ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಭ್ರಷ್ಟಾಚಾರ ಬಡಿದಾಟ ಜೋರಾಗಿಬಿಟ್ಟಿದೆ.. ಲಂಗು-ಲಗಾಮಿಲ್ಲದೇ ಪರಸ್ಪರ ವಾಗ್ದಾಳಿಗಿಳಿದಿದ್ದಾರೆ.. ಕಾಂಗ್ರೆಸ್ ಅವಧಿಯಲ್ಲಿನ ಕೇಸ್ಗಳನ್ನ ಸಿಎಂ ಹಾಗೂ ಸಚಿವರು ರೀ ಓಪನ್ ಮಾಡ್ತಿದ್ದಾರೆ. ಸಿದ್ದರಾಮಯ್ಯನವ್ರನ್ನ ಟಾರ್ಗೆಟ್ ಮಾಡಿ, ಜೈಲಿಗೆ ತಳ್ಳೋ ಲೆಕ್ಕಾಚಾರವೂ ಹಾಕಿಕೊಂಡಂತೆ ಕಾಣುತ್ತೆ..
ಕಾಂಗ್ರೆಸ್ ಶಾಸಕರು ಮತದಾರರಿಗೆ ಆಮಿಷ ಒಡ್ಡುವಾಗ ಸಿಕ್ಕಿಹಾಕಿಕೊಂಡಿದ್ದಾರೆ. ಅವರ ಬಗ್ಗೆ ಇವರು ಏನೂ ಮಾತನಾಡುವುದಿಲ್ಲ. ಕಾಂಗ್ರೆಸ್ ಎಂದರೆ ಪ್ರೆಶರ್ ಕುಕ್ಕರ್ ಪಕ್ಷ. ಅಲ್ಲಿ ಬಾಂಬ್ ಕುಕ್ಕರ್ ಇಲ್ಲಿ ಪ್ರೆಶರ್ ಕುಕ್ಕರ್.
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಭ್ರಷ್ಟಾಚಾರ ವಿಚಾರದಲ್ಲಿ ಆರೋಪ- ಪ್ರತ್ಯಾರೋಪದ ಟಾಕ್ ಫೈಟ್ ಜೋರಾಗಿದೆ. ನಿಮ್ಮ ಕಾಲದಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ಆಗಿದ್ದು ಎಂದು ಬಿಜೆಪಿ ಆರೋಪ ಮಾಡುತ್ತಿದ್ರೆ, ನಿಮ್ದು 40 % ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ನಿನ್ನೆ ವಿನೂತನವಾಗಿ ಪ್ರತಿಭಟನೆ ಮಾಡಿದೆ. ಬಿಜೆಪಿ-ಕಾಂಗ್ರೆಸ್ ಭ್ರಷ್ಟಾಚಾರದ ಟಾಕ್ ಫೈಟ್ ಹೇಗಿತ್ತು..? ಇಲ್ಲಿದೆ ನೋಡಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.