ವಿವಾಹ ಪಂಚಮಿ 2023: ವಿವಾಹ ಪಂಚಮಿ ದಿನವು ತುಂಬಾ ವಿಶೇಷವಾಗಿದೆ. ಈ ದಿನಾಂಕದಂದು ಭಗವಾನ್ ರಾಮ ಮತ್ತು ತಾಯಿ ಸೀತಾದೇವಿ ವಿವಾಹವಾದರು. ವೈವಾಹಿಕ ಸಂತೋಷವನ್ನು ಪಡೆಯಲು ಈ ದಿನದಂದು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡರೆ ಒಳಿತಾಗುತ್ತದೆ.
ಸೋಮವಾರದಂದು ಭಗವಾನ್ ಭೋಲೆನಾಥನಿಗೆ ಬಿಲ್ವಪತ್ರೆಯನ್ನು ಅರ್ಪಿಸುವ ವ್ಯಕ್ತಿಯ ಜೀವನದಲ್ಲಿನ ಎಲ್ಲಾ ತೊಂದರೆಗಳು ನಾಶವಾಗುತ್ತವೆ. ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಆದರೆ ಮನೆಯಲ್ಲಿ ಬಿಲ್ವಪತ್ರೆ ಮರವನ್ನು ನೆಡಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿ ಅನೇಕರು ಇರುತ್ತಾರೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
Fearless Zodiac Signs : ಪ್ರತಿಯೊಂದು ರಾಶಿಯು ಕೆಲವು ಅರ್ಹತೆ ಮತ್ತು ದೋಷಗಳನ್ನು ಹೊಂದಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳ ಜನರು ತುಂಬಾ ಧೈರ್ಯಶಾಲಿಗಳು ಮತ್ತು ಯಾವುದೇ ತೊಂದರೆಗೆ ಹೆದರುವುದಿಲ್ಲ.
ಸೂರ್ಯ ಗೋಚರ 2023: ಗ್ರಹಗಳ ರಾಜ ಸೂರ್ಯನು ಡಿಸೆಂಬರ್ 16ರಂದು ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಧನು ರಾಶಿಯಲ್ಲಿ ಸೂರ್ಯನ ಸಂಚಾರವನ್ನು ಧನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯನು ಧನು ರಾಶಿಯಲ್ಲಿ 1 ತಿಂಗಳು ನೆಲೆಸುವ ಮೂಲಕ 3 ರಾಶಿಗಳ ಜನರ ಭವಿಷ್ಯವನ್ನು ಬದಲಾಯಿಸುತ್ತಾನೆ.
ವಾಸ್ತು ಸಲಹೆಗಳು: ಇಂದು ನಾವು ವೀಳ್ಯದೆಲೆ ಮತ್ತು ಅರಳಿ ಮರದ ಎಲೆಗಳಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ನಿಮಗಾಗಿ ತಂದಿದ್ದೇವೆ. ನೀವು ಇವುಗಳನ್ನು ಪಾಲಿಸಿದರೆ ನಿಮ್ಮ ಪ್ರಗತಿಯ ದಾರಿ ತೆರೆಯುತ್ತದೆ. ಅದೃಷ್ಟದ ಬೀಗವನ್ನು ತೆರೆಯುವ ವಾಸ್ತುವಿನ ಪರಿಹಾರಗಳ ಬಗ್ಗೆ ತಿಳಿಯಿರಿ.
Astro Tips: ಜಾತಕದಲ್ಲಿ ರಾಹು ಶುಭ ಮತ್ತು ಬಲಿಷ್ಠನಾಗಿದ್ದರೆ, ಆ ವ್ಯಕ್ತಿಯ ಜೀವನವು ತುಂಬಾ ಚೆನ್ನಾಗಿರುತ್ತದೆ. ಇಂತಹ ಜನರಿಗೆ ಸುಖ-ಸಂಪತ್ತಿಗೆ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಜಾತಕದಲ್ಲಿ ರಾಹು ಬಲದ ಲಾಭಗಳನ್ನು ತಿಳಿಯಿರಿ.
Black thread benefits : ಕಪ್ಪು ದಾರವನ್ನು ಧರಿಸಿರುವ ಅನೇಕ ಜನರನ್ನು ನೀವು ನೋಡಿರಬೇಕು. ಅನೇಕ ಜನರು ತಮ್ಮ ಕೈಗಳಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ತಮ್ಮ ಕಾಲಿಗೆ ಕಪ್ಪು ದಾರವನ್ನು ಕಟ್ಟಿರುತ್ತಾರೆ. ಅದರಂತೆ ಇದೀಗ ನಾವು ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ. ಕುತ್ತಿಗೆಗೆ ಶನಿ ದೋಷ ನಿವಾರಣೆಗೆ ಅನೇಕರು ಕಪ್ಪು ದಾರವನ್ನೂ ಕಟ್ಟುತ್ತಾರೆ. ಆದರೆ ನಿಮ್ಮ ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿದರೆ ಅದು ಶನಿ ದೋಷವನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಈ ಐದು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.
Astro Tips: ಪ್ರತಿಯೊಬ್ಬರೂ ಸಹ ಜೀವನದಲ್ಲಿ ಲಕ್ಷ್ಮಿ ಕೃಪೆಗೆ ಪಾತ್ರರಾಗಬೇಕು ಎಂದು ಬಯಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಶುಕ್ರವಾರದಂದು ಐದು ಕೆಲಸಗಳನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ.
Evening Puja Astro Tips : ಸನಾತನ ಧರ್ಮದಲ್ಲಿ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದಕ್ಕಾಗಿ ಬ್ರಾಹ್ಮಿ ಮುಹೂರ್ತ ಮತ್ತು ಸೂರ್ಯಾಸ್ತದ ನಂತರದ ಸಮಯವನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ. ಪೂಜೆಗೆ ನಿಯಮಗಳೂ ಇವೆ, ಅದನ್ನು ಅನುಸರಿಸುವುದು ಮುಖ್ಯ.
Shani Ki Mahadasha: ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ನಿರ್ದಿಷ್ಟ ಸಮಯದಲ್ಲಿ ಚಲಿಸುತ್ತವೆ. ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿಯ ಮಹಾದಶವು 19 ವರ್ಷಗಳವರೆಗೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ.
Sugar Astro Remedies: ಜ್ಯೋತಿಷ್ಯದಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ವಿವರಿಸಲಾಗಿದೆ. ಇದರಿಂದ ಸಂತೋಷ ಸಮೃದ್ಧಿಯನ್ನು ಬರುವುದು ಮಾತ್ರವಲ್ಲದೆ ನಕಾರಾತ್ಮಕ ಶಕ್ತಿ ಸಹ ದೂರವಾಗುತ್ತದೆ.
Astro Tips: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಕಣ್ಣಿಗೆ ಬೀಳುವ ಕೆಲವು ಚಿಹ್ನೆಗಳು ಶೀಘ್ರದಲ್ಲೇ ಆ ಮನೆಗೆ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಪ್ರವೇಶದ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ.
Lemon Remedies: ನಿಂಬೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಲಾಭಗಳು ಸಿಗುತ್ತವೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ. ಆದರೆ ಈ ನಿಂಬೆಯಿಂದ ಮಾಡಲಾಗುವ ಜೋತಿಷ್ಯ ತಂತ್ರಗಳಿಂದಲೂ ಕೂಡ ಹಲವು ಲಾಭಗಳಿವೆ. ಕೆಟ್ಟ ದೃಷ್ಟಿ, ರೋಗಗಳ ನಿವಾರಣೆ, ಪ್ರಗತಿಯಲ್ಲಿನ ಅಡೆತಡೆ ನಿವಾರಣೆ ಇತ್ಯಾದಿಗಳು ನಿಂಬೆ ಹಣ್ಣಿನ ಕೆಲ ಪರಿಹಾರಗಳಾಗಿವೆ. ಬನ್ನಿ ಈ ಕುರಿತು ವಿಸ್ತೃತ ಮಾಹಿತಿ ಪಡೆದುಕೊಳ್ಳೋಣ. (Lifestyle News In Kannada)
Astro Tips : ತಂತ್ರ ಶಾಸ್ತ್ರವು ಕೆಲವು ಪರಿಹಾರಗಳನ್ನು ಸೂಚಿಸುತ್ತದೆ. ಅದರ ಮೂಲಕ ಅಂದುಕೊಂಡಿದ್ದನ್ನು ಪಡೆಯಬಹುದು. ಈ ಹಿಂದೆ ಯಂತ್ರ-ಮಂತ್ರ ಸಾಧನೆಯ ಮೂಲಕ ಕೆಲವು ಜನರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದರು. ಅಂತಹುದೇ ಒಂದು ಮಂತ್ರ ಸಿದ್ಧಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
Deepavali Pooja Method : ದೀಪಾವಳಿಯಂದು ಲಕ್ಷ್ಮಿ ದೇವಿಗೆ ಇಷ್ಟವಿಲ್ಲದ ಈ ಹೂವುಗಳನ್ನು ಎಂದಿಗೂ ಅರ್ಪಿಸಬಾರದು. ಈ ಹೂವುಗಳನ್ನು ಅರ್ಪಿಸಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯಿಂದ ಹೊರ ನಡೆಯಬಹುದು. ದೀಪಾವಳಿಯ ಪೂಜೆಯ ಸಮಯದಲ್ಲಿ ಯಾವ ಹೂವುಗಳನ್ನು ಅರ್ಪಿಸಬಾರದು ಎಂದು ಇಲ್ಲಿ ತಿಳಿಯಿರಿ.
Aarti tips : ಯಾವುದೇ ಪೂಜೆ ಮಾಡಿದ ನಂತರ ಆರತಿ ಬೆಳಗಿದರೆ ಮಾತ್ರ ಪೂಜಾ ಫಲ ದೊರೆಯುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಪೂಜೆಯ ನಂತರ ಆರತಿ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಆದ್ದರಿಂದ ಇಂದು ನಾವು ಪೂಜೆಯ ನಂತರ ಆರತಿ ಮಾಡುವ ಸರಿಯಾದ ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ.
Diwali Vastu: ಬೆಳಕಿನ ಹಬ್ಬ ದೀಪಾವಳಿಗೆ ಇನ್ನೊಂದು ವಾರವಷ್ಟೆ ಬಾಕಿ ಉಳಿದಿದೆ. ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ವಾಸ್ತುವಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನವಹಿಸಬೇಕು.
ಶನಿ ಮಾರ್ಗಿ 2023: ಹೊಸ ತಿಂಗಳು ಪ್ರಾರಂಭವಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಅನೇಕ ಗ್ರಹಗಳು ತಮ್ಮ ನಿಗದಿತ ಸಮಯದಲ್ಲಿ ಸಾಗುತ್ತವೆ. ಇದು ಎಲ್ಲಾ ರಾಶಿಗಳ ಜೀವನದ ಮೇಲೂ ಪರಿಣಾಮ ಬೀರುತ್ತವೆ. ಇಂದು ಅಂದರೆ ನವೆಂಬರ್ 4ರಂದು ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ತಿರುಗುತ್ತಿದ್ದಾನೆ. ಈ ಸಮಯವು ಯಾವ ರಾಶಿಯವರಿಗೆ ವರದಾನವಾಗಲಿದೆ ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.