Astro Tips: ಶಿವನಿಗೆ ಇಷ್ಟವಾದ ಬಿಲ್ವಪತ್ರೆ ಮರವನ್ನು ಮನೆಯಲ್ಲಿ ನೆಡಬಹುದೇ?

ಸೋಮವಾರದಂದು ಭಗವಾನ್ ಭೋಲೆನಾಥನಿಗೆ ಬಿಲ್ವಪತ್ರೆಯನ್ನು ಅರ್ಪಿಸುವ ವ್ಯಕ್ತಿಯ ಜೀವನದಲ್ಲಿನ ಎಲ್ಲಾ ತೊಂದರೆಗಳು ನಾಶವಾಗುತ್ತವೆ. ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಆದರೆ ಮನೆಯಲ್ಲಿ ಬಿಲ್ವಪತ್ರೆ ಮರವನ್ನು ನೆಡಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿ ಅನೇಕರು ಇರುತ್ತಾರೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Dec 14, 2023, 07:33 PM IST
  • ಬಿಲ್ವಪತ್ರೆಯನ್ನು ಹಿಂದೂ ಧರ್ಮದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ
  • ಮನೆಯಲ್ಲಿ ಬಿಲ್ವಪತ್ರೆ ಮರ ನೆಟ್ಟರೆ ಭಗವಾನ್ ಭೋಲೆನಾಥನ ಆಶೀರ್ವಾದವು ದೊರೆಯುತ್ತದೆ
  • ಮನೆಯಲ್ಲಿ ಬಿಲ್ವಪತ್ರೆಯ ಮರ ನೆಟ್ಟು ಪ್ರತಿನಿತ್ಯ ಪೂಜಿಸಿದರೆ ಪಿತೃದೋಷ ದೂರವಾಗುತ್ತದೆ
Astro Tips: ಶಿವನಿಗೆ ಇಷ್ಟವಾದ ಬಿಲ್ವಪತ್ರೆ ಮರವನ್ನು ಮನೆಯಲ್ಲಿ ನೆಡಬಹುದೇ? title=
ಬಿಲ್ವಪತ್ರೆ ಮರದ ಪ್ರಯೋಜನಗಳು

ಬಿಲ್ವಪತ್ರೆ ಮರದ ಪ್ರಯೋಜನಗಳು: ಬಿಲ್ವಪತ್ರೆ ಭೋಲೆನಾಥನಿಗೆ ಬಹಳ ಪ್ರಿಯವಾಗಿದೆ. ಆದ್ದರಿಂದ ಪೂಜೆಯ ಸಮಯದಲ್ಲಿ ಶಂಕರನಿಗೆ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತದೆ. ನಂಬಿಕೆಯ ಪ್ರಕಾರ ಮಹಾದೇವನು ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಬಹಳ ಸಂತೋಷಪಡುತ್ತಾನಂತೆ. ಇದರಿಂದ ಶಿವನು ತನ್ನ ಭಕ್ತರಿಗೆ ಆಶೀರ್ವಾದವನ್ನು ನೀಡುತ್ತಾನೆಂದು ಹೇಳಲಾಗಿದೆ. ಸೋಮವಾರದಂದು ಭಗವಾನ್ ಭೋಲೆನಾಥನಿಗೆ ಬಿಲ್ವಪತ್ರೆ ಅರ್ಪಿಸುವ ವ್ಯಕ್ತಿಯ ಜೀವನದಲ್ಲಿನ ಎಲ್ಲಾ ತೊಂದರೆಗಳು ನಾಶವಾಗುತ್ತವೆ. ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆಂದು ಹೇಳಲಾಗಿದೆ. ಆದರೆ ಮನೆಯಲ್ಲಿ ಬಿಲ್ವಪತ್ರೆ ಮರವನ್ನು ನೆಡಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿ ಅನೇಕರು ಇರುತ್ತಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.  

ಶ್ರೀ ವೃಕ್ಷ: ಬಿಲ್ವಪತ್ರೆಯನ್ನು ಶ್ರೀ ವೃಕ್ಷ ಎಂತಲೂ ಕರೆಯುತ್ತಾರೆ. ಶ್ರೀ ಎಂದರೆ ತಾಯಿ ಲಕ್ಷ್ಮಿದೇವಿ. ಆದ್ದರಿಂದ ಬಿಲ್ವಪತ್ರೆಯನ್ನು ಹಿಂದೂ ಧರ್ಮದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯಲ್ಲಿ ಬಿಲ್ವಪತ್ರೆ ಮರವನ್ನು ನೆಟ್ಟರೆ, ಭಗವಾನ್ ಭೋಲೆನಾಥನ ಆಶೀರ್ವಾದವು ದೊರೆಯು ಇದರಿಂದಾಗಿ ತ್ತದೆ. ಜೊತೆಗೆ ಮನೆಯನ್ನು ಎಲ್ಲಾ ತೊಂದರೆಗಳಿಂದ ದೂರವಿರಿಸುತ್ತದೆ.

ಇದನ್ನೂ ಓದಿ: ಬೋಳು ತಲೆಯಲ್ಲಿಯೂ ಕೂದಲು ಹುಟ್ಟುವಂತೆ ಮಾಡುತ್ತದೆ ಈ ರಸ ! ಕೂದಲು ಉದುರುವ ಸಮಸ್ಯೆಗೆ ಹೇಳಿ ಬೈ ಬೈ !

ಪ್ರತಿನಿತ್ಯ ಪೂಜೆ: ಮನೆಯಲ್ಲಿ ಬಿಲ್ವಪತ್ರೆಯ ಮರ ನೆಟ್ಟು ಪ್ರತಿನಿತ್ಯ ಪೂಜಿಸಿದರೆ ಪಿತೃದೋಷ ದೂರವಾಗುತ್ತದೆ. ಇದರೊಂದಿಗೆ ಪ್ರತಿನಿತ್ಯ ಬಿಲ್ವಪತ್ರೆ ಮರಕ್ಕೆ ಸೇವೆ ಸಲ್ಲಿಸುವ ವ್ಯಕ್ತಿಯೊಂದಿಗೆ ಮಹಾದೇವನು ತುಂಬಾ ಸಂತೋಷವಾಗಿರುತ್ತಾನೆ.

ಈ ದಿಕ್ಕಿನಲ್ಲಿ ನೆಡಿರಿ: ನಿಮ್ಮ ಜೀವನದಲ್ಲಿ ಬಿಲ್ವಪತ್ರೆ ಮರದ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಬಯಸಿದರೆ, ಅದನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ ಬಿಲ್ವಪತ್ರೆ ಮರವನ್ನು ವಾಯುವ್ಯ ದಿಕ್ಕಿನಲ್ಲಿ ಮಾತ್ರ ನೆಡಬೇಕು.

ದುಷ್ಟ ಶಕ್ತಿಗಳು ದೂರ ಉಳಿಯುತ್ತವೆ: ಬಿಲ್ವಪತ್ರೆ ಮರವನ್ನು ನೆಟ್ಟ ಮನೆಗೆ ದುಷ್ಟ ಶಕ್ತಿಗಳು ಎಂದಿಗೂ ಪ್ರವೇಶಿಸುವುದಿಲ್ಲ. ಇದರೊಂದಿಗೆ ಮನೆಯಲ್ಲಿ ಬಿಲ್ವಪತ್ರೆ ಮರ ನೆಟ್ಟರೆ, ವ್ಯಕ್ತಿಯು ಅಡೆತಡೆಗಳನ್ನು ಸಹ ತೊಡೆದುಹಾಕುತ್ತಾನೆ. ಬಿಲ್ವಪತ್ರೆ ಮರವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ತೆಂಗಿನ ಜುಟ್ಟಿನಿಂದಾಗುವ ಈ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News