ಧ್ರುವನಾರಾಯಣ ನಿಧನಕ್ಕೆ ಡಿಕೆಶಿ ಸಂತಾಪ

  • Zee Media Bureau
  • Mar 12, 2023, 11:38 AM IST

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಧ್ರುವನಾರಾಯಣ ಅವರ ಕಾರ್ಯ ಇತಿಹಾಸ. ಆ ಲಾಸ್‌ ಅನ್ನು ನನ್ನಿಂದ ತಡೆದುಕೊಳ್ಳಲಾಗ್ತಿಲ್ಲ ಎಂದು ಡಿಕೆಶಿ ಹೇಳಿದ್ದಾರೆ..

Trending News