ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಭ್ರಷ್ಟಾಚಾರ ಬಡಿದಾಟ

  • Zee Media Bureau
  • Jan 25, 2023, 04:16 PM IST

ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಭ್ರಷ್ಟಾಚಾರ ಬಡಿದಾಟ ಜೋರಾಗಿಬಿಟ್ಟಿದೆ.. ಲಂಗು-ಲಗಾಮಿಲ್ಲದೇ ಪರಸ್ಪರ ವಾಗ್ದಾಳಿಗಿಳಿದಿದ್ದಾರೆ.. ಕಾಂಗ್ರೆಸ್ ಅವಧಿಯಲ್ಲಿನ ಕೇಸ್‌ಗಳನ್ನ ಸಿಎಂ ಹಾಗೂ ಸಚಿವರು ರೀ ಓಪನ್ ಮಾಡ್ತಿದ್ದಾರೆ. ಸಿದ್ದರಾಮಯ್ಯನವ್ರನ್ನ ಟಾರ್ಗೆಟ್ ಮಾಡಿ, ಜೈಲಿಗೆ ತಳ್ಳೋ ಲೆಕ್ಕಾಚಾರವೂ ಹಾಕಿಕೊಂಡಂತೆ ಕಾಣುತ್ತೆ.. 

Trending News