Lion enters hotel in Gujarat: ಏಕಾಏಕಿ ಸಿಂಹವೊಂದು ಐಶಾರಾಮಿ ಹೋಟೆಲ್ಗೆ ಎಂಟ್ರಿ ಕೊಟ್ಟಿರುವ ಘಟನೆ ಗುಜರಾತ್ನ ಜುನಾಗಢದಲ್ಲಿ ನಡೆದಿದೆ. ಹೋಟೆಲ್ನೊಳಗೆ ಸಿಂಹ ಬಂದು ಓಡಾಡಿರುವ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್, ಮರಳುಗಾಡಿನಲ್ಲಿದ್ದ ನಮಗೆ ತೊರೆ, ಕೆರೆ, ನದಿ ದಾಟಿಸಿ ಈಗ ಸಮುದ್ರದ ಬಳಿ ಕಾಂಗ್ರೆಸ್ ತಂದು ನಿಲ್ಲಿಸಿದೆ ಎಂದು ನಟ ಸಾಧುಕೋಕಿಲ ಹೇಳಿದರು.
Viral Video: ಸಿಂಹಗಳನ್ನು ಕಾಡಿನ ರಾಜ ಎಂದು ಕರೆಯಲಾಗುತ್ತದೆ ಮತ್ತು ಅವುಗಳನ್ನು ಹೆಚ್ಚಾಗಿ ಕಾಡುಗಳಲ್ಲಿ ಅಥವಾ ಪಂಜರಗಳಲ್ಲಿ ಕಾಣಬಹುದು. ಈ ವೈರಲ್ ವಿಡಿಯೋದಲ್ಲಿ, ಸಿಂಹದ ಮರಿ ಮತ್ತು ಅದರ ತಾಯಿಯನ್ನು ಮನೆಯೊಂದರಲ್ಲಿ ಕಾಣಬಹುದು.
Man Kisses Lion: ಸ್ನೇಹವೇ ಹಾಗೆ. ಅದಕ್ಕೆ ವಯಸ್ಸಿನ ಮಿತಿಯಿಲ್ಲ, ಜಾತಿ - ಧರ್ಮದ ಬೇಧವಿಲ್ಲ. ಯಾವ ಹಂಗೂ ಇರದ ಸುಂದರ ಭಾವನೆಯೇ ಗೆಳೆತನ. ಈ ಸ್ನೇಹ ಯಾರೊಂದಿಗೆ, ಹೇಗೆ, ಎಲ್ಲಿ ಶುರುವಾಗುತ್ತೋ ಗೊತ್ತಿಲ್ಲ. ಆದರೆ ಒಮ್ಮೆ ಆರಂಭವಾದರೆ ಅಂತ್ಯ ಎಂಬುದಿಲ್ಲ. ಇದೀಗ ನಾವು ಹೇಳ ಹೊರಟಿಸರೋದು ಸಿಂಹ - ಮಾನವನ ಸ್ನೇಹದ ಬಗ್ಗೆ. ಸಾಮಾನುವಾಗಿ ಸಿಂಹಗಳು ಮನುಷ್ಯರನ್ನ ನೋಡಿದಾಕ್ಷಣ ದಾಳಿಗೆ ಮುಂದಾಗುತ್ತವೆ. ಆದರೆ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನಿಮಗೆ ಅಚ್ಚರಿ ಮೂಡಿಸುತ್ತೆ.
ಈ ವಿಡಿಯೊವನ್ನು ನೋಡಿದ ನಂತರ ಒಂದು ಬಾರಿ ಮೈ ರೋಮಾಂಚನವಾಗಬಹುದು. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿ ಉದಾರತೆ ತೋರಿ ಸಿಂಹಗಳಿರುವ ಸ್ಥಳಕ್ಕೆ ತಲುಪಿದ್ದಾನೆ. ಆಮೇಲೆ ಏನಾಯ್ತು ಅಂತ ನೋಡಿದರೆ ಶಾಕ್ ಆಗುತ್ತೀರ. ಮೊದಲು ನೀವು ಈ ವೈರಲ್ ವಿಡಿಯೋ ನೋಡಲೇಬೇಕು.
CT scan to lion: ಮಾನವನ ಆರೋಗ್ಯವು ಹದಗೆಟ್ಟಾಗ, ವೈದ್ಯರು ಪರೀಕ್ಷೆಗಳನ್ನು ಮಾಡಲು ಸೂಚಿಸುತ್ತಾರೆ. ಜನರು ತಮ್ಮ ಪರೀಕ್ಷೆಯನ್ನು ಮಾಡಿ ವೈದ್ಯರಿಗೆ ವರದಿ ನೀಡುತ್ತಾರೆ. ನಂತರ ನಿಜವಾದ ಸಮಸ್ಯೆ ತಿಳಿಯಬಹುದು.
Lions Fight Video: ಆಹಾರಕ್ಕಾಗಿ ಸಿಂಹ ಬೇರೊಂದು ಪ್ರಾಣಿಯ ಬೆನ್ನ ಹಿಂದೆ ಬಿದ್ದು ಕಾದಾಡುವುದನ್ನು ನೀವು ಕೂಡಾ ಅನೇಕ ವಿಡಿಯೋಗಳಲ್ಲಿ ನೋಡಿರಬಹುದು. ಆದರೆ ಇಲ್ಲಿ ಎರಡು ಸಿಂಹಗಳು ಪರಸ್ಪರ ಜಿದ್ದಿಗೆ ಬಿದ್ದು ಕಾದಾದುತ್ತಿವೆ. ಅದು ಕೂಡಾ ಸಿಂಹಿಣಿಗಾಗಿ.
Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಅಚ್ಚರಿಯ ಜೊತೆಗೆ ಅವುಗಳನ್ನು ನಂಬಲು ಕೂಡ ಕಷ್ಟವಾಗಬಹುದು.
ವಿಶ್ವ ವನ್ಯಜೀವಿ ವಾರ ಇನ್ನೂ ನಡೆಯುತ್ತಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಬಹಳ ಸುಂದರವಾದ ವೀಡಿಯೊ ಹೊರಬಂದಿದೆ. ಈ ವಿಡಿಯೋವನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಹಂಚಿಕೊಂಡಿದ್ದಾರೆ.
ಮೃಗಾಲಯ ವೀಕ್ಷಣೆಗೆಂದು ಬಂದಿದ್ದ ಯುವಕನೋರ್ವ ಸಿಂಹ ಇದ್ದ ಸ್ಥಳಕ್ಕೆ ಇದ್ದಕ್ಕಿದ್ದಂತೆ ಹಾರಿದ್ದಲ್ಲದೆ, ಸಿಂಹದ ಮುಂದೆ ಕುಳಿತಿದ್ದ. ಕೂಡಲೇ ಅಲ್ಲಿದ್ದವರು ಆತನ ಬಗ್ಗೆ ಮೃಗಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಆತನನನ್ನು ರಕ್ಷಿಸಿದ್ದಾರೆ.
ಕಳೆದ 18 ದಿನಗಳಲ್ಲಿ 21 ಸಿಂಹಗಳು ಗಿರ್ ಅರಣ್ಯದಲ್ಲಿ ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಈಗ ಇಂತಹ ಅಲ್ಪ ಅವಧಿಯಲ್ಲಿ ಸಿಂಹಗಳು ಸಾವನ್ನಪ್ಪುತ್ತಿರುವುದು ಈಗ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳಲ್ಲಿ ಚಿಂತೆಗೀಡು ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.