ಬೆಳ್ಳಿ ರಥದಲ್ಲಿ ರಾರಾಜಿಸಿದ ʻಕ್ರಾಂತಿʼ ಪೋಸ್ಟ‌ರ್

  • Zee Media Bureau
  • Jul 26, 2022, 05:47 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಬಿಡುಗಡೆಯಾಗ್ತಿರೋ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನಟ ದರ್ಶನ್ ಅಭಿಮಾನಿಗಳು ರ‍್ಯಾಲಿ ನಡೆಸಿದ್ರು.. ನಗರದ MRS ಸರ್ಕಲ್‌ನಿಂದ ಮೆರವಣಿಗೆ ನಡೆಸಿದ್ರು. 'ಬೆಳ್ಳಿ ರಥ'ದಲ್ಲಿ ಕ್ರಾಂತಿ ಪೋಸ್ಟ‌ರ್ ಇಟ್ಟು ದರ್ಶನ್‌ ಪರ ಘೋಷಣೆ ಕೂಗಿದ್ರು.

Trending News