ಪ್ರತಿ ಆರು ತಿಂಗಳಿಗೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ ಹಾಗೂ ಹೊಸ ಬೆಳೆಗಳನ್ನು ಜಾರಿಗೊಳಿಸಲಾಗುತ್ತದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರ ಏರಿಕೆಯಾಗುತ್ತಿದೆ.
Coronavirus Pandemic ವಿರುದ್ಧ ಹೋರಾಟ ನಡೆಸಲು ಕೊಡುಗೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿಕೊಂಡಿರುವ ಮನವಿಗ ಇದೀಗ ಸಮಾಜದ ವಿವಿಧ ವರ್ಗಗಳ ಜನರು ಸ್ಪಂದಿಸಲಾರಂಭಿಸಿದ್ದಾರೆ.
ಮನೆಯಲ್ಲಿಯೇ ಇರಲು ಸಲಹೆ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ವೈದ್ಯರು ಒಂದು ವೇಳೆ ದೇಶದ ನಾಗರಿಕರು ಇದೇ ರೀತಿ ತಮ್ಮ ಮನೆಯಲ್ಲಿಯೇ ಉಳಿದರೆ ಕೊರೊನಾ ವಿರುದ್ಧದ ಈ ಹೋರಾಟವನ್ನು ನಾವು ನಿಶ್ಚಿತವಾಗಿ ಗೆಲ್ಲಲಿದ್ದೇವೆ ಎಂದು ಹೇಳಿದ್ದಾರೆ.
ಮಾನವತೆಯಿಂದ ಕೂಡಿದ ಪ್ರತಿಯೋರ್ವ ದಾಯಿಯರಿಗೆ ನನ್ನ ನಮನ ಎಂದ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಸೇವಾ ಭಾವನೆಗೆ ಸರಿಸಾಟಿ ಇಲ್ಲ ಎಂದಿದ್ದಾರೆ. ಭಾರತದಂತಹ 130 ಕೋಟಿ ಜನಸಂಖ್ಯೆಯುಳ್ಳ ದೇಶವನ್ನು ಕೊರೊನಾ ವೈರಸ್ ನಿಂದ ರಕ್ಷಿಸಲು ಲಾಕ್ ಡೌನ್ ಬಿಟ್ಟರೆ ಬೇರೆ ಮಾರ್ಗವೇ ಇರಲಿಲ್ಲ.
ದೇಶಾದ್ಯಂತ ಕೊರೊನಾ ವೈರಸ್ ನ ಪ್ರಕೋಪ ಮುಂದುವರೆದಿದೆ. ದೇಶಾದ್ಯಂತ ಇದುವರೆಗೆ ಸುಮಾರು 724 ಜನರು ಈ ಮಾರಕ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ. ಇನ್ನೊಂದೆಡೆ ಈ ವೈರಸ್ ದಾಳಿಗೆ ಸುಮಾರು 17 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹುದರಲ್ಲಿ Map My India ಒಂದು ಆಪ್ ಅನ್ನು ಬಿಡುಗಡೆಗೊಳಿಸಿದ್ದು, ಈ ಆಪ್ ನಿಮಗೆ ಕೊರೊನಾ ವೈರಸ್ ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಹಕಾರಿಯಾಗಲಿದೆ.
ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಹಾಗೂ ಸ್ಯಾನ್ಫೋರ್ಡ್ ಬಯೋಫಿಸಿಸಿಸ್ಟ್ ಮೈಕಲ್ ಲೆವಿಟ್ ಈ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದು, ಕೊರೊನಾ ವೈರಸ್ ಶೀಘ್ರವೇ ಅಂತ್ಯವಾಗಲಿದೆ ಎಂದಿದ್ದಾರೆ. ಮೈಕಲ್ ವೋ.ವಿ ಓರ್ವ ವಿಜ್ಞಾನಿಯಾಗಿದ್ದು, ಚೀನಾದಲ್ಲಿ ಕೊರೊನಾ ವೈರಸ್ ನ ಸ್ಥಿತಿಗತಿಗೆ ಸಂಬಂಧಿಸಿದಂತೆ ಖಚಿತ ಭವಿಷ್ಯವಾಣಿ ಮಾಡಿದ್ದರು.
ಖ್ಯಾತ ಪಾಪ್ ಸಿಂಗರ್ ಮೈಕಲ್ ಜಾಕ್ಸನ್ ಮಹಾಮಾರಿ CoronaVirus ಕುರಿತು ಭವಿಷ್ಯ ನುಡಿದಿದ್ದರು ಎಂದರೆ ನೀವು ನಂಬುತ್ತೀರಾ? ಹೌದು, ಇದೆ ಕಾರಣದಿಂದ ಅವರನ್ನು ತಮಾಷೆ ಮಾಡಲಾಗುತ್ತಿದ್ದರೂ ಕೂಡ ಅವರು ಮಾಸ್ಕ್ ಧರಿಸಿಕೊಂಡೆ ತಿರುಗುತ್ತಿದ್ದರು ಎನ್ನಲಾಗಿದೆ.
ಡಿಜಿಟಲ್ ಪೇಮೆಂಟ್ ನ ಮುಂಚೂಣಿಯಲ್ಲಿರುವ ಕಂಪನಿ ಪೇಟಿಎಂ ತನ್ನ ಬಳಕೆದಾರರಿಗೆ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಹೌದು, ಇದಕ್ಕಾಗಿ ಪೇಟಿಎಂ ಇಂಡೆನ್ ಗ್ಯಾಸ್ ಲಿಮಿಟೆಡ್ (IOC) ಜೊತೆ ಒಪ್ಪಂದವೊಂದನ್ನು ಮಾಡಿಕೊಂಡಿದೆ.
ಕೊರೊನಾ ವೈರಸ್ ವಿಶ್ವಾದ್ಯಂತ ತನ್ನ ಜಾಲ ಪಸರಿಸಿದೆ. ಚೀನಾದಲ್ಲಿ ಹುಟ್ಟಿಕೊಂಡ ಈ ವೈರಸ್ ಇಟಲಿ, ಅಮೇರಿಕಾ, ಫ್ರಾನ್ಸ್, ಬ್ರಿಟನ್ ಹಾಗೂ ಭಾರತಗಳಂತಹ ದೇಶಗಳಲ್ಲಿ ತನ್ನ ಭೀತಿ ಹುಟ್ಟಿಸಿದೆ.
ಕೊರೊನಾ ವೈರಸ್ ನ ಅಲರ್ಟ್ ಹಿನ್ನೆಲೆ ಪ್ರೈವೇಟ್ ಸೆಕ್ಟರ್ ಬ್ಯಾಂಕ್ ಗಳು ತಮ್ಮ ವೆಳಾಪಟ್ಟಿಯಲ್ಲಿ ಬದಲಾವಣೆ ಮಾಡಿವೆ. ಬ್ಯಾಂಕ್ ಗಳು ತೆರೆದುಕೊಳ್ಳುವ ಹಾಗು ಮುಚ್ಚುವ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ. ಈ ನೂತನ ಟೈಮ್ ಟೇಬಲ್ ಈ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಸದ್ಯ ಕೊರೊನಾ ವೈರಸ್ ಭೀತಿಯ ಹಿನ್ನೆಲೆ ದೇಶಾದ್ಯಂತ ಹಲವು ನಗರಗಳಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಆದಾಗ್ಯೂ ಕೂಡ ಹಲವೆಡೆಯಿಂದ ಲಾಕ್ ಡೌನ್ ಉಲ್ಲಂಘನೆಯ ಪ್ರಕರಣಗಳು ನಿರಂತರವಾಗಿ ಕೇಳಿಬರಲಾರಂಭಿಸಿವೆ. ರಾಜ್ಯಗಳ ಗಡಿಭಾಗಗಳಲ್ಲಿ ಯಾವುದೇ ಕಾರಣ ಇಲ್ಲದೆ ಹೋದರು ಕೂಡ ಬೇರೆ ರಾಜ್ಯಕ್ಕೆ ಜನರು ಹೋಗಲು ಯತ್ನಿಸುತ್ತಿದ್ದಾರೆ. ಲಾಕ್ ಡೌನ್ ಪರಿಸ್ಥಿತಿಯ ವೇಳೆ ಕೆಲವೇ ಕೆಲವರಿಗೆ ಗಡಿ ಉಲ್ಲಂಘಿಸುವ ರಿಯಾಯಿತಿ ಇರುತ್ತದೆ.
ಸದ್ಯ ದೇಶಾದ್ಯಂತ ಕೊರೊನಾ ವೈರಸ್ ನ ಭೀತಿ ಪಸರಿಸಿದ್ದು, ಜನರು ಪಬ್ಲಿಕ್ ಪ್ಲೇಸ್ ನಲ್ಲಿ ತಿರುಗಾಡಲು ಕೂಡ ಹಿಂಜರಿಯುತ್ತಿದ್ದಾರೆ. ಈ ನಡುವೆ ಖ್ಯಾತ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಕುರಿತಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ರಾಷ್ಟ್ರರಾಜಧಾನಿ ದೆಹಲಿಯನ್ನು ಮಾರ್ಚ್ 31ರವರೆಗೆ ಲಾಕ್ ಡೌನ್ ಮಾಡಲಾಗಿದೆ. ಮಾರ್ಚ್ 23ರ ಬೆಳಗ್ಗೆ 6ಗಂಟೆಯಿಂದ ಮಾರ್ಚ್ 31ರ ಮಧ್ಯರಾತ್ರಿಯವರೆಗೆ ದೆಃಲಿ ಲಾಕ್ ಡೌನ್ ಆಗಿರಲಿದೆ. ಅಂದರೆ, ಅತ್ಯಾವಶ್ಯಕ ವಸ್ತುಗಳನ್ನು ಹೊರತುಪಡಿಸಿ ಇತರೆ ಎಲ್ಲ ರೀತಿಯ ಸೇವೆಗಳು ಈ ಅವಧಿಯಲ್ಲಿ ಬಂದ್ ಇರಲಿವೆ.
ಸದ್ಯ ಇಡೀ ವಿಶ್ವಾದ್ಯಂತ ಕೊರೊನಾ ವೈರಸ್ ತನ್ನ ಆತಂಕ ಸೃಷ್ಟಿಸಿದೆ. ಇದುವರೆಗೆ ಈ ಮಾರಕ ಕಾಯಿಲೆಗೆ ಯಾವುದೇ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಕೊರೊನಾ ರೀತಿಯೇ ಹಲವು ವೈರಸ್ ಗಳು ಅಸ್ತಿತ್ವದಲ್ಲಿದ್ದು, ವಿಶ್ವ ಅವುಗಳನ್ನು ಎದುರಿಸುತ್ತಲೇ ಇದ್ದು, ಅವುಗಳಿಗೂ ಕೂಡ ಲಸಿಕೆಯ ಶೋಧ ಕಾರ್ಯ ಮುಂದುವರೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.