ʻಈʼ ವಿಷಯಕ್ಕೆ ಕೋಪಗೊಂಡು ರೇಖಾಗೆ ಕಪಾಳಮೋಕ್ಷ ಮಾಡಿದ್ದರಂತೆ ಅಮಿತಾಬ್‌ ಬಚ್ಚನ್‌! ಅಷ್ಟಕ್ಕೂ ಇವರಿಬ್ಬರ ಮಧ್ಯೆ ನಡೆದಿದ್ದೇನು?

Amitabh Bachchan Rekha: ಭಾರತೀಯ ಚಲನಚಿತ್ರೋದ್ಯಮದಲ್ಲಿ ನಐಜ ಪ್ರೇಮ ಕಥೆಗಳನ್ನು ಆಧರಿಸಿದ ಅದೆಷ್ಟೋ ಸಿನಿಮಾಗಳಿವೆ. ಅದರಲ್ಲಿ ಕೆಲವು ಸಿನಿಮಾಗಳು ಅಶಸ್ಸನ್ನು ಕಂಡರೆ ಇನ್ನೂ ಕೆಲವು ಸಿನಿಮಾಗಳು ಗಮ್ಯಸ್ಥಾನವನ್ನು ಪಡೆದಿವೆ ಹಾಗೂ ಇನ್ನೂ ಕೆಲವಂತೂ ಅಪರ್ಣವಾಗಿಯೇ ಉಳಿದಿವೆ. ಅಂತಹ ಒಂದು ಕಥೆ ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರ ಪ್ರೇಮಕಥೆ. ಅವರಿಬ್ಬರ ಪ್ರೇಮಕಥೆಯ ಕಥೆಗಳು ಇಂಡಸ್ಟ್ರಿಯಲ್ಲಿ ಪ್ರತಿ ನಾಲಿಗೆಯಲ್ಲೂ ಇದ್ದ ಕಾಲವೊಂದಿತ್ತು. ಆದರೂ ಇಬ್ಬರೂ ಅದನ್ನು ಒಪ್ಪಿಕೊಳ್ಳಲೇ ಇಲ್ಲ. ಆದರೆ ರೇಖಾ ಕುರಿತು ಯಾಸಿರ್ ಉಸ್ಮಾನ್ ಬರೆದಿರುವ ಪುಸ್ತಕದಲ್ಲಿ ಹಲವು ರಹಸ್ಯಗಳು ಬಯಲಾಗಿದೆ. ಇದರಲ್ಲಿ ಬಿಗ್ ಬಿ ಮತ್ತು ರೇಖಾ ನಡುವಿನ ಫೈಟ್ ಕೂಡ ಪ್ರಸ್ತಾಪವಾಗಿದೆ.

1 /8

 ಭಾರತೀಯ ಚಲನಚಿತ್ರೋದ್ಯಮದಲ್ಲಿ ನಐಜ ಪ್ರೇಮ ಕಥೆಗಳನ್ನು ಆಧರಿಸಿದ ಅದೆಷ್ಟೋ ಸಿನಿಮಾಗಳಿವೆ. ಅದರಲ್ಲಿ ಕೆಲವು ಸಿನಿಮಾಗಳು ಅಶಸ್ಸನ್ನು ಕಂಡರೆ ಇನ್ನೂ ಕೆಲವು ಸಿನಿಮಾಗಳು ಗಮ್ಯಸ್ಥಾನವನ್ನು ಪಡೆದಿವೆ ಹಾಗೂ ಇನ್ನೂ ಕೆಲವಂತೂ ಅಪರ್ಣವಾಗಿಯೇ ಉಳಿದಿವೆ. ಅಂತಹ ಒಂದು ಕಥೆ ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರ ಪ್ರೇಮಕಥೆ. ಅವರಿಬ್ಬರ ಪ್ರೇಮಕಥೆಯ ಕಥೆಗಳು ಇಂಡಸ್ಟ್ರಿಯಲ್ಲಿ ಪ್ರತಿ ನಾಲಿಗೆಯಲ್ಲೂ ಇದ್ದ ಕಾಲವೊಂದಿತ್ತು. ಆದರೂ ಇಬ್ಬರೂ ಅದನ್ನು ಒಪ್ಪಿಕೊಳ್ಳಲೇ ಇಲ್ಲ. ಆದರೆ ರೇಖಾ ಕುರಿತು ಯಾಸಿರ್ ಉಸ್ಮಾನ್ ಬರೆದಿರುವ ಪುಸ್ತಕದಲ್ಲಿ ಹಲವು ರಹಸ್ಯಗಳು ಬಯಲಾಗಿದೆ. ಇದರಲ್ಲಿ ಬಿಗ್ ಬಿ ಮತ್ತು ರೇಖಾ ನಡುವಿನ ಫೈಟ್ ಕೂಡ ಪ್ರಸ್ತಾಪವಾಗಿದೆ.

2 /8

ವಾಸ್ತವವಾಗಿ, ಅಮಿತಾಬ್ ಬಚ್ಚನ್ ಮತ್ತು ರೇಖಾ ನಡುವಿನ ಈ ಹೊಡೆದಾಟವು ಇರಾನ್ ನೃತ್ಯಗಾರ್ತಿ ನೆಲ್ಲಿ ಅವರ ಹಿಂದೆ ನಡೆಯಿತು. ಯಾಸಿರ್ ಉಸ್ಮಾನ್ ಅವರ ‘ರೇಖಾ ದಿ ಅನ್‌ಟೋಲ್ಡ್ ಸ್ಟೋರಿ’ ಎಂಬ ಪುಸ್ತಕದಲ್ಲಿ ರೇಖಾ ಅವರ ಜೀವನದ ಕುರಿತು ಹಲವು ವಿಷಯಗಳನ್ನು ಅವರು ಬರೆದಿದ್ದಾರೆ. 

3 /8

‘ಲಾವಾರಿಸ್’ ಚಿತ್ರದ ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ಇರಾನ್ ನೃತ್ಯಗಾರ್ತಿ ನೆಲ್ಲಿ ಅವರ ಹತ್ತಿರ ಬಂದಿದ್ದರು ಎಂದು ಈ ಪುಸ್ತಕದಲ್ಲಿ ಬರೆಯಲಾಗಿದೆ.

4 /8

ಅವರಿಬ್ಬರ ಆತ್ಮೀಯತೆಯ ಸುದ್ದಿ ರೇಖಾಗೆ ತಲುಪತೊಡಗಿತು. ಇದರ ನಂತರ, ರೇಖಾ ಸ್ವತಃ ಚಿತ್ರದ ಸೆಟ್‌ ಅನ್ನು ತಲುಪಿದರು, ಅಮಿತಾಬ್ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಆ ಸಮಯದಲ್ಲಿ, ಸ್ಟಾರ್‌ಡಸ್ಟ್ ಮ್ಯಾಗಜೀನ್‌ನಲ್ಲಿ ಇಬ್ಬರ ನಡುವೆ ಹೊಡೆದಾಟ ಮತ್ತು ಕಪಾಳಮೋಕ್ಷದ ಬಗ್ಗೆಯೂ ಚರ್ಚೆಯಾಗಿತ್ತು. ಇದಾದ ನಂತರ ರೇಖಾ ಮತ್ತು ಅಮಿತಾಭ್ ಸಂಬಂಧ ಹಳಸಿತ್ತು.

5 /8

ಇದಾದ ನಂತರ ರೇಖಾ ಅಮಿತಾಬ್ ಜೊತೆ ಕೆಲಸ ಮಾಡಲು ಬಯಸಿರಲಿಲ್ಲ ಎನ್ನಲಾಗಿದೆ. ಯಶ್ ಚೋಪ್ರಾ ಅವರಿಗೆ 'ಸಿಲ್ಸಿಲಾ' ಚಿತ್ರವನ್ನು ಆಫರ್ ಮಾಡಿದಾಗ,ಆರಂಭದಲ್ಲಿ ಈ ಜೋಡಿ ಈ ಆಫರ್‌ ಅನ್ನು ನಿರಾಕರಿಸಿದ್ದರು.

6 /8

ಯಶ್ ಚೋಪ್ರಾ ಈ ಚಿತ್ರದಲ್ಲಿ ಅಮಿತಾಬ್, ರೇಖಾ ಮತ್ತು ಜಯಾ ಅವರ ತ್ರಿಕೋನ ಪ್ರೇಮವನ್ನು ತೋರಿಸಲು ಬಯಸಿದ್ದರು. ಇದಕ್ಕಾಗಿ ಅವರು ರೇಖಾಳನ್ನು ಒಪ್ಪಿಸಿದ್ದರು ಆದರೆ ಜಯಾ ಬಚ್ಚನ್‌ ಅವರನ್ನು ಈ ಚಿತ್ದ ಪಾತ್ರಕ್ಕಾಗಿ ಒಪ್ಪಿಸಲು ಸಾಧ್ಯವಾಗಲಿಲ್ಲ.

7 /8

ಚಿತ್ರದ ಬಗ್ಗೆ ಯಶ್ ಚೋಪ್ರಾ ಜಯಾ ಅವರನ್ನು ಸಂಪರ್ಕಿಸಿದಾಗ, ಅವರು ಕೆಲಸ ಮಾಡಲು ಬಯಸಲಿಲ್ಲ. ಆ ವೇಳೆಗಾಗಲೇ ರೇಖಾ ಮತ್ತು ಅಮಿತಾಭ್ ಸಂಬಂಧದ ಬಗ್ಗೆ ಜಯಾಗೆ ಗೊತ್ತಿತ್ತು.

8 /8

ಆದರೆ, ನಂತರ ತ್ರಿಕೋನ ಪ್ರೇಮ ಮತ್ತು ಕ್ಲೈಮ್ಯಾಕ್ಸ್‌ನಲ್ಲಿ ನಾಯಕ ತನ್ನ ಗೆಳತಿಯನ್ನು ಬಿಟ್ಟು ತನ್ನ ಹೆಂಡತಿಯ ಬಳಿಗೆ ಹಿಂದಿರುಗುವ ಕಥೆಯಲ್ಲಿನ ಟ್ವಿಸ್ಟ್ ಬಗ್ಗೆ ತಿಳಿದಾಗ, ಜಯಾ ಬಚ್ಚನ್‌ ಕೆಲಸ ಮಾಡಲು ಒಪ್ಪಿಕೊಂಡಿದ್ದರು.