ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚಾಕು ಇರಿದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಗಾಂಧಿನಗರದ ಮಿಂಚು ಲೇಡಿಸ್ ಬಾರ್ ನಲ್ಲಿ ತಡರಾತ್ರಿ ಮೊಬೈಲ್ ಕಳುವಾದ ಬಗ್ಗೆ ಗಲಾಟೆ ಶುರುವಾಗಿದೆ.
Mobile Radiation: ಮೊಬೈಲ್ನಿಂದ ಹೊರಸೂಸುವ ವಿಕಿರಣಗಳು ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಸಾಬೀತಗಬಹುದು, ಆದರೆ ನಾವು ಸೆಲ್ ಫೋನ್ನ ಮೇಲೆ ಎಷ್ಟೊಂದು ಅವಲಂಬಿತರಾಗಿದ್ದೇವೆ ಎಂದರೆ, ನಮ್ಮಿಂದ ಮೊಬೈಲ್ ಚಟ ಬಿಡಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.
ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಜೆಸಿ ನಗರ ಪೊಲೀಸರು ಬಂಧಿಸಿ ಸುಮಾರು 5.95 ಲಕ್ಷ ವೌಲ್ಯದ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
How to Run Dual App in Mobile: ನೀವು ಒಂದೇ ಸ್ಮಾರ್ಟ್ಫೋನ್ನಲ್ಲಿ ಎರಡೆರಡು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಚಲಾಯಿಸಲು ಬಯಸಿದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ನಿಮ್ಮ ಫೋನ್ನಲ್ಲಿ ಅಂತಹ ಕೆಲವು ಆಯ್ಕೆಗಳಿವೆ ಇದರಿಂದ ನೀವು 2-2 ಅಪ್ಲಿಕೇಶನ್ಗಳನ್ನು ಸುಲಭವಾಗಿ ರನ್ ಮಾಡಬಹುದು.
Smartphone Life - ಸ್ಮಾರ್ಟ್ಫೋನ್ನಲ್ಲಿ ಹಲವು ರೀತಿಯ ವೈಶಿಷ್ಟ್ಯಗಳಿರುತ್ತವೆ, ಈ ವೈಶಿಷ್ಟ್ಯಗಳು ಬ್ಯಾಕ್ಗ್ರೌಂಡ್ನಲ್ಲಿ ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಹೀಗಾಗಿ, ಸ್ಮಾರ್ಟ್ಫೋನ್ ಬಳಸುವಾಗ ಎಚ್ಚರಿಕೆಯ ಅಗತ್ಯವಿದೆ. ಬಳಕೆದಾರರ ಕೆಲವು ತಪ್ಪುಗಳು ಅದರ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ನೀವು ತಪ್ಪಿಸಬೇಕಾದ ಕೆಲವು ತಪ್ಪುಗಳನ್ನು ಯಾವುವು ತಿಳಿದುಕೊಳ್ಳೋಣ ಬನ್ನಿ.
Smartphone Trick: ಇಂದು ಪ್ರತಿಯೊಬ್ಬರ ಕೈಯಲ್ಲಿ ನಿಮಗೆ ಸ್ಮಾರ್ಟ್ ಫೋನ್ ನೋಡಲು ಸಿಗುತ್ತಿದೆ. ಅದು ಸಾಮಾನ್ಯ ಜನರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಅತ್ಯಾವಶ್ಯಕ ಕೆಲಸದಿಂದ ಹಿಡಿದು, ಕರೆ ಮಾಡಲು, ಟೈಮ್ ಪಾಸ್ ಮಾಡಲು ಹಾಗೂ ಗೇಮಿಂಗ್ ಗಳಿಗಾಗಿ ಸ್ಮಾರ್ಟ್ ಫೋನ್ ಬಳಕೆಯಾಗುತ್ತಿದೆ.
ನಾವು Android ಫೋನ್ಗಳು, ಟ್ಯಾಬ್ಲೆಟ್ಗಳು ಮತ್ತು chromebook ಗಳಿಗಾಗಿ ಅಗ್ರ ಐದು ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ಗಳನ್ನು ಪಟ್ಟಿ ಮಾಡಿದ್ದೇವೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಒಂದನ್ನು ಆಯ್ಕೆಮಾಡಿ.
Call Recording Feature: ಮೊಬೈಲ್ನಲ್ಲಿ ಕಾಲ್ ರೆಕಾರ್ಡಿಂಗ್ನ ಅನುಕೂಲಗಳಿದ್ದರೂ, ಅದರ ಅನಾನುಕೂಲಗಳೂ ಇವೆ. ನಿಮ್ಮ ಮಾತುಗಳನ್ನು ರೆಕಾರ್ಡ್ ಮಾಡುವ ಮೂಲಕ ಎದುರಿಗಿರುವ ವ್ಯಕ್ತಿಯೂ ನಿಮಗೆ ಹಲವು ಬಾರಿ ಹಾನಿ ಮಾಡಬಹುದು. ಆದರೆ ನಿಮ್ಮ ಕರೆಯನ್ನು ರೆಕಾರ್ಡ್ ಮಾಡಲಾಗುತ್ತಿದೆಯೇ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಮನೆಯಲ್ಲಿ ಇದ್ದದ್ದು ಒಂದೇ ಮೊಬೈಲ್. ಕುಟುಂಬ ಸದಸ್ಯರೆಲ್ಲರೂ ಇದೇ ಮೊಬೈಲ್ ಬಳಸ್ತಾ ಇದ್ರು.. ಚಾರ್ಚಿಂಗ್ ಹಾಕಿದ ಮೊಬೈಲ್ ನೋಡುತ್ತಿದ್ದ ಮಗಳನ್ನ ಮೊಬೈಲ್ ನೋಡ್ಬೆಡಾ ಅಂದಿದಕ್ಕೆ ಆ ಯುವತಿ ನೇಣಿಗೆ ಶರಣಾಗಿದ್ದಾಳೆ.
ನೀವೂ ಹೆಚ್ಚು ಮೊಬೈಲ್ ಬಳಸುತ್ತಿದ್ದರೆ ಮತ್ತು ಸ್ವಲ್ಪವೂ ವಿರಾಮ ತೆಗೆದುಕೊಳ್ಳದಿದ್ದರೆ, ನಿಮ್ಮ ದೇಹದಲ್ಲಿಯೂ ಈ ರೀತಿಯ ಲಕ್ಷಣಗಳು ಕಂಡುಬರುತ್ತವೆ. ಹಾಗಾದರೆ ಆ ರೋಗಲಕ್ಷಣಗಳು ಯಾವುವು ಎಂದು ತಿಳಿಯೋಣ, ಇದರಿಂದ ನೀವು ಜಾಗರೂಕರಾಗಿರಬೇಕು.
ಸುಮಾರು ಒಂದು ವರ್ಷದಿಂದ ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ರೈತರ ಪ್ರತಿಭಟನೆಯ ಪರಿಣಾಮ ಕೇಂದ್ರ ಸರ್ಕಾರ ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ಘೋಷಿಸಿದೆ. ಅಂದಿನಿಂದ ರಾಜ್ಯ ಸರ್ಕಾರಗಳು ರೈತರ ಓಲೈಕೆಯಲ್ಲಿ ತೊಡಗಿವೆ. ಇದೀಗ ಗುಜರಾತ್ ಸರ್ಕಾರ ರೈತರಿಗೆ ಸ್ಮಾರ್ಟ್ಫೋನ್ ಖರೀದಿಸಲು ಪ್ರತಿ ಕುಟುಂಬಕ್ಕೆ 1500 ರೂಪಾಯಿ ಸಹಾಯವನ್ನು ಘೋಷಿಸಿದೆ.
Auto Debit Payments: ವಿದ್ಯುತ್ ಬಿಲ್, ಮೊಬೈಲ್ ಬಿಲ್ ಅಥವಾ ಇತರೆ ಯುಟಿಲಿಟಿ ಬಿಲ್ ಸ್ವಯಂ ಡೆಬಿಟ್ ಆಗುವಂತೆ ಮಾಡುವ ಕೋಟಿಗಟ್ಟಲೆ ಗ್ರಾಹಕರಿಗೆ ದೊಡ್ಡ ಸುದ್ದಿಯಿದೆ. ವಾಸ್ತವವಾಗಿ, ಅಕ್ಟೋಬರ್ 1 ರಿಂದ, ಆಟೋ ಡೆಬಿಟ್ ನಿಯಮ ಬದಲಾಗಲಿದೆ. ಈಗ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.