Domestic violence case: ಹನಿಮೂನ್ಗೆಂದು ನೇಪಾಳಕ್ಕೆ ಹೋದಾಗ ತನಗೆ ಆದ ಅವಮಾನ ಸೇರಿದಂತೆ ತಮ್ಮ ಮದುವೆ ಸಮಯದಲ್ಲಿ ನಡೆದ ಭಯಾನಕ ಘಟನೆಗಳ ಬಗ್ಗೆ ಪತ್ನಿ ತನ್ನ ಅರ್ಜಿಯಲ್ಲಿ ತಿಳಿಸಿದ್ದರು.
ವಿಚ್ಛೇದನದ ನಂತರವೂ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯ (ಡಿವಿ ಕಾಯ್ದೆ) ನಿಬಂಧನೆಗಳ ಅಡಿಯಲ್ಲಿ ಮಹಿಳೆ ಜೀವನಾಂಶಕ್ಕೆ ಅರ್ಹಳು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಜನವರಿ 24 ರ ಆದೇಶದಲ್ಲಿ ನ್ಯಾಯಮೂರ್ತಿ ಆರ್ ಜಿ ಅವಚತ್ ಅವರ ಏಕ ಪೀಠವು ಸೆಷನ್ಸ್ ನ್ಯಾಯಾಲಯವು ಮೇ 2021 ರ ಆದೇಶವನ್ನು ಎತ್ತಿಹಿಡಿದಿದೆ, ಒಬ್ಬ ಪೊಲೀಸ್ ಪೇದೆಯು ತನ್ನ ವಿಚ್ಛೇದಿತ ಹೆಂಡತಿಗೆ ತಿಂಗಳಿಗೆ 6,000 ರೂ.ಗಳ ಜೀವನಾಂಶವನ್ನು ಪಾವತಿಸುವಂತೆ ನಿರ್ದೇಶಿಸಿತು.
Abhinaya dowry case : ಧಾರಾವಾಹಿ, ಸಿನಿಮಾಗಳಲ್ಲಿ ಸೊಸೆಗೆ ಕಾಟ ಕೊಟ್ಟು ವರದಕ್ಷಿಣೆ ತರುವಂತೆ ಕಿರುಕುಳ ಕೊಡುವ ಅತ್ತಿಗೆಯನ್ನು ನೋಡಿದ್ದೇವೆ. ಅದೇ ರೀತಿ ನಿಜ ಜೀವನದಲ್ಲೂ ಕನ್ನಡ ಚಿತ್ರರಂಗದ ಹಿರಿಯ ನಟಿ, ಕಾಶಿನಾಥ ʼಅನುಭವʼದಲ್ಲಿ ನಟಿಸಿದ್ದ ಅಭಿನಯ ಅವರು ತಮ್ಮ ಅತ್ತಿಗೆಗೆ (ಅಣ್ಣನ ಹೆಂಡತಿ) ವರದಕ್ಷಿಣೆ ಕಿರುಕುಳ ನೀಡಿದ ಹಿನ್ನಲೆ, ಹೈಕೋರ್ಟ್ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಆಸ್ತಿಗಾಗಿ ತನ್ನ ಹೆಂಡತಿ ತನ್ನನ್ನು ಪ್ರತಿನಿತ್ಯವೂ ಹಿಂಸಿಸುತ್ತಿದ್ದಾಳೆ. ಆಕೆಯಿಂದ ನನಗೆ ಭದ್ರತೆ ನೀಡಬೇಕೆಂದು ಹೆಡ್ಮಾಸ್ಟರ್ ಒಬ್ಬರು ಫ್ಯಾಮಿಲಿ ಕೋರ್ಟ್ಗೆ ಸಿಸಿಟಿವಿ ದೃಶ್ಯಾವಳಿ ಸಮೇತ ದೂರು ನೀಡಿದ್ದಾರೆ.
ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತನ್ನ ಆದೇಶದಲ್ಲಿ ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ತನ್ನ ಮಾಜಿ ಸಂಗಾತಿ ರಿಯಾ ಪಿಳ್ಳೈ ವಿರುದ್ಧ ಹಲವಾರು ಕೌಟುಂಬಿಕ ಹಿಂಸೆಯನ್ನು ಎಸಗಿದ್ದಾರೆ ಎಂದು ತೀರ್ಪು ನೀಡಿದೆ.
ಖ್ಯಾತ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ಅಲಿಯಾ ಸಿದ್ದಿಕಿ ತನ್ನ ಪತಿಯ ಮನೆಯವರ ಕುರಿತು ಸೆನ್ಸೇಷನಲ್ ಮಾಹಿತಿ ಬಹಿರಂಗಗೊಳಿಸಿದ್ದು, ನವಾಜ್ ಅವರ ಕುಟುಂಬ ಸದ್ಯಸರು ತಮಗೆ ಹೊಡೆಯುತ್ತಿದ್ದರು ಎಂದು ಆರೋಪಿಸಿದ್ದಾರೆ.
ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಭಾನುವಾರ ಭದೋಹಿ ಜಿಲ್ಲೆಯ ಜಹಗೀರಾ ಘಾಟ್ ಬಳಿಯ ಗಂಗಾ ನದಿಗೆ ಮೂರು ವರ್ಷದ ಬಾಲಕ ಸೇರಿದಂತೆ ಐದು ಮಕ್ಕಳನ್ನು ಎಸೆದಿದ್ದಾಳೆ ಎಂದು ವರದಿಯಾಗಿದೆ. ಎಲ್ಲಾ ಮಕ್ಕಳು ಮುಳುಗಿಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 24 ರ ನಂತರದ ಲಾಕ್ ಡೌನ್ ನಂತರ ಭಾರತದಲ್ಲಿ ಕೌಟುಂಬಿಕ ಹಿಂಸಾಚಾರ ಪ್ರಕರಣಗಳು ಹೆಚ್ಚಾಗಿದ್ದು, ಗಂಡಂದಿರು ತಮ್ಮ ಹತಾಶೆಯಿಂದ ಪಾರಾಗದೆ ಹೆಂಡತಿಯರ ಮೇಲೆ ವ್ಯಕ್ತಪಡಿಸಿದ್ದಾರೆ ಎಂದು ತಜ್ಞರು ಹೇಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.