8 ಅದ್ಭುತಗಳಲ್ಲಿ 'ಏಕತಾ ಪ್ರತಿಮೆ'!
ಎಸ್ಸಿಒದ ಎಂಟು ಸದಸ್ಯ ರಾಷ್ಟ್ರಗಳಲ್ಲಿ ಭಾರತ, ಪಾಕಿಸ್ತಾನ, ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ರಷ್ಯಾ ಮತ್ತು ಉಜ್ಬೇಕಿಸ್ತಾನ್ ಸೇರಿವೆ.
SBI ಎಫ್ಡಿ ಬಡ್ಡಿದರ ಕಡಿತ; ಇಲ್ಲಿದೆ ವಿವರ
ಎಸ್ಬಿಐ ಆನ್ಲೈನ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ದೀರ್ಘಕಾಲಿನ ಸ್ಥಿರ ಠೇವಣಿ (ಎಫ್ಡಿ) ಬಡ್ಡಿದರಗಳನ್ನು 15 ಬಿಪಿಎಸ್ ಕಡಿತಗೊಳಿಸಿ ಶೇ. 6.25 ರಿಂದ ಶೇ. 6.10 ಕ್ಕೆ ಇಳಿಸಿದೆ.
CAA ವಿರುದ್ಧ ಸುಪ್ರೀಂ ಮೊರೆ ಹೋದ ಕೇರಳ
ಸಿಎಎ ಸಂವಿಧಾನದ 14, 21 ಮತ್ತು 25 ನೇ ವಿಧಿ ಮತ್ತು ಭಾರತದಲ್ಲಿ ಜಾತ್ಯತೀತತೆಯ ಮೂಲ ರಚನೆಯ ಉಲ್ಲಂಘನೆ ಎಂದು ಘೋಷಿಸಬೇಕು ಎಂದು ಕೇರಳ ಸರ್ಕಾರ ತನ್ನ ಅರ್ಜಿಯಲ್ಲಿ ಮನವಿ ಮಾಡಿದೆ.
JNU ಪ್ರಕರಣದ ಬಗ್ಗೆ ದೀಪಿಕಾಗೆ ರಾಮ್ದೇವ್ ಸಲಹೆ
ಪೌರತ್ವ ತಿದ್ದುಪಡಿ ಕಾಯ್ದೆ(CAA) ಬಗ್ಗೆ ಸಂಪೂರ್ಣವಾಗಿ ತಿಳಿಯದಿದ್ದರೂ ಸಹ ಜನರು ಇಂದು ಈ ವಿಷಯದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನಿಂದಿಸುತ್ತಿದ್ದಾರೆ ಎಂದು ರಾಮದೇವ್ ಹೇಳಿದರು. ಈ ಕಾನೂನು ವ್ಯಕ್ತಿಯ ಪೌರತ್ವವನ್ನು ಕಸಿದುಕೊಳ್ಳುವುದಲ್ಲ, ಆದರೆ ಪೌರತ್ವವನ್ನು ನೀಡುವುದು ಎಂದು ಪ್ರಧಾನಿ ಮತ್ತು ಗೃಹ ಸಚಿವರು ಸ್ವತಃ ಹೇಳಿದರೂ ಏಕೆ ಜನರು ಬೆಂಕಿ ಹಚ್ಚುತ್ತಿದ್ದಾರೆ ಎಂದು ರಾಮ್ದೇವ್ ಪ್ರಶ್ನಿಸಿದ್ದಾರೆ.
ಗುಲ್ಮಾರ್ಗ್ ಸೆಕ್ಟರ್ನಲ್ಲಿ ಭಾರೀ ಹಿಮಪಾತ; ಐದು ದಿನಗಳಿಂದ ಯೋಧ ನಾಪತ್ತೆ
ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಸೆಕ್ಟರ್ನಲ್ಲಿ ವಾಡಿಕೆಯ ದಿನನಿತ್ಯದ ಗಸ್ತು ಮತ್ತು ಲೈನ್ ಆಫ್ ಕಂಟ್ರೋಲ್ ಪ್ರಾಬಲ್ಯದ ಸಮಯದಲ್ಲಿ ಭಾರೀ ಹಿಮದಲ್ಲಿ ಜಾರಿಬಿದ್ದ 11 ಗರ್ವಾಲ್ ರೈಫಲ್ಸ್ ರೆಜಿಮೆಂಟ್ಗೆ ಸೇರಿದ ಭಾರತೀಯ ಸೇನಾ ಜವಾನ್ ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ. ಕಾಣೆಯಾದ ಸೈನಿಕನನ್ನು ಪತ್ತೆ ಹಚ್ಚಲು ಮತ್ತು ರಕ್ಷಿಸಲು ಭಾರತೀಯ ಸೇನಾಧಿಕಾರಿಗಳ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಎಡಗಣ್ಣು ಅದಿರುತ್ತಿದೆ, ಏನೋ ಕೆಟ್ಟದ್ದಾಗುತ್ತೆ ಎಂದು ಅಮಿತಾಬ್ ಟ್ವೀಟ್ ಮಾಡಿದ್ದೇಕೆ?
ಬಾಲ್ಯದಲ್ಲಿ ತಾಯಿ ತನ್ನ ಸೀರೆಯ ತುದಿಯನ್ನು ಉಂಡೆ ಮಾಡಿ ಅದಕ್ಕೆ ಉಫ್ ಎಂದು ಗಾಳಿ ತುಂಬಿ ಕಣ್ಣಿನಲ್ಲಿ ಇರಿಸಿ ಬೆಚ್ಚಗಿನ ಶಾಖ ಕೊಡುತ್ತಿದ್ದರು. ಹಾಗೆ ಮಾಡಿದರೆ ಎಲ್ಲವೂ ಸರಿಹೋಗುತ್ತದೆ ಎಂದು ಅಮ್ಮ ಹೇಳುತ್ತಿದ್ದರು. ಈಗ ಅಮ್ಮ ಅಂತೂ ಇಲ್ಲ. ವಿದ್ಯುತ್ ಮೂಲಕ ಕರವಸ್ತ್ರವನ್ನು ಬಿಸಿ ಮಾಡಿ ಕಣ್ಣಿಗೆ ಶಾಖ ಏನೋ ಕೊಟ್ಟೆ ಆದರೆ ಏನೂ ಆಗಲಿಲ್ಲ ಎಂದು ಅಮಿತಾಬ್ ಬರೆದಿದ್ದಾರೆ.
6000 ರೂ./ 100 ಗ್ರಾಂ ಕುಸಿದ ಚಿನ್ನ!
ಚಿನ್ನ ಪ್ರವೃತ್ತಿ (Gold Rates today) ಕುಸಿಯುತ್ತಲೇ ಇದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನವು ಹತ್ತು ಗ್ರಾಂಗೆ 600 ರೂ. ಇಳಿದು 41,070 ರೂ.ಗೆ ತಲುಪಿದೆ. ಅಂದರೆ, ಈ ಸಮಯದಲ್ಲಿ ಚಿನ್ನವನ್ನು ಖರೀದಿಸುವುದರಿಂದ ಪ್ರಯೋಜನವಾಗುತ್ತದೆ.