13 ಜನ ಯುವಕರ ತಂಡದಿಂದ ಅಪ್ಪು ಸಮಾಧಿಗೆ ಸೈಕಲ್ ಯಾತ್ರೆ

ಹೊಸಪೇಟೆಯಿಂದ ಬೆಂಗಳೂರಿಗೆ 13 ಜನ ಯುವಕರ ತಂಡ ಅಪ್ಪು ಸಮಾಧಿಗೆ (Appu Samadhi) ಸೈಕಲ್ ಯಾತ್ರೆ ಹೊರಟಿದ್ದಾರೆ. 

Edited by - Zee Kannada News Desk | Last Updated : Jan 18, 2022, 10:42 AM IST
  • 13 ಜನ ಯುವಕರ ತಂಡದಿಂದ ಅಪ್ಪು ಸಮಾಧಿಗೆ ಸೈಕಲ್ ಯಾತ್ರೆ
  • ಹೊಸಪೇಟೆಯಿಂದ ಬೆಂಗಳೂರಿಗೆ ಸೈಕಲ್ ಮೂಲಕ ಹೊರಟ ಯುವಕರ ತಂಡ
  • ಹೊಸಪೇಟೆಯ ಪುನೀತ್ ರಾಜ್‍ಕುಮಾರ್ ಸರ್ಕಲ್‌ನಿಂದ ಸೈಕಲ್ ಯಾತ್ರೆ ಆರಂಭ
13 ಜನ ಯುವಕರ ತಂಡದಿಂದ ಅಪ್ಪು ಸಮಾಧಿಗೆ ಸೈಕಲ್ ಯಾತ್ರೆ  title=
ಸೈಕಲ್ ಯಾತ್ರೆ

ಹೊಸಪೇಟೆ: 13 ಜನ ಯುವಕರ ತಂಡ ಅಪ್ಪು ಸಮಾಧಿಗೆ (Appu Samadhi) ಸೈಕಲ್ ಯಾತ್ರೆ ಹೊರಟಿದ್ದಾರೆ. ಹೊಸಪೇಟೆಯಿಂದ ಬೆಂಗಳೂರಿಗೆ ಸೈಕಲ್ (Cycle) ಮೂಲಕ ಯುವಕರ ತಂಡ ತೆರಳುತ್ತಿದೆ. 

ಹೊಸಪೇಟೆಯ 13 ಜನ ಯುವಕರು ತಂಡದಿಂದ ಸೈಕಲ್ ಯಾತ್ರೆ ಕೈಗೊಳ್ಳಲಾಗಿದೆ. ಹೊಸಪೇಟೆಯ ಪುನೀತ್ ರಾಜ್‍ಕುಮಾರ್ (Puneeth Rajkumar) ಸರ್ಕಲ್‌ನಿಂದ  ಯುವಕರ ತಂಡ ಸೈಕಲ್ ಯಾತ್ರೆ ಆರಂಭಿಸಿದೆ.

ನಟ ಪುನೀತ್ ರಾಜ್‍ಕುಮಾರ್ ಕಟ್ಟಾಭಿಮಾನಿಗಳಾದ (Puneeth Fans) ಯುವಕರು, ಪ್ರತಿ ವರ್ಷ ಧರ್ಮಸ್ಥಳ, ಶ್ರೀಶೈಲಕ್ಕೆ ಸೈಕಲ್ ಯಾತ್ರೆ ಮಾಡುತ್ತಿದ್ದರು. ಆದರೆ ಈ ಬಾರಿ ಸೈಕಲ್ ಮೂಲಕ ಬೆಂಗಳೂರಿನ ಅಪ್ಪು ಸಮಾಧಿಗೆ ಯಾತ್ರೆ ಕೈಗೊಂಡಿದ್ದಾರೆ.

ಹೊಸಪೇಟೆಯಿಂದ ಬೆಂಗಳೂರಿಗೆ ಹೊರಟ ಯುವಕರ ತಂಡ ಸೈಕಲ್ ಮೂಲಕ ಯಾತ್ರೆ ಆರಂಭಿಸಿದೆ. 

ಇದನ್ನೂ ಓದಿ: Dhanush Divorce : ಪತ್ನಿಗೆ 'ಡೈವೋರ್ಸ್' ನೀಡಿದ ತಮಿಳು ನಟ ಧನುಷ್! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News