ಮತ್ತೊಂದು ದಾಖಲೆಗೂ 'ಕೆಜಿಎಫ್' ಚಾಪ್ಟರ್ 2 ಸಾಕ್ಷಿಯಾಗಿದ್ದು, ದಕ್ಷಿಣ ಭಾರತದ ಸಿನಿಮಾವೊಂದಕ್ಕೆ ಯುರೋಪ್ನಲ್ಲಿ ಸಿಗುತ್ತಿರುವ ಹೈಪ್ ನೋಡಿ ಭಾರತೀಯ ಚಿತ್ರರಂಗದ ಸ್ಟಾರ್ಗಳಿಗೆ ಶಾಕ್ ಆಗಿ ಹೋಗಿದೆ.
ಇತ್ತೀಚೆಗೆ ನಡೆದ 'ಕೆಜಿಎಫ್-2' ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ಸ್ವತಃ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಒಂದು ಸಂದೇಶ ನೀಡಿದ್ದರು. ಈ ಮೂಲಕ ಕನ್ನಡಿಗರ ಹೃದಯ ಎಷ್ಟು ವಿಶಾಲ ಎಂಬುದನ್ನ ರಾಕಿಂಗ್ ಸ್ಟಾರ್ ಯಶ್ ಜಗತ್ತಿಗೇ ಸಾರಿ ಹೇಳಿದ್ದರು.
ಯಶ್ ಅಭಿನಯದ 'ಕೆಜಿಎಫ್-2' ಸಿನಿಮಾ ಹವಾ ಎಬ್ಬಿಸಿದ್ದು, ಟ್ರೈಲರ್ ಮೂಲಕ 'ಕೆಜಿಎಫ್-2' ಹೊಸ ದಾಖಲೆ ನಿರ್ಮಿಸಿದೆ. ಕೇವಲ 24 ಗಂಟೆಗಳಲ್ಲಿ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದೆ 'ಕೆಜಿಎಫ್-2' ಟ್ರೈಲರ್.
ರಾಕಿ ಭಾಯ್ ಕಥೆಯನ್ನ ಅರ್ಧವಷ್ಟೇ ಹೇಳಿದ್ದ 'ಕೆಜಿಎಫ್-1' ಇನ್ನರ್ಧ ಕಥೆಯನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಹೀಗೆ ಅರ್ಧ ಕಥೆಯನ್ನ ತನ್ನೊಟ್ಟಿಗೆ ಉಳಿಸಿಕೊಳ್ಳುವ ಜೊತೆಗೆ ನೂರಾರು ಕೋಟಿ ಅಭಿಮಾನಿಗಳ ತಲೆಯಲ್ಲಿ ಹುಳು ಓಡಾಡುವಂತೆ ಮಾಡಿದೆ. ಗರುಡಾ ಮರ್ಡರ್ ಬಳಿಕ ರಾಕಿಭಾಯ್ ಏನಾದ..? ರಾಕಿ ಕಥೆ ಏನಾಯ್ತು..? ಮಿಕ್ಕ ವಿಲನ್ ಗಳು ಎಲ್ಲೋದ್ರೂ..? ಹೀಗೆ ಸುಮಾರು 3 ವರ್ಷಕ್ಕೂ ಹೆಚ್ಚು ಕಾಲ ಜನರ ತಲೆಯಲ್ಲಿ ಇಂತಹ ಪ್ರಶ್ನೆಯ ಹುಳು ಓಡಾಡುತ್ತಲೇ ಇದೆ.
ಈ ಚಿತ್ರದ ಮೆನ್ ವಿಲನ್ ಗರುಡ ಅಲಿಯಾಸ್ ರಾಮ್ ಚಂದ್ರ ರಾಜು ತನ್ನ ಭಯಂಕರ ನೋಟದಿಂದಲೆ ಎಲ್ಲರ ಹೃದಯವನ್ನು ಗೆದ್ದನು. ಆದರೆ ಗರುಡ ಪಾತ್ರದಲ್ಲಿ ನಟಿಸಿದ್ದ ರಾಜು ನಿಜ ಜೀವನದಲ್ಲಿ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದರೆ ನಂಬುತ್ತೀರಾ? ಹೌದು ನಂಬಲೇಬೇಕು! ಯಾಕೆ ಈ ಕೆಳೆಗೆ ಓದಿ..
ಯಶ್ ಹಾಗೂ ಸುದೀಪ್ ನಡುವೆ ಮುನಿಸು ಇದೆ ಅನ್ನೋ ಗಾಸಿಪ್ ಓಡಾಡುತ್ತಲೇ ಇದೆ. ವಿಡಿಯೋದಲ್ಲಿ ನಟ ಸುದೀಪ್ ಅವರನ್ನ ಏಕವಚನದಲ್ಲಿ ಕರೆದರು ಎಂದು ಸುದೀಪ್ ಫ್ಯಾನ್ಸ್ ಸಿಟ್ಟಾಗಿದ್ದರು. ಅಂದಿನಿಂದ ಇಂದಿನವರೆಗೆ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ನಡುವೆ ಈ ವಿಚಾರಕ್ಕೆ ತಿಕ್ಕಾಟ ನಡೆಯುತ್ತಾ ಬಂದಿದೆ.
ಹತ್ತಾರು ಹಿಟ್ ಸಿನಿಮಾಗಳನ್ನು ಕನ್ನಡಿಗರ ಮುಂದೆ ಇಟ್ಟಿದ್ದ ರಾಧಿಕಾ ಪಂಡಿತ್ ಅವರು ಕೆಲ ವರ್ಷಗಳಿಂದ ನಟನೆಗೆ ಮರಳಲಿಲ್ಲ. ಆದರೆ 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಮೂಲಕ ರಾಧಿಕಾ ಪಂಡಿತ್ ಕಂಬ್ಯಾಕ್ ಮಾಡಿದ್ದರೂ ಮತ್ತೆ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.