CM Siddaramaiah: ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್ಗಳಿಗೆ ಪ್ರಶಸ್ತಿ ವಿಜೇತ ರಣಜಿ ತಂಡದ ಪ್ರಮುಖ ಆಟಗಾರರಾದ ಜಿ.ಆರ್. ವಿಶ್ವನಾಥ್, ಇ.ಎ.ಎಸ್. ಪ್ರಸನ್ನ ಹಾಗೂ ಬಿ.ಎಸ್. ಚಂದ್ರಶೇಖರ್ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಕೋರಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ರಘುರಾಮ್ ಭಟ್ ಅವರಿಗೆ ಪತ್ರ ಬರೆದಿದ್ದೇನೆ" ಎಂದು ತಿಳಿಸಿದ್ದಾರೆ.
Hanuma Vihari stepped down as a captain: ಹನುಮ ವಿಹಾರಿ ನಾಯಕತ್ವ ತೊರೆದ ಬಗ್ಗೆ ಮುಖ್ಯ ಆಯ್ಕೆಗಾರ ಆರ್ ವಿ ಸಿ ಎಚ್ ಪ್ರಸಾದ್ ಮಾತನಾಡಿ, “ಅವರು ತಮ್ಮ ಬ್ಯಾಟಿಂಗ್’ನ ಮೇಲೆ ಕೇಂದ್ರೀಕರಿಸಲು ವಿರಾಮ ತೆಗೆದುಕೊಳ್ಳಲು ಬಯಸಿದ್ದರು. ಅವರನ್ನು ತೆಗೆದುಹಾಕಲು ಯಾವುದೇ ಒತ್ತಡ ಇರಲಿಲ್ಲ” ಎಂದರು
Bhuvneshwar Kumar Ranji Trophy: ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಭುವನೇಶ್ವರ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮುಷ್ತಾಕ್ ಟ್ರೋಫಿಯಲ್ಲಿ 16 ವಿಕೆಟ್ ಪಡೆದಿದ್ದರೆ, ವಿಜಯ್ ಹಜಾರೆ ಟ್ರೋಫಿಯಲ್ಲಿ 11 ವಿಕೆಟ್ ಪಡೆದು ಕಮಾಲ್ ಮಾಡಿದ್ದರು.
Ks Ranjitsinhji: 16ನೇ ವಯಸ್ಸಿನಲ್ಲಿ ಅಧ್ಯಯನಕ್ಕಾಗಿ ಇಂಗ್ಲೆಂಡ್’ಗೆ ತೆರಳಿದ ರಣ್’ಜಿತ್ ಸಿಂಗ್ ಭಾರತದಲ್ಲಿಯೇ ಕ್ರಿಕೆಟ್ ಕಲಿತರು. ಇನ್ನು ಅವರು ವಿಶಿಷ್ಟ ಬ್ಯಾಟಿಂಗ್’ಗೆ ಹೆಸರುವಾಸಿಯಾಗಿದ್ದರು. ವಿಭಿನ್ನ ಸ್ಟ್ರೋಕ್, ಲೆಗ್ ಗ್ಲಾನ್ಸ್’ನಂತಹ ಶಾಟ್’ಗಳನ್ನು ಎಸೆಯುತ್ತಿದ್ದರು ಎನ್ನಲಾಗಿದೆ.
Hanuma Vihari: ಹನುಮ ವಿಹಾರಿ ಈ ದೇಶೀಯ ಋತುವಿನಲ್ಲಿ ಮಧ್ಯಪ್ರದೇಶ ತಂಡದೊಂದಿಗೆ ಆಡಲು ಸಿದ್ಧರಾಗಿದ್ದಾರೆ. ಆದರೆ, ಇಡೀ ವಿಷಯವು ಈಗ ಅವರು ಆಂಧ್ರ ಕ್ರಿಕೆಟ್ ಅಸೋಸಿಯೇಷನ್ (ACA) ನಿಂದ NOC ಪಡೆಯುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿದೆ.
MS Dhoni Captaincy: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಬ್ಯಾಟ್ಸ್ಮನ್ ನಿಶಾಂತ್ ಸಿಂಧು. ಇದೀಗ ದುಲೀಪ್ ಟ್ರೋಫಿ ಪಂದ್ಯದಲ್ಲಿ ನಿಶಾಂತ್ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಕಳೆದ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಲು ಧೋನಿ ಅವರಿಗೆ ಒಂದೇ ಒಂದು ಅವಕಾಶ ನೀಡಲಿಲ್ಲ
Indian Cricket Schedule 2023-24: ಭಾರತೀಯ ಕ್ರಿಕೆಟ್ನ 2023-24 ರ ದೇಶೀಯ ಋತುವು ಜೂನ್ 28 ರಿಂದ ದುಲೀಪ್ ಟ್ರೋಫಿ ಪಂದ್ಯಾವಳಿಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ರಣಜಿ ಟ್ರೋಫಿ ಮುಂದಿನ ವರ್ಷ ಜನವರಿ 5 ರಿಂದ ನಡೆಯಲಿದೆ. ಈ ವೇಳೆ ಆರು ಪ್ರಾದೇಶಿಕ ತಂಡಗಳ ನಡುವೆ ದುಲೀಪ್ ಟ್ರೋಫಿ ಪಂದ್ಯ ನಡೆಯಲಿದೆ.
Hanuma Vihari: ರಣಜಿ ಟ್ರೋಫಿ ಎಲೈಟ್ ಕ್ವಾರ್ಟರ್ಫೈನಲ್ನ ಆರಂಭಿಕ ದಿನದಂದು ವಿಹಾರಿಗೆ ಗಾಯವಾಗಿದೆ. ಮಧ್ಯ ಪ್ರದೇಶ ನಡುವೆ ನಡೆಯುತ್ತಿದ್ದ ರಣಜಿ ಪಂದ್ಯದಲ್ಲಿ ಈ ಗಾಯವಾಗಿದೆ. ಬಳಿಕ 37 ಎಸೆತದಲ್ಲಿ 16 ರನ್ ಗಳಿಸಿ ಅವರು ಔಟ್ ಆಗಿದ್ದಾರೆ. ನಂತರ ನಡೆಸಿದ ಸ್ಕ್ಯಾನಿಂಗ್ ನಲ್ಲಿ ಅವರ ಕೈ ಮೂಳೆ ಮುರಿತಗೊಂಡಿದೆ ಎಂದು ತಿಳಿದುಬಂದಿದೆ.
Mumbai vs Delhi : ಭಾರತ ಕ್ರಿಕೆಟ್ ತಂಡ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಯನ್ನು ಆಡಲಾಗಿತ್ತು. ತಂಡದ ನಾಯಕತ್ವವನ್ನು ಆರಂಭಿಕ ರೋಹಿತ್ ಶರ್ಮಾ ನಿರ್ವಹಿಸುತ್ತಿದ್ದಾರೆ. ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 12 ರನ್ಗಳಿಂದ ಗೆದ್ದುಕೊಂಡಿದೆ.
Mumbai vs Delhi Ranji Trophy 2023: ಯಶ್ ಧುಲ್ ಅನಾರೋಗ್ಯಕ್ಕೆ ಒಳಗಾದ ಕಾರಣ ಸಾಂಪ್ರದಾಯಿಕ ಎದುರಾಳಿ ಮುಂಬೈ ವಿರುದ್ಧದ ಬಿ ಗುಂಪಿನ ಆರಂಭಿಕ ಪಂದ್ಯದಿಂದ ಹೊರಗುಳಿದಿದ್ದಾರೆ. ಡೆಲ್ಲಿ ತಂಡ ನಾಕೌಟ್ ರೇಸ್ ನಿಂದ ಹೊರಬಿದ್ದಿದ್ದು, ಧುಲ್ ಅನುಪಸ್ಥಿತಿಯಲ್ಲಿ ಉಪನಾಯಕ ಹಿಮ್ಮತ್ ಸಿಂಗ್ ತಂಡದ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ. ಹಿಮ್ಮತ್ ಸಿಂಗ್ ಗೆ ಈಗ 26 ವರ್ಷ ವಯಸ್ಸಾಗಿದ್ದು, ಸ್ಫೋಟಕ ಬ್ಯಾಟಿಂಗ್ ನಲ್ಲಿ ಪರಿಣತಿ ಹೊಂದಿರುವ ಆಟಗಾರ. ಸಂಭಾವ್ಯ ಆಯ್ಕೆಗಳ ಕೊರತೆಯಿಂದಾಗಿ ಈಗ ಮಾಜಿ ನಾಯಕ ನಿತೀಶ್ ರಾಣಾ ಅವರನ್ನು ಮರಳಿ ಕರೆಯಲಾಗಿದೆ.
Ajinkya Rahane: ಮುಂಬೈ ಮತ್ತು ಅಸ್ಸಾಂ ನಡುವೆ ಗುವಾಹಟಿಯಲ್ಲಿ ರಣಜಿ ಟ್ರೋಫಿಯ ಗುಂಪು-ಬಿ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ಅನುಭವಿ ಆಟಗಾರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮುಂಬೈ ತಂಡದ ನಾಯಕತ್ವವನ್ನು ನಿಭಾಯಿಸುತ್ತಿರುವ ಅಜಿಂಕ್ಯ ರಹಾನೆ 191 ರನ್ ಗಳಿಸಿದ್ದಾರೆ. ಅವರು ಮತ್ತು ಪೃಥ್ವಿ ಶಾ ಮೂರನೇ ವಿಕೆಟ್ಗೆ 401 ರನ್ ಪೇರಿಸಿದ್ದರು.
Ranji Trophy : ಭಾರತೀಯ ಆಟಗಾರರು ಕ್ರಿಕೆಟ್ ನಲ್ಲಿ ವಿಶ್ವದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಭಾರತ ಕ್ರಿಕೆಟ್ ಕ್ಷೇತ್ರದಲ್ಲಿ ಆ ರೀತಿ ಪ್ರಾಬಲ್ಯ ಹೊಂದಿದೆ. ರೋಹಿತ್ ಶರ್ಮಾರಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ, ಅನೇಕ ಭಾರತೀಯ ಕ್ರಿಕೆಟಿಗರು ಈ ಆಟದ ಅಗ್ರಸ್ಥಾನದಲ್ಲಿದ್ದಾರೆ.
Ranji Trophy 2022-23: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ಕೆಎಲ್ ರಾಹುಲ್ ಸಾರಥ್ಯ ವಹಿಸಿದ್ದರು. ಅವರ ನಾಯಕತ್ವದಲ್ಲಿ, ಯುವ ಆಟಗಾರ ಅಭಿಮನ್ಯು ಈಶ್ವರನ್ ಇಡೀ ಸರಣಿಯಲ್ಲಿ ಬೆಂಚ್ ಮೇಲೆ ಕುಳಿತಿರುವುದು ಕಂಡುಬಂದಿತ್ತು ಅಭಿಮನ್ಯು ಈಶ್ವರನ್ ಇನ್ನೂ ಟೀಮ್ ಇಂಡಿಯಾ ಪರ ತಮ್ಮ ಚೊಚ್ಚಲ ಪಂದ್ಯವನ್ನು ಆಡಿಲ್ಲ. ಇದೀಗ ಬಂಗಾಳ ಪರ ಆಡುತ್ತಿರುವ ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ್ದಾರೆ.
Himachal Pradesh Vs Uttarakhand Ranji Trophy: ಹಿಮಾಚಲ ಪ್ರದೇಶದ ನಾಯಕ ರಿಷಿ ಧವನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅವರ ನಿರ್ಧಾರವು ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸಲಿಲ್ಲ. ಹಿಮಾಚಲ ತಂಡದ ಬ್ಯಾಟಿಂಗ್ ತೀರಾ ಹದಗೆಟ್ಟಾಗ ತಂಡವು ಒಟ್ಟಾಗಿ 49 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂಕಿತ್ ಕಸೇಲಿ ಹಿಮಾಚಲ ಪರ ಅತಿ ಹೆಚ್ಚು ರನ್ (26) ಗಳಿಸಿದರು. ಇನ್ನು ಉತ್ತರಾಖಂಡ ಪರ ದೀಪಕ್ ಧಾಪೋಲ ಗರಿಷ್ಠ 8 ವಿಕೆಟ್ ಪಡೆದಿದ್ದು, ಅಭಯ್ ನೇಗಿ ಖಾತೆಗೆ 2 ವಿಕೆಟ್ ಗಳು ಸೇರಿವೆ.
Ranji Tropgy 2022: ಉತ್ತರಾಖಂಡ ವಿರುದ್ಧದ ರಣಜಿ ಪಂದ್ಯದಲ್ಲಿ ನಾಗಾಲ್ಯಾಂಡ್ ಕೇವಲ 25 ರನ್ಗಳಿಗೆ ಆಲೌಟ್ ಆಗುವ ಮೂಲಕ ಮುಜುಗರದ ದಾಖಲೆ ಬರೆದಿದೆ. ಇದು ಈ ದೇಶೀಯ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಆರನೇ ಅತಿ ಕಡಿಮೆ ಸ್ಕೋರ್ ಆಗಿದೆ. ಕಳೆದ 41 ವರ್ಷಗಳಲ್ಲಿ ಇದು ಎರಡನೇ ಅತಿ ಕಡಿಮೆ ಅಂಕವಾಗಿದೆ.
Arjun Tendulkar Century: ರಾಜಸ್ಥಾನ ತಂಡದ ಅರ್ಜುನ್ ತೆಂಡೂಲ್ಕರ್ ಯಾವುದೇ ಸಣ್ಣ ತಂಡದ ವಿರುದ್ಧ ಈ ಸಾಧನೆ ಮಾಡಿಲ್ಲ. ರಾಜಸ್ಥಾನ ತಂಡ ಎರಡು ಬಾರಿ ರಣಜಿ ಚಾಂಪಿಯನ್ ಆಗಿದೆ. ಅದೇ ಸಮಯದಲ್ಲಿ ಕಮಲೇಶ್ ನಾಗರಕೋಟಿ ಮಹಿಪಾಲ್ ಲೋಮ್ರೋರ್ ಅವರಂತಹ ಐಪಿಎಲ್ ಸ್ಟಾರ್ ಬೌಲರ್ಗಳು ತಂಡದಲ್ಲಿದ್ದಾರೆ.
Women umpires in Ranji Trophy: ವೃಂದ ರತಿ, ಜನನಿ ನಾರಾಯಣನ್ ಮತ್ತು ಗಾಯತ್ರಿ ವೇಣುಗೋಪಾಲನ್ ಅವರು ಭಾರತ-ಆಸ್ಟ್ರೇಲಿಯಾ ಮಹಿಳಾ T20I ಸರಣಿಯಲ್ಲಿ ಅಂಪೈರ್ ಗಳಾಗಿ ಮುಂದಿನ ವಾರ ಪ್ರಾರಂಭವಾಗುವ 2 ನೇ ಹಂತದಿಂದ ಆರಂಭಿಸುತ್ತಾರೆ. ಬಿಸಿಸಿಐನಿಂದ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.