ಸೂರ್ಯ ಗೋಚರ 2023: ಜ್ಯೋತಿಷ್ಯದ ಪ್ರಕಾರ ಜೂನ್ನಲ್ಲಿ ಅನೇಕ ಗ್ರಹಗಳ ಸಾಗಣೆಯು ಎಲ್ಲಾ 12 ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜೂನ್ನಲ್ಲಿ ಸೂರ್ಯ ಮತ್ತು ಶನಿ ಕೂಡ ತಮ್ಮ ಸ್ಥಳವನ್ನು ಬದಲಾಯಿಸಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯಾವ ರಾಶಿಗಳು ವಿಶೇಷವಾಗಿ ಪ್ರಯೋಜನ ಪಡೆಯುತ್ತವೆಂದು ತಿಳಿಯಿರಿ.
ಗುರುವಾರದ ಪರಿಹಾರಗಳು: ಗುರುವಾರವನ್ನು ಭಗವಾನ್ ವಿಷ್ಣುವಿನ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಗುರು ಗ್ರಹಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಸಹ ಮಾಡಬಹುದು. ಕೆಲವು ಕ್ರಮಗಳನ್ನು ಮಾಡುವುದರಿಂದ ವಿಷ್ಣುವಿನ ಜೊತೆಗೆ ಗುರುವಿನ ಕೃಪೆಯೂ ಪ್ರಾರಂಭವಾಗುತ್ತದೆ.
Health Benefits of Neem Leaf: ಬೇವಿನ ಎಲೆಗಳಲ್ಲಿ ತಾಮ್ರ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣದ ಪ್ರಮಾಣವು ಹೆಚ್ಚಿರುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಗಳ ವಿರುದ್ಧ ದೇಹವನ್ನು ರಕ್ಷಿಸುವ ಶಕ್ತಿ ಇದಕ್ಕಿದೆ.
ಮಾಣಿಕ್ಯ ರತ್ನದ ಪ್ರಯೋಜನಗಳು: ಜ್ಯೋತಿಷ್ಯದಲ್ಲಿ ಗ್ರಹಗಳ ರಾಜನಾದ ಸೂರ್ಯನನ್ನು ಯಶಸ್ಸು, ಆತ್ಮವಿಶ್ವಾಸ ಮತ್ತು ಆರೋಗ್ಯದ ಅಂಶವೆಂದು ಪರಿಗಣಿಸಲಾಗುತ್ತದೆ. ಸೂರ್ಯನು ದುರ್ಬಲನಾಗಿದ್ದರೆ ವ್ಯಕ್ತಿಗೆ ಯಶಸ್ಸು ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾಣಿಕ್ಯವು ಅವನಿಗೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.
The Practical Guide To Healing A Broken Heart: ಇಂದು ನಾವು ಮುರಿದ ಹೃದಯವನ್ನು ಗುಣಪಡಿಸಲು ಕೆಲವು ಸುಲಭ ಮಾರ್ಗಗಳನ್ನು ನಿಮಗೆ ತಿಳಿಸಿಕೊಡುತ್ತೇವೆ. ಇದು ನಿಮ್ಮ ಮನಸ್ಸಿಗೆ ಸಾಂತ್ವನ, ಸ್ಫೂರ್ತಿ ಮತ್ತು ಶಾಂತಿಯನ್ನು ನೀಡುತ್ತದೆ.
Rosie Moore : ಜಗತ್ತಿನ ಅತ್ಯಂತ ಸುಂದರ ವಿಜ್ಞಾನಿಯನ್ನು ಎಂದಾದರೂ ನೀವು ನೋಡಿದ್ದೀರಾ...? ಇಲ್ಲಿದ್ದಾಳೆ ನೋಡಿ ಪ್ರಪಂಚದ ಬ್ಯೂಟಿಫುಲ್ ಸೈನ್ಸಿಸ್ಟ್ ರೋಸಿ ಮೂರ್. ಈಕೆ ಬಗ್ಗೆ ತಿಳಿದುಕೊಳ್ಳುವ ಆಸೆ ಇದ್ರೆ, ಮುಂದೆ ಓದಿ..
ಶನಿವಾರದ ಪರಿಹಾರಗಳು: ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಈ ದಿನ ಭಕ್ತಿಯಿಂದ ಮಾಡುವ ಪೂಜೆಯು ಬೇಗ ಫಲ ನೀಡುತ್ತದೆ. ಶನಿವಾರದಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ ಶನಿದೇವನು ಶೀಘ್ರವಾಗಿ ಪ್ರಸನ್ನನಾಗುತ್ತಾನೆ ಮತ್ತು ಭಕ್ತರಿಗೆ ಬಯಸಿದ ಫಲವನ್ನು ನೀಡುತ್ತಾನೆ.
ತುಳಸಿ ಗಿಡದ ಪರಿಹಾರಗಳು: ತುಳಸಿಯನ್ನು ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಇದರಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸಿದ್ದಾಳೆಂಬ ನಂಬಿಕೆ ಇದೆ. ತುಳಸಿಯ ಕೆಲವು ಪರಿಹಾರಗಳನ್ನು ಮಾಡುವುದರಿಂದ ನೀವು ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಬಹುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಬಹುದು. ತುಳಸಿ ಎಲೆಗಳ ಕೆಲವು ಪರಿಹಾರಗಳ ಬಗ್ಗೆ ತಿಳಿಯಿರಿ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವ ತರಕಾರಿಗಳು: ಸಕ್ಕರೆ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗ್ಲೈಸೆಮಿಕ್ ಇಂಡೆಕ್ಸ್ (15)ಕ್ಕಿಂತ ಕಡಿಮೆ ಇರುವಂತಹ ಆಹಾರವನ್ನು ವಿಶೇಷವಾಗಿ ಸೇವಿಸಬೇಕು. ಮಧುಮೇಹ ರೋಗಿಗಳ ಆರೋಗ್ಯಕ್ಕೆ ರಾಮಬಾಣವಾಗಿರುವ ಕೆಲವು ತರಕಾರಿಗಳ ಹೆಸರನ್ನು ಇಂದು ನಾವು ನಿಮಗೆ ಹೇಳುತ್ತೇವೆ.
ಜ್ವಾಲಾಮುಖಿ ಯೋಗ: ಜ್ವಾಲಾಮುಖಿ ಯೋಗವು ಅಶುಭ ಯೋಗಗಳಲ್ಲಿ ಒಂದಾಗಿದೆ. ಈ ಯೋಗದಲ್ಲಿ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಲಾಗುವುದಿಲ್ಲ. ಈ ಯೋಗದಲ್ಲಿ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವುದು ನಿರಾಶೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
Lucky Gemstone: ರತ್ನಶಾಸ್ತ್ರದಲ್ಲಿ ವಿವಿಧ ರೀತಿಯ ರತ್ನಗಳನ್ನು ವಿವರಿಸಲಾಗಿದೆ. ಪ್ರತಿ ರಾಶಿಯ ಚಿಹ್ನೆಗೆ ವಿಭಿನ್ನ ರತ್ನಗಳಿವೆ ಮತ್ತು ಅವು ವಿಭಿನ್ನ ಗ್ರಹಗಳಿಗೆ ಸಂಬಂಧಿಸಿವೆ. ಯಾವುದೇ ರಾಶಿಯ ಚಿಹ್ನೆಯ ಜಾತಕದಲ್ಲಿ ಗ್ರಹವು ದುರ್ಬಲ ಸ್ಥಿತಿಯಲ್ಲಿದ್ದಾಗ, ಅದಕ್ಕೆ ಸಂಬಂಧಿಸಿದ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ.
Mistakes While Having Green Tea:ಮೊದಲೇ ಹೇಳಿದ ಹಗೆ ಬಹುತೇಕ ಮಂದಿ ಗ್ರೀನ್ ಟೀ ಕುಡಿಯುತ್ತಾರೆ. ಆದರೆ ಅದನ್ನು ಸೇವಿಸುವ ಸರಿಯಾದ ಮಾರ್ಗವನ್ನು ತಿಳಿದಿಲ್ಲ. ಹಾಗಾಗಿ ಗ್ರೀನ್ ಟೀ ಕುಡಿಯುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ.
ಗಜಕೇಸರಿ ಯೋಗದ ಪ್ರಭಾವ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ಇತರ ಗ್ರಹಗಳೊಂದಿಗೆ ಸೇರಿಕೊಂಡಾಗ ಅನೇಕ ಶುಭ ಮತ್ತು ಅಶುಭ ಯೋಗಗಳು ಉಂಟಾಗುತ್ತವೆ. ಗುರು-ಚಂದ್ರರ ಸಂಯೋಗದಿಂದ ಮೇ 17ರಂದು ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ. ಈ ಯೋಗವು ಯಾವ ರಾಶಿಯವರಿಗೆ ಲಾಭದಾಯಕ ಎಂದು ತಿಳಿಯಿರಿ.
ಸೊಳ್ಳೆಗಳ ಕಾಟಕ್ಕೆ ನೈಸರ್ಗಿಕ ಪರಿಹಾರ: ಬೇಸಿಗೆಯಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಂಡುಬರುತ್ತದೆ. ಸೊಳ್ಳೆಗಳ ಕಾಟದಿಂದ ನೀವು ರಾತ್ರಿ ನಿದ್ರಾಹೀನತೆ ಅನುಭವಿಸಬೇಕಾಗುತ್ತದೆ. ಯಾವುದೇ ರಾಸಾಯನಿಕಯುಕ್ತ ಉತ್ಪನ್ನ ಬಳಸದೆ ಸೊಳ್ಳೆಗಳ ಸಮಸ್ಯೆಗೆ ಮುಕ್ತಿ ಪಡೆಯಲು ಸುಲಭ ಪರಿಹಾರ ಇಲ್ಲಿದೆ ನೋಡಿ.
ಬುಧ ಉದಯ: ಗ್ರಹಗಳ ರಾಜಕುಮಾರ ಬುಧನು ಮೇ 10ರಂದು ಮೇಷ ರಾಶಿಯಲ್ಲಿ ಉದಯಿಸಿದ್ದಾನೆ. ಬುಧನ ಉದಯದೊಂದಿಗೆ ಎಲ್ಲಾ 12 ರಾಶಿಗಳ ಮೇಲೆ ಒಂದಲ್ಲ ಒಂದು ರೀತಿ ಪರಿಣಾಮ ಬೀರಲಿದೆ. ಬುಧನ ಅನುಗ್ರಹದಿಂದ ಉತ್ತಮ ದಿನಗಳು ಪ್ರಾರಂಭವಾಗುವ 4 ರಾಶಿಗಳ ಬಗ್ಗೆ ತಿಳಿಯಿರಿ.
ಬುಧನ ಪ್ರಾಮುಖ್ಯತೆ: ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಈ ಗ್ರಹವನ್ನು ಜ್ಞಾನ, ಗಳಿಕೆ, ಸಂಬಂಧದ ಅಂಶವೆಂದು ಪರಿಗಣಿಸಲಾಗುತ್ತದೆ. ಇದು ಮಾನವ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬುಧನ ಅನುಗ್ರಹದಿಂದ ಯಾವುದೇ ಒಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ.
Hair Colour: ವಯಸ್ಸಾಗುವಿಕೆ, ಅನುವಂಶಿಕತೆ, ರೋಗಗಳು, ಒತ್ತಡ, ಪೌಷ್ಟಿಕಾಂಶದ ಕೊರತೆ, ವಿಟಮಿನ್ ಬಿ-12 ಕೊರತೆ ಮುಂತಾದ ಹಲವಾರು ಕಾರಣಗಳಿಂದ ಕಪ್ಪು ಕೂದಲು ಬಿಳಿಯಾಗುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.