Vastu Tips : ಅನೇಕರು ತಮ್ಮ ಆರ್ಥಿಕ ತೊಂದರೆಯಿಂದ ಬಡವರಾಗಿದ್ದಾರೆ ಎಂದು ದುಃಖಿಸುತ್ತಾರೆ. ನಿಮ್ಮ ಮನೆಯಲ್ಲಿ ಪೀಠೋಪಕರಣಗಳನ್ನು ಸರಿಯಾದ ದಿಕ್ಕಿನಲ್ಲಿ ಜೋಡಿಸದಿರುವುದು ಕೂಡ ಇದಕ್ಕೆ ಕಾರಣವಾಗಿರಬಹುದು.
ಮನೆ ದೇವರ ಕೋಣೆಯಲ್ಲಿ ಈ ವಸ್ತು ಇರಿಸಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಮನೆಯ ದೇವರ ಕೋಣೆಯಲ್ಲಿರಿಸಬೇಕು. ಇದರಿಂದ ಲಕ್ಷ್ಮಿದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಆಶೀರ್ವಾದವನ್ನು ನೀಡುತ್ತಾಳೆ. ಇದು ಮನೆಗೆ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
Lucky Painting: ವಾಸ್ತು ಶಾಸ್ತ್ರದ ಪ್ರಕಾರ, ಮನಕ್ಕೆ ಮುದ ನೀಡುವ ಕೆಲವು ಚಿತ್ರಗಳು ಮನೆಯಲ್ಲಿದ್ದರೆ ಅವು ನಮ್ಮ ಮಲಗಿರುವ ಅದೃಷ್ಟವನ್ನೂ ಜಾಗೃತ ಗೊಳಿಸುತ್ತವೆ ಎಂದು ಹೇಳಲಾಗುತ್ತದೆ.
Surya Gochar 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯದೇವ ಶೀಘ್ರದಲ್ಲೇ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಏನು ಎಂದು ತಿಳಿಯೋಣ...
Gold astrology : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಶಿಯಲ್ಲಿ ಗ್ರಹಗಳ ಸ್ಥಾನವನ್ನು ಆಧರಿಸಿ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ರತ್ನ ಜ್ಯೋತಿಷ್ಯದ ಪ್ರಕಾರ, ಕೆಲವರು ಚಿನ್ನವನ್ನು ಧರಿಸಬೇಕು. ಇಲ್ಲದಿದ್ದರೆ ಸಂಕಷ್ಟಗಳ ಬೆಟ್ಟವೇ ಅವರ ಮೇಲೆ ಬೀಳುತ್ತದೆ.
Tulsi Niyam: ಧಾರ್ಮಿಕ ನಂಬಿಕೆಗಳ ಪ್ರಕಾರ, ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯದ ಬಳಿ ಕೆಲವು ವಸ್ತುಗಳನ್ನು ಇಡುವುದನ್ನು ಅಶುಭ, ಅಮಂಗಳಕರ ಎಂದು ಭಾವಿಸಲಾಗಿದೆ.
Budha Margi: ಶೀಘ್ರದಲ್ಲೇ ಗ್ರಹಗಳ ರಾಜಕುಮಾರ ಬುಧ ಸಿಂಹ ರಾಶಿಯಲ್ಲಿ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದು ಇದರ ಪ್ರಭಾವದಿಂದಾಗಿ ಮೂರು ರಾಶಿಯವರ ಭವಿಷ್ಯ ಉಜ್ವಲಿಸಲಿದೆ ಎಂದು ಹೇಳಲಾಗುತ್ತಿದೆ.
Astro Tips: ಧರ್ಮ ಗ್ರಂಥಗಳಲ್ಲಿ ಶಿವ ಮಟ್ಟುನ್ ನಂದಿಯ ವಿಶೇಷತೆ ಬಗ್ಗೆ ಹಲವು ಕಥೆಗಳಿವೆ. ಯಾವುದೇ ಮನೆಯಲ್ಲಿ ಶಿವಲಿಂಗವನ್ನು ಸ್ಥಾಪಿಸುವಾಗ ಇದರೊಂದಿಗೆ ನಂದಿಯನ್ನು ಕೂಡ ಪ್ರತಿಷ್ಠಾಪಿಸಬೇಕು. ಇಲ್ಲದಿದ್ದರೆ ಅದನ್ನು ಅಪೂರ್ಣ ಎಂದು ಹೇಳಲಾಗುತ್ತದೆ. ಆದರೆ, ಮನೆಯಲ್ಲಿ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ಕೆಲವು ವಿಷಯಗಳ ಬಗ್ಗೆಯೂ ನಿಗಾ ವಹಿಸಬೇಕು.
Tulsi Remedies On Janmashtami:ತುಳಸಿ ಗಿಡವಿರುವ ಮನೆಯಲ್ಲಿ ಶ್ರೀಕೃಷ್ಣನ ಆಶೀರ್ವಾದ ಸದಾ ಇರುತ್ತದೆ ಎಂದು ನಂಬಲಾಗಿದೆ. ಜನ್ಮಾಷ್ಟಮಿ ದಿನದಂದು ಅನುಸರಿಸುವ ಕೆಲವು ಕ್ರಮಗಳು ಅತ್ಯಂತ ಮಂಗಳಕರವಾಗಿದ್ದು, ವಿಶೇಷ ಫಲವನ್ನು ನೀಡುತ್ತದೆ.
God of Justice: ಶನಿದೇವನ ಕೃಪೆಗೆ ಪಾತ್ರರಾದರೆ ಜೀವನದಲ್ಲಿರುವ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಶನಿ ಸಾಡೇಸಾತಿ ಮತ್ತು ಶನಿ ದೋಷಗಳೆಲ್ಲಾ ದೂರವಾಗುತ್ತವೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಮನೆಯಲ್ಲಿ ಯಾವುದೇ ವಾಸ್ತು ದೋಷವಿದ್ದರೆ, ಅದು ಅವನ ಜೀವನದಲ್ಲಿ ಅಶುಭ ಪರಿಣಾಮವನ್ನು ಬೀರುತ್ತದೆ. ಇದನ್ನು ಹೋಗಲಾಡಿಸಲು ಕೆಲವು ಕ್ರಮಗಳಿವೆ.
Study room vastu : ವಾಸ್ತು ಶಾಸ್ತ್ರದಲ್ಲಿ ಮಕ್ಕಳ ಕೋಣೆಗಳಿಗೆ ಸಂಬಂಧಿಸಿದಂತೆ ಕೆಲವು ಅಗತ್ಯ ನಿಯಮಗಳನ್ನು ಸಹ ಉಲ್ಲೇಖಿಸುತ್ತದೆ. ಉದಾಹರಣೆಗೆ, ಮಗು ವಿದ್ಯಾಭ್ಯಾಸದಲ್ಲಿ ಸೋಮಾರಿಯಾಗಿದ್ದರೆ ಇಲ್ಲವೇ ಅಧ್ಯಯನ ಮಾಡಲು ಹಿಂದೇಟು ಹಾಕುತ್ತಿದ್ದರೆ, ಕೆಲವು ಸಸ್ಯಗಳನ್ನು ಅವರ ಅಧ್ಯಯನ ಕೊಠಡಿಯಲ್ಲಿ ಇಡಬೇಕು. ಈ ಸಸ್ಯಗಳು ಮಗುವಿನ ಮನಸ್ಸು ಅಧ್ಯಯನದತ್ತ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
Rahu Keta Gochar: ತುಂಬಾ ನಿಧಾನವಾಗಿ ಚಲಿಸುವ ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತು ಗ್ರಹಗಳು ಈ ವರ್ಷ 2023ರಲ್ಲಿ ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ನಿಮ್ಮ ಮೇಲೆ ಇದರ ಪರಿಣಾಮ ಏನು ಎಂದು ತಿಳಿಯಿರಿ.
ಮಹಾದೇವನಿಗೆ ತನ್ನ ಭಕ್ತ ನಾಗಗಳ ಮೇಲೆ ಅಪಾರ ಪ್ರೀತಿ ಇದೆ. ಅದಕ್ಕಾಗಿಯೇ ಅವನು ಯಾವಾಗಲೂ ತನ್ನ ಕೊರಳಲ್ಲಿ ವಾಸುಕಿ ಹಾವನ್ನು ಧರಿಸುತ್ತಾನೆ. ಒಂದು ವಿಶೇಷ ಘಟನೆಯ ನಂತರ ಶಿವನು ಹಾವುಗಳ ಭಕ್ತಿಯಿಂದ ಸಂತುಷ್ಟನಾದನು, ಹೀಗಾಗಿ ತನ್ನ ಕೊರಳಿನಲ್ಲಿ ಹಾವು ಧರಿಸಿದನು.
Money vastu : ಹಿಂದೂ ಧರ್ಮದಲ್ಲಿ ಎಲ್ಲದಕ್ಕೂ ನಿಯಮಗಳನ್ನು ಮಾಡಲಾಗಿದೆ. ರಸ್ತೆಯಲ್ಲಿ ಹಣ ಕಂಡುಬಂದರೂ ಅದು ಕೆಲವು ಶುಭ ಮತ್ತು ಅಶುಭ ಚಿಹ್ನೆಗಳನ್ನು ಸೂಚಿಸುತ್ತದೆ. ಆದ್ದರಿಂದ ಇಂದು ನಾವು ನಿಮಗೆ ರಸ್ತೆಯಲ್ಲಿ ಸಿಗುವ ಹಣ ಶುಭವೋ ಅಥವಾ ಅಶುಭವೋ ಎಂದು ತಿಳಿಸುತ್ತೇವೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.