Weekly Tarot Card Reading 2023: ಟ್ಯಾರೋ ಕಾರ್ಡ್ಗಳ ಪ್ರಕಾರ, ವೃಷಭ ರಾಶಿಯವರು ತಮ್ಮ ಸಹೋದ್ಯೋಗಿಗಳೊಂದಿಗೆ ಕಚೇರಿಯಲ್ಲಿ ಕೆಲಸ ಮಾಡಬೇಕು. ನಿಮ್ಮ ಅನುಭವಗಳು ನಿಮಗೆ ಹೆಚ್ಚು ಉಪಯುಕ್ತವಾಗುತ್ತವೆ. ಹಣವು ಪ್ರಯೋಜನಕಾರಿಯಾಗಲಿದೆ.
ಬುಧ ರಾಶಿ ಪರಿವರ್ತನ 2023: ಹಣ-ವ್ಯವಹಾರ, ಬುದ್ಧಿವಂತಿಕೆ, ಮಾತು, ಸಂಭಾಷಣೆಯ ಅಂಶಗಳು ಸಾಗಲಿವೆ. ಕನ್ಯಾರಾಶಿಯಲ್ಲಿ ಬುಧ ಸಂಕ್ರಮಣವು ಬಹಳ ಮಂಗಳಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಇದು ಕೆಲವು ರಾಶಿಗಳ ಜನರಿಗೆ ಪ್ರಯೋಜನಗಳನ್ನು ನೀಡುತ್ತದೆ.
Bruhaspati Bharani Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ದೇವಗುರು ಬೃಹಸ್ಪತಿಯ ಭರಣಿ ನಕ್ಷತ್ರ ಗೋಚರ ನೆರವೇರಿದೆ. ಗುರುವಿನ ಈ ಭರಣಿ ಗೋಚರ ಹಲವು ರಾಶಿಗಳ ಜನರಿಗೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಈ ಗೋಚರದಿಂದ ಭಾರಿ ಧನಲಾಭದ ಯೋಗ ನಿರ್ಮಾಣಗೊಂಡಿದೆ (Spiritual News In Kannada).
Gajalakshmi Yog : ಕೆಲವು ಗ್ರಹಗಳು ಸಂಕ್ರಮಿಸಿದಾಗ ವಿಶೇಷ ಯೋಗಗಳು ರೂಪುಗೊಳ್ಳುತ್ತವೆ. ಈ ಯೋಗಗಳಿಂದಾಗಿ ಕೆಲವು ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ಸಿಗುತ್ತವೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.
Shani Gochar In Kumbha Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾರೊಬ್ಬರ ಜನ್ಮ ಜಾತಕದಲ್ಲಿ ಶನಿಯ ಸ್ಥಾನ ಉನ್ನತವಾಗಿದ್ದರೆ, ಅಂತಹ ವ್ಯಕ್ತಿಗೆ ಶನಿ ಜೀವನದಲ್ಲಿ ಎಲ್ಲಾ ರೀತಿಯ ಸುಖ, ಸಮೃದ್ಧಿ ಹಾಗೂ ಯಶಸ್ಸನ್ನು ಕರುಣಿಸುತ್ತಾನೆ. ಇದಲ್ಲದೆ ಆ ಜನರಿಗೆ ಜೀವನದಲ್ಲಿ ಭಾಗ್ಯದ ಸಂಪೂರ್ಣ ಬೆಂಬಲ ಲಭಿಸುತ್ತದೆ (Spiritual News In Kannada).
ಜಾತಕದಲ್ಲಿ ಮಂಗಳವು ಶುಭವಾಗಿದ್ದರೆ, ವ್ಯಕ್ತಿಯು ಪರಾಕ್ರಮಿ, ನಿರ್ಭೀತ, ಶ್ರೀಮಂತನಾಗುತ್ತಾನೆ. ಅವನು ದಾಂಪತ್ಯ ಸುಖವನ್ನು ಅನುಭವಿಸುತ್ತಾನೆ. ಶೀಘ್ರದಲ್ಲೇ ಮಂಗಳವು ಕನ್ಯಾರಾಶಿಯಲ್ಲಿ ಸಾಗಲಿದೆ. ಮಂಗಳ ಗ್ರಹದ ಸಂಚಾರವು ದೊಡ್ಡ ಬದಲಾವಣೆಯನ್ನು ತರಲಿದೆ.
Grah Gochar 2023: ಇತ್ತೀಚೆಗೆ ಸಿಂಹ ರಾಶಿಯಲ್ಲಿ ಮಂಗಳ, ಬುಧ ಮತ್ತು ಶುಕ್ರರ ಸಂಯೋಗದಿಂದ ತ್ರಿಗ್ರಾಹಿ ಯೋಗ ಉಂಟಾಗಿದೆ. ಜ್ಯೋತಿಷ್ಯದಲ್ಲಿ ಯೋಗವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಯೋಗದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿದುಕೊಳ್ಳೋಣ.
Shukra Chandra Yuti 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಶೀಘ್ರದಲ್ಲಿಯೇ ಕರ್ಕ ರಾಶಿಯಲ್ಲಿ ಶುಕ್ರ ಚಂದಿರರ ಮೈತ್ರಿಯಿಂದ ಕಲಾತ್ಮಕ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ರಾಜಯೋಗ ಮೂರು ರಾಶಿಗಳ ಜನರ ಪಾಲಿಗೆ ಅತ್ಯಂತ ಅದ್ಭುತ ಸಾಬೀತಾಗಲಿದ್ದು, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ರಾಶಿಗಳ ಜನರ ಜೀವನದಲ್ಲಿ ಅಪಾರ ಧನಪ್ರಾಪ್ತಿಯ ಯೋಗ ರೂಪುಗೊಳ್ಳುತ್ತಿದೆ (Spiritual News In Kannada).
Shukla Yoga: ನಾಗರ ಪಂಚಮಿಯ ದಿನ ದೇವಾದಿದೇವ ಮಹಾದೇವ ಹಾಗೂ ನಾಗ ದೇವತೆಯನ್ನು ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ಈ ಬಾರಿಯ ನಾಗರ ಪಂಚಮಿ ಹಬ್ಬವನ್ನು 21 ಆಗಸ್ಟ್ 2023, ಸೋಮವಾರದ ದಿನ ಆಚರಿಸಲಾಗುತ್ತಿದೆ ಹಾಗೂ ಈ ದಿನ ಒಂದು ಅಪರೂಪದ ಶುಭ ಯೋಗ ರೂಪುಗೊಳ್ಳುತ್ತಿದೆ.
Spiritual News In Kannada: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತನ್ನ ರಾಶಿಗಳನ್ನು ಬದಲಾಯಿಸಿ ಗೋಚರಿಸುತ್ತವೆ. ಗ್ರಹಗಳ ಈ ಗೋಚರ ವಿವಿಧ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ನೀಡುತ್ತದೆ. ಪ್ರಸ್ತುತ ಮಂಗಳನ ಅಂಗಳಕ್ಕೆ ದೇವಗುರು ಬೃಹಸ್ಪತಿಯ ಪ್ರವೇಶ ನೆರವೇರಿದೆ. ಇದು ಕೆಲ ಜಾತಕದವರ ಪಾಲಿಗೆ ಸಾಕಷ್ಟು ಶುಭ ಫಲಿತಾಂಶಗಳನ್ನು ನೀಡಲಿದೆ.
ಮಂಗಳ ಸಂಚಾರ 2023: ವೈದಿಕ ಜ್ಯೋತಿಷ್ಯದ ಪ್ರಕಾರ ಅನೇಕ ಗ್ರಹಗಳು ಪ್ರತಿ ತಿಂಗಳು ತಮ್ಮ ಸ್ಥಳಗಳನ್ನು ಬದಲಾಯಿಸುತ್ತವೆ. ಆಗಸ್ಟ್ 18ರಂದು ಮಂಗಳವು ಕನ್ಯಾರಾಶಿಯಲ್ಲಿ ಸಾಗಲಿದೆ. ಈ ಸಮಯದಲ್ಲಿ 3 ರಾಶಿಗಳ ಜನರ ಧೈರ್ಯ ಮತ್ತು ಗೌರವವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಯಾವ ಜನರಿಗೆ ಹೆಚ್ಚು ಲಾಭವಾಗಲಿದೆ ಎಂದು ತಿಳಿಯಿರಿ.
ಸಿಂಹ ರಾಶಿಯಲ್ಲಿ ಸೂರ್ಯ ಸಂಚಾರ: ಸೂರ್ಯ ದೇವರು ಪ್ರತಿ ತಿಂಗಳು ರಾಶಿಯನ್ನು ಬದಲಾಯಿಸುತ್ತಾನೆ. ಈ ರಾಶಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಅದು ಆಗಸ್ಟ್ 17ರಂದು ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ 3 ರಾಶಿಗಳ ಮೇಲೆ ಈ ಸಂಕ್ರಮಣವು ಧನಾತ್ಮಕ ಪರಿಣಾಮ ಬೀರಲಿದೆ.
Shukla Yoga 2023: ನಾಗರ ಪಂಚಮಿಯ ದಿನ ದೇವಾದಿದೇವ ಮಹಾದೇವ ಹಾಗೂ ನಾಗ ದೇವತೆಯನ್ನು ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ಈ ಬಾರಿಯ ನಾಗರ ಪಂಚಮಿ ಹಬ್ಬವನ್ನು 21 ಆಗಸ್ಟ್ 203, ಸೋಮವಾರದ ದಿನ ಆಚರಿಸಲಾಗುತ್ತಿದೆ ಹಾಗೂ ಈ ದಿನ ಒಂದು ಅಪರೂಪದ ಶುಭ ಯೋಗ ರೂಪುಗೊಳ್ಳುತ್ತಿದೆ.
Spiritual News In Kannada: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವಾಗ ಎರಡು ಪ್ರಭಾವಶಾಲಿ ಗ್ರಹಗಳು ಒಟ್ಟಿಗೆ ಬರುತ್ತವೆಯೋ ಆಗ ಒಂದು ಶುಭ ರಾಜಯೋಗ ನಿರ್ಮಾಣಗೊಳ್ಳುತ್ತದೆ. ಪ್ರಸ್ತುತ ಕರ್ಕ ರಾಶಿಗೆ ಶುಕ್ರನ ಪ್ರವೇಶದಿಂದ ರಾಜಭಂಗ ರಾಜ ಯೋಗ ರೂಪುಗೊಂಡಿದ್ದು, ಇದು ಕೆಲ ರಾಶಿಗಳ ಜಾತಕದವರ ಪಾಲಿಗೆ ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ.
Surya Kanya Sankramana: ವೈದಿಕ ಜೋತಿಷ್ಯ ಶಾಸ್ರದಲ್ಲಿ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯದೇವ ಶೀಘ್ರದಲ್ಲಿಯೇ ತನ್ನ ಸ್ನೇಹಿತನ ರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಸೂರ್ಯನ ಈ ಕನ್ಯಾ ಪ್ರವೇಶ 3 ರಾಶಿಗಳ ಜನರ ಮೇಲೆ ಭಾರಿ ಸಕಾರಾತ್ಮಕ ಪ್ರಭಾವ ಬೀರಲಿದ್ದು, ಅವರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ (Spiritual News In Kannada).
Budh Uday In Retrograde State: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸಿಂಹ ರಾಶಿಯಲ್ಲಿ ವಕ್ರಾವಸ್ಥೆಯಲ್ಲಿರುವ ಬುಧ ಉದಯಿಸಲಿದ್ದಾನೆ. ಇದರಿಂದ ಮೂರು ರಾಶಿಗಳ ಜನರ ಜೀವನದಲ್ಲಿ ಸುದಿನಗಳು ಆರಂಭಗೊಳ್ಳಲಿವೆ. ಬುಧನ ಕೃಪೆಯಿಂದ ಅಪಾರ ಧನಲಾಭಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ (Spiritual News In Kannada),
Spiritual News In Kannada: ಜೋತಿಷ್ಯ ಶಾಸ್ತ್ರದ ಪ್ರಕಾರ ಧನ-ವೈಭವ ಕರುಣಿಸುವಾತ ಶುಕ್ರ ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದಾನೆ. ಅಸ್ತ ಭಾವದಲ್ಲಿ ಶುಕ್ರನ ಈ ವಕ್ರ ನಡೆ ಹಲವು ರಾಶಿಗಳ ಜಾತಕದವರಿಗೆ ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಶುಕ್ರನ ಈ ವಕ್ರ ನಡೆ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಆಕಷ್ಮಿಕ ಧನಲಾಭದ ಜೊತೆಗೆ ಸಾಕಷ್ಟು ಉನ್ನತಿಯನ್ನು ಕರುಣಿಸಲಿದೆ.ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Surya Ashlesha Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ಆಶ್ಲೇಷಾ ನಕ್ಷತ್ರದಲ್ಲಿ ಪ್ರವೇಶಿಸಿದ್ದಾನೆ (Spiritual News In Kannada). ಸೂರ್ಯನ ಈ ಆಶ್ಲೇಷಾ ಗೋಚರ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅಪಾರ ಲಾಭವನ್ನು ತಂದುಕೊಡಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Spiritual News In Kannada: ವೈದಿಕ ಜೋತಿಷ್ಯಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಭೂಮಿಪುತ್ರ ಮಂಗಳನ ಕನ್ಯಾ ರಾಶಿ ಗೋಚರ ನೆರವೇರಲಿದೆ. ಇದರಿಂದ ಮೂರು ರಾಶಿಗಳ ಜನರಿಗೆ ಭಾರಿ ಧಣಪ್ರಾಪ್ತಿಯ ಯೋಗ ರೂಪುಗೊಳ್ಳುತ್ತಲಿದೆ.
Technology News In Kannada: ಇದು ಒಂದು AI-ಚಾಲಿತ ಚಾಟ್ಬಾಟ್ ಸೇವೆಯಾಗಿರಲಿದೆ. ಇದು ಜಾತಕವನ್ನು ತಯಾರಿಸಲು ಮತ್ತು ವ್ಯಕ್ತಿಯ ಜಾತಕವನ್ನು ಊಹಿಸಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.