Bigg Boss Pavi Poovappa: ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಅವರ ಮೇಲಿನ ನಿರೀಕ್ಷೆಗಳೂ ಜಾಸ್ತಿಯೇ ಇದ್ದವು. ಆದರೆ ಇದೀಗ ಪವಿ ದೊಡ್ಮನೆಯಿಂದ ಹೊರಬಿದ್ದಿದ್ದಾರೆ..
Bigg Boss Kannada: ಭಾನುವಾರದ ‘ಸೂಪರ್ ಸಂಡೆ ವಿತ್ ಸುದೀಪ್’ ಎಪಿಸೋಡಿನಲ್ಲಿ ಮಡಿಕೆ ಒಡೆಯುವ ‘ಅಗ್ರೆಸಿವ್’ ಆಕ್ಟಿವಿಟಿ ನಡೆಸಿದ್ದ ಸ್ಪರ್ಧಿಗಳ ಕಿಚ್ಚು ಇನ್ನೂ ಆರಿದಂತಿಲ್ಲ. ಬದಲಿಗೆ ಹೊಸ ವಾರದ ಮೊದಲ ದಿನ ಅದು ಜೊರಾಗೇ ಭಗಭಗಿಸುತ್ತಿದೆ.
Bigg Boss Kannada: ಮುದ್ದೆಯೂಟದ ನಂತರ ಬಿಗ್ಬಾಸ್ ಮನೆಯ ಗ್ಯಾಸ್ ಕನೆಕ್ಷನ್ ಡಿಸ್ಕನೆಕ್ಟ್ ಆಗಿದ್ದರಿಂದ ಇಡೀ ಮನೆಯ ಸದಸ್ಯರೆಲ್ಲ ಕಂಗಾಲಾಗಿದ್ದರು. ಇದಕ್ಕೆ ರಾತ್ರಿ ಹಸಿಕೊಂಡೇ ಇರಬೇಕಾಗುತ್ತದೆ ಎಂಬ ಕಾರಣಕ್ಕೆ ಅಸಮಧಾನವೂ ಹೊಗೆಯಾಡಲಾರಂಭಿಸಿತ್ತು. ಆದರೆ ಹಸಿವಿಂದ ಕೂತ ಮನೆಯ ಸದಸ್ಯರಿಗೆ ಎಂದೆಂದೂ ಮರೆಯಲಾಗದಂಥ ಸಖತ್ ಸ್ಪೆಷಲ್ ಸರ್ಪೈಸ್ ಸಿಕ್ಕಿದೆ.
Bigg Boss Siri Marriage : ರಂಗೋಲಿ ಮತ್ತು ಬದುಕು ಆ ಕಾಲದಲ್ಲಿ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿಗಳಾಗಿದ್ದವು. ಈ ಎರಡೂ ಸೀರಿಯಲ್ ಗಳ ಮೂಲಕ ಖ್ಯಾತಿ ಪಡೆದವರು ನಟಿ ಸಿರಿ.
Bigg Boss Kannada: 64 ದಿನಗಳ ಸುಧೀರ್ಘ ಪ್ರಯಾಣ ಮುಗಿಸಿಕೊಂಡು ಸ್ನೇಹಿತ್ ಬಿಗ್ಬಾಸ್ ಮನೆಯಿಂದ ಹೊರಗೆ ಬಿದ್ದಿದ್ದಾರೆ. ಈ ಸೀಸನ್ನ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ಸ್ನೇಹಿತ್, ಈ ಸೀನನ್ ಕೊನೆಯ ಕ್ಯಾಪ್ಟನ್ ಕೂಡ ಆಗುವ ಸಾಧ್ಯತೆಯನ್ನು ತೆರೆದಿಟ್ಟೇ ಹೋಗಿದ್ದಾರೆ.
Bigg Boss Kannada 10: ನಿನ್ನೆಯಿಂದ ಬಿಗ್ಬಾಸ್ ಮನೆಯಲ್ಲಿ ಗಂಧರ್ವರು ಮತ್ತು ರಕ್ಕಸರ ಮೇಲಾಟಗಳು ನಡೆಯುತ್ತಿವೆ. ರಕ್ಕಸರ ಗುಂಪಿನ ಕಾರ್ತಿಕ್, ಸಂಗೀತಾ, ತನಿಷಾ, ಅವಿನಾಶ್ ಎಲ್ಲರೂ ಬಗೆಬಗೆಯ ಚೇಷ್ಟೆಗಳಿಂದ ಕೆಣಕುತ್ತಿದ್ದರೆ ಗಂಧರ್ವರ ಗುಂಪಿನ ವಿನಯ್, ನಮ್ರತಾ, ತುಕಾಲಿ, ಮೈಕಲ್, ಪವಿ ಎಲ್ಲರೂ ಸಿಟ್ಟಿಗೆಳದೇ ಇರಲು ಹರಸಾಹಸ ಪಡುತ್ತಿದ್ದಾರೆ.
BBMP Officer Dr. Prayag Raj: ಬಿಗ್ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ತಮ್ಮ ಜೀವನದ ಕಹಿ ಘಟನೆಗಳನ್ನು ಬಿಚ್ಚಿಡುವಾಗ ತಮಗೆ ಕೋವಿಡ್ ಸೋಂಕು ತಲುಲಿದ ಸಮಯದಲ್ಲಿ ಅನುಭವಿಸಿದ ಘಟನೆಗಳ ಬಗ್ಗೆ, ಇದೀಗ ಪ್ರತಾಪ್ ಆರೋಪಗಳು ಸುಳ್ಳು ಎಂದು ಬಿಬಿಎಂಪಿ ನೋಡಲ್ ಅಧಿಕಾರಿ ಡಾ. ಪ್ರಯಾಗ್ ಖಂಡಿಸಿದ್ದಾರೆ.
Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಇದೀಗ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದ್ದು.. ಈಗ ಇಬ್ಬರು ಸ್ಪರ್ಧಿಗಳು ಮನೆಯೊಳಗಡೆ ಎಂಟ್ರಿಕೊಟ್ಟಿದ್ದಾರೆ... ಅವರಲ್ಲಿ ಒಬ್ಬರು ಈ ಬೋಲ್ಡ್ ಬ್ಯೂಟಿ.. ಹಾಗಾದರೆ ಯಾರೀಕೆ? ಅಂತೀರಾ ಈ ಸ್ಟೋರಿ ಓದಿ..
Bigg Boss Kannada: ಏಳನೇ ವಾರದಲ್ಲಿ ಬಿಗ್ಬಾಸ್ ಮನೆಯಿಂದ ನೀತು ವನಜಾಕ್ಷಿ ಹೊರಬಿದ್ದಿದ್ದಾರೆ. ಏಳು ವಾರಗಳ ಸುದೀರ್ಘ ಅವಧಿಯಲ್ಲಿ ಬಿಗ್ಬಾಸ್ ಮನೆಯಲ್ಲಿ ಹಲವು ಏಳುಬೀಳುಗಳನ್ನು ಅವರು ಕಂಡಿದ್ದಾರೆ. ಈ ವಾರ ಅವರೇ ಮನೆಯ ಕ್ಯಾಪ್ಟನ್ ಆಗಿರುವುದೂ ವಿಶೇಷ. ಆದರೆ ಆ ಕ್ಯಾಪ್ಟನ್ಸಿ ಅವಧಿಯನ್ನು ಪೂರ್ತಿಗೊಳಿಸುವ ಮುನ್ನವೇ ಅವರು ಹೊರಗೆ ಬರಬೇಕಾಗಿದೆ.
Varthur santhosh : ಮನೆಬಿಟ್ಟು ಹೋಗ್ತೀನಿ ಅಂತ ಹೇಳ್ತೀದ್ದ ವರ್ತೂರ್ ಅವರಿಗೆ ಎಸ್ಕೇಪ್ ಆಗುವ ಚಾಳಿ ಮಾತ್ರ ಇನ್ನೂ ಬಿಟ್ಟಂತಿಲ್ಲ! ಹಾಗಾದ್ರೆ ಅವರು ಎಸ್ಕೇಪ್ ಆಗಿದ್ದು ಎಲ್ಲಿಂದ? ಎಲ್ಲಿಗೆ? ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ..
Bigg Boss Kannada 10: ಬಿಗ್ಬಾಸ್ ಟಾಸ್ಕ್ ಮಧ್ಯೆ ತುಕಾಲಿ ಸಂತುಗೆ ಪೆಟ್ಟು ಬಿದ್ದ ಕಾರಣ, ಟುವಟಿಕೆಯನ್ನ ಹೋಲ್ಡ್ ಮಾಡಲಾದ ಸಮಯವನ್ನ ಬಳಸಿಕೊಂಡ ಸಂಗೀತಾ ಹೂಗಳು ಹಾಗೂ ಹೂಕಡ್ಡಿಯನ್ನ ತೆಗೆದುಕೊಂಡರು. ಇದನ್ನು ಗಮನಿಸಿದ ಮೈಕಲ್ ಗುಡುಗಿದ್ದಾರೆ.
Bigg Boss Kannada: ಸಂಗೀತಾ ಜೊತೆಗಿನ ಫ್ರೆಂಡ್ಶಿಪ್ ವಿಚಾರದಲ್ಲಿ ನೊಂದಿರುವ ಕಾರ್ತಿಕ್ಗೆ ‘ನೊಂದವರ ಗುಂಪಿಗೆ’ ತುಕಾಲಿ ಸಂತು ಮತ್ತು ವರ್ತೂರು ಸಂತೋಷ್ ನಾಯಕ ಪಟ್ಟವನ್ನಕೊಟ್ಟಿದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯೊಳಗೆ ವಿನಯ್ ಜೊತೆ ತನಿಷಾ ಮಾತಾಡಿದ್ದೊಂದು ಆದರೆ, ತಮ್ಮ ಗ್ಯಾಂಗ್ ಮುಂದೆ ವಿನಯ್ ಹೇಳಿದ್ದೇ ಬೇರೆ ರೀತಿಯಲ್ಲಿ ಅನ್ನೋದನ್ನ ವೀಕ್ಷಕರು ಗಮನಿಸಿದ್ದು, ಹೀಗಾಗಿ ವಿನಯ್ ಬಗ್ಗೆ ವೀಕ್ಷಕರು ಅಸಮಾಧಾನಗೊಂಡು, ತುಕಾಲಿ ಸಂತುಗಿದ್ದ ಬಿರುದು ಈಗ ವಿನಯ್ಗೆ ಹೋಗಿದೆ ಅಂತಿದ್ದಾರೆ.
Bigg Boss kannada: ಬಿಗ್ ಬಾಸ್ ಕನ್ನಡ ಸೀಸನ್ 10ರ ಕಾರ್ಯಕ್ರಮದಲ್ಲಿ ಕಾರ್ತಿಕ್ ಮಹೇಶ್ ಅನ್ನದ ವಿಚಾರಕ್ಕೆ ಸ್ನೇಹಿತ್ ಕೊಂಚ ಜಾಸ್ತಿ ಅನ್ನ ಬಡಿಸಿಕೊಂಡರು ಎಂದು ಕೂಗಾಡಿದಾಗ, ಅದನ್ನು ಅಪಾರ್ಥ ಮಾಡಿಕೊಂಡ ಸಂಗೀತಾ ತನಗೆ ಹೇಳಿದರು ಎಂದು ಗಳಗಳನೇ ಕಣ್ನೀರಿಟ್ಟರು.
Bigg Boss Kannada 10:ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಕೋಲಾಹಲವೇ ಸೃಷ್ಟಿಯಾಗುತ್ತಿದೆ.. ಉತ್ತಮ ಸ್ನೇಹ ಹೊಂದಿದ್ದ ಸಂಗೀತಾ, ಕಾರ್ತಿಕ್, ತನಿಷಾ ಜಗಳ ತಾರಕಕ್ಕೇರಿ ಸದ್ಯ ಸಂಗೀತಾ ಆತುರದ ನಿರ್ಧಾರ ತೆಗೆದುಕೊಂಡು ಮನೆಯಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ..
Bigg Boss Season 10: ಬಿಗ್ಬಾಸ್ ಮನೆಯಲ್ಲಿ ಸಂಗೀತಾ, ತನ್ನ ಎದುರಾಳಿ ತಂಡದ ತನಿಷಾ ಮತ್ತು ವರ್ತೂರ್ ಸಂತೋಷ್ಗೆ ಹಸಿ ಮೆಣಸಿನ ಕಾಯಿ ಸವಾಲ್ ಎಸಗಿ ಇವರಿಬ್ಬರು ತಿನ್ನುವಂತೆ ಮಾಡಿದ್ದಾರೆ.
Bramhanda Guruji in BBK10: ಬಿಗ್ಬಾಸ್ ಮನೆಗೆ ಬಂದ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮ ಬಹುತೇಕ ಎಲ್ಲರಿಗೂ ಏನಾದರೊಂದು ಮಾತಾಡುತ್ತಾರೆ, ಅದು ಅವರ ಗುಣ. ಈಗ ಬಿಗ್ ಬಾಸ್ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Sangeetha Sringeri: ಇದೀಗ ಸಡನ್ ಆಗಿ ಸಂಗೀತಾ ವಿನಯ್ ಜೊತೆ ಸೇರಿಕೊಂಡಿದ್ದಾರೆ. ತನಿಷಾ ಮತ್ತು ಕಾರ್ತಿಕ್ ರಿಂದ ಡಿಸ್ಟನ್ಸ್ ಕಾಯ್ದುಕೊಳ್ಳುತ್ತಿರುವ ಸಂಗೀತಾ ವಿನಯ್ ಜೊತೆ ಆತ್ಮೀಯರಾಗುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.