡೀ ದಿನ ಶುಭಕರವಾಗಿ ಸಾಗುತ್ತದೆ ಎಂದು ಹೇಳಲಾಗುತ್ತದೆ. ಇಂದು ನಾವು ಬೆಳಿಗ್ಗೆ ಮಾಡಬೇಕಾ ಕೆಲವು ಕಾರ್ಯಗಳ ಬಗ್ಗೆ ಹೇಳುತ್ತೇವೆ.
Astrological prediction (22-10-2023): ಮಿಥುನ ರಾಶಿಯವರು ನಿಮ್ಮ ಭರವಸೆಯನ್ನು ಉಳಿಸಿಕೊಳ್ಳಬೇಕು. ಕರ್ಕ ರಾಶಿಯವರಿಗೆ ಆಸ್ತಿ ವಿವಾದಗಳು ಹೆಚ್ಚಾಗಬಹುದು. ತುಲಾ ರಾಶಿಯವರು ಕೆಲಸ ಮಾಡಲು ಸೋಮಾರಿಯಾಗಬೇಡಿ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ತಿಳಿಯಿರಿ.
ಚಂದ್ರಗ್ರಹಣ ದಿನಾಂಕ ಮತ್ತು ಸಮಯ 2023: 2023ರ ಕೊನೆಯ ಚಂದ್ರಗ್ರಹಣವು ಅಕ್ಟೋಬರ್ 28ರಂದು ನಡೆಯುತ್ತಿದೆ. 2023ರಲ್ಲಿ ಸಂಭವಿಸುವ ಒಟ್ಟು 4 ಸೂರ್ಯಗ್ರಹಣಗಳು ಮತ್ತು ಚಂದ್ರ ಗ್ರಹಣಗಳಲ್ಲಿ ಇದು ಒಂದೇ ಚಂದ್ರಗ್ರಹಣವಾಗಿದ್ದು, ಇದು ಭಾರತದಲ್ಲಿ ಗೋಚರಿಸುತ್ತದೆ.
Lunar Eclipse 2023: 2023ರ ಕೊನೆಯ ಚಂದ್ರಗ್ರಹಣವು ಅ.28ರಂದು ನಡೆಯುತ್ತಿದೆ. ಶರದ್ ಪೂರ್ಣಿಮೆಯ ರಾತ್ರಿ ಸಂಭವಿಸುವ ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ ಮತ್ತು ಇದು ಎಲ್ಲಾ 12 ರಾಶಿಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ.
Mercury Transit 2023: ಕುಂಭ ರಾಶಿಯ ಜನರು ಬುಧ ಸಂಕ್ರಮಣದಿಂದ ವಿಶೇಷ ಲಾಭಗಳನ್ನು ಪಡೆಯುತ್ತಾರೆ. ಬುಧನು ತುಲಾ ರಾಶಿಗೆ ಪ್ರವೇಶಿಸುವುದರಿಂದ ಕುಂಭ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ.
Tulsi Leaf Remedies: ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನವನ್ನು ಪಡೆದಿರುವ ತುಳಸಿ ಒಂದು ಪವಿತ್ರ ಸಸ್ಯವಾಗಿದೆ. ತುಳಸಿ ಎಲೆಗಳಿಗೆ ವ್ಯಕ್ತಿಯ ದುರದೃಷ್ಟವನ್ನೂ ಸಹ ಅದೃಷ್ಟವನ್ನಾಗಿ ಬದಲಾಯಿಸುವ ಶಕ್ತಿಯಿದೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.