Taming Diabetes: ನೀವು ಮಧುಮೇಹಿಗಳಾಗಿದ್ದು ಮತ್ತು ಗಿಲ್ಟ್ ಫ್ರೀ ಅನ್ನವನ್ನು ತಿನ್ನಲು ಬಯಸುತ್ತಿದ್ದರೇ, ಬೇಯಿಸಿದ ಅನ್ನದ ಜಿಐ ಅನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಹ್ಯಾಕ್ ನಮ್ಮ ಬಳಿ ಇದೆ.(Health News In Kannada)
Taming Diabetes: ಔಷಧಿಗಳ ಜೊತೆಗೆ ಮನೆಮದ್ದುಗಳು ಸಹ ಮಧುಮೇಹವನ್ನು ನಿಯಂತ್ರಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ ಮತ್ತು ಈ ಮನೆಮದ್ದುಗಳಲ್ಲಿ ಒಂದು ಮನೆಮದ್ದಿನ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. (Lifestyle News In Kannada)
Taming Diabetes: ಮಧುಮೇಹದಲ್ಲಿ ನಾವು ಸೇವಿಸುವ ಆಹಾರವು ನಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಂತಿರಬೇಕು. ಅಂತಹ ಒಂದು ಸಾಂಬಾರ ಪದಾರ್ಥ ಎಂದರೆ ಅದು ಹಸಿರು ಏಲಕ್ಕಿ. Health News In Kannada
Taming Diabetes: ವಿಶ್ವಾದ್ಯಂತ ಕೋಟ್ಯಂತರ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ, ಇದಕ್ಕೆ ಕಾರಣಗಳು ಕಳಪೆ ಆಹಾರ ಪದ್ಧತಿ ಮತ್ತು ಜೀವನಶೈಲಿ. ಆದರೆ ಆಹಾರ ಪದ್ಧತಿಯನ್ನು ಬದಲಾಯಿಸುವ ಮೂಲಕವೂ ಇದನ್ನು ನಿಯಂತ್ರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? (Health News In Kannada)
Taming Diabetes: ಕಾಲಮೇಘ ಅಥವಾ ನೆಲಬೇವು ಎಂದು ಕರೆಯಲಾಗುವ ಇದು ಒಂದು ಔಷಧೀಯ ಸಸ್ಯವಾಗಿದೆ. ಇದರ ಬಳಕೆಯಿಂದ ಮಧುಮೇಹ, ಜ್ವರ, ಉದರವ್ಯಾಧಿ, ಉರಿಯೂತದಂತಹ ಹಲವು ಕಾಯಿಲೆಗಳಲ್ಲಿ ಭಾರಿ ಪರಿಹಾರ ಸಿಗುತ್ತದೆ. ಇದು ತ್ವಚೆಯ ಆರೋಗ್ಯಕ್ಕೂ ಕೂಡ ತುಂಬಾ ಲಾಭಕಾರಿಯಾಗಿದೆ. (Health News In Kannada)
Taming Diabetes: ತೆಂಗಿನ ನೀರು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆಯಾಸ ಮತ್ತು ದೌರ್ಬಲ್ಯವನ್ನು ತೆಗೆದುಹಾಕುತ್ತದೆ. ಇದಲ್ಲದೆ, ಇದು ಮಧುಮೇಹದಂತಹ ಕಾಯಿಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. Health News In Kannada
Taming Diabetes: ಮಧುಮೇಹ ರೋಗಿಗಳು ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಔಷಧಿಗಳನ್ನು ಮಾತ್ರ ಅವಲಂಬಿಸಬಾರದು, ಏಕೆಂದರೆ ಕೆಲವು ಮನೆಮದ್ದುಗಳು ಸಹ ಬಹಳಷ್ಟು ಸಹಾಯ ಮಾಡಬಹುದು. ಚಳಿಗಾಲದಲ್ಲಿ ಕಂಡುಬರುವ ಅಂತಹ ಒಂದು ಹಸಿರು ಎಲೆ ತರಕಾರಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. Health News In Kannada
Taming Diabetes: ದೇಹವು ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸಲಾಗದ ಅಥವಾ ಬಳಸಲು ಸಾಧ್ಯವಾಗದ ಒಂದು ಕಾಯಿಲೆ ಎಂದರೆ ಅದು ಮಧುಮೇಹ. ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ. Health News In Kannada
Taming Diabetes: ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಅನೇಕ ಮನೆಮದ್ದುಗಳನ್ನು ಬಳಸಬಹುದು ಮತ್ತು ಈ ಲೇಖನದಲ್ಲಿ ಮತ್ತೊಂದು ಪರಿಣಾಮಕಾರಿ ಮನೆಮದ್ದಿನ ಕುರಿತು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸುವ ಈ ವಿಶೇಷ ಎಲೆಯ ಬಗ್ಗೆ ನೀವೂ ತಿಳಿದುಕೊಳ್ಳಿ.Health News In Kannada
Taming Diabetes: ಮೆಂತ್ಯದ ಸೇವನೆಯು ಮಧುಮೇಹದ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆ ಆರೋಗ್ಯಕ್ಕೆ ಇತರ ಹಲವು ಲಾಭಗಳನ್ನು ಕೂಡ ನೀಡುತ್ತದೆ. ಬನ್ನಿ ಅದರ ಸೇವನೆಯ ವಿಧಾನವನ್ನು ತಿಳಿದುಕೊಳ್ಳೋಣ Health News In Kannada
Taming Diabetes: ಇತ್ತೀಚಿನ ವೈದ್ಯಕೀಯ ಸಂಶೋಧನೆಯ ಪ್ರಕಾರ ನಿಯಮಿತವಾಗಿ ಕಪ್ಪು ಚಹಾ ಸೇವನೆ ಮಾಡುವ ಜನರು ಇತರ ಜನರಿಗೆ ಹೋಲಿಸಿದರೆ ಮಧುಮೇಹದ ಅಪಾಯವನ್ನು ಕಡಿಮೆ ಹೊಂದಿರುತ್ತಾರೆ ಎನ್ನಲಾಗಿದೆ.Lifestyle News In Kannada
Taming Diabetes: ನೀವು ಮಧುಮೇಹದಿಂದ ಬಳಲುತ್ತಿದ್ದರೆ ಖಂಡಿತವಾಗಿ ನೀವು ನಿಮ್ಮ ಆಹಾರದಲ್ಲಿ ಉದ್ದಿನಬೇಳೆಯನ್ನು ಶಾಮೀಲುಗೊಳಿಸಿ. ಇದನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ (Health News In Kannada).
Taming Blood Sugar: ಮಧುಮೇಹ ಮತ್ತು ಕೊಲೆಸ್ಟ್ರಾಲ್ ಎರಡೂ ದೀರ್ಘಕಾಲದ ಕಾಯಿಲೆಗಳಾಗಿವೆ. ಅದರಲ್ಲಿಯೂ ವಿಶೇಷವಾಗಿ ಮಧುಮೇಹ ಒಂದು ನಿರ್ಧಿಷ್ಟ ಚಿಕಿತ್ಸೆ ಇಲ್ಲದ ಜೀವನಶೈಲಿ ಕಾಯಿಲೆಯಾಗಿದೆ ಈ ರೋಗಗಳನ್ನು ನಿಯಂತ್ರಿಸುವುದು ಬಹಳ ಮುಖ್ಯ. ಅವುಗಳನ್ನು ನಿರ್ಲಕ್ಷಿಸುವುದು ಮಾರಕವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ಮಧುಮೇಹ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಗೊಂಡ ಕಟೀರವನ್ನು ಅಥವಾ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಗೊಂದು ಅಥವಾ ಆಂಟನ್ನು ಬಳಸಬಹುದು (Health News In Kannada).
Taming Diabetes: ಈ ಲೇಖನದಲ್ಲಿ ನಾವು ನಿಮಗೆ ಮೂರು ತರಕಾರಿಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ತರಕಾರಿಗಳ ಜ್ಯೂಸ್ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಕುಡಿಯುವುದರಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು. ಇದನ್ನು ಹೇಗೆ ತಯಾರಿಸಬೇಕು ಮತ್ತು ಯಾವ ಸಮಯದಲ್ಲಿ ಸೇವಿಸಬೇಕು ಹಾಗೂ ಇದರಿಂದ ಹೇಗೆ ಉತ್ತಮ ಫಲಿತಾಂಶಗಳನ್ನು ಪಡೆಯಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.
Celery Water Health Benefits: ಆಹಾರದ ರುಚಿಯನ್ನು ಹೆಚ್ಚಿಸಲು ಮತ್ತು ಆರೋಗ್ಯಕರ ಶರೀರವನ್ನು ಕಾಪಾಡಿಕೊಳ್ಳಲು ಅಜ್ವೈನ್ ಬಳಸಲಾಗುತ್ತದೆ. ಇದರ ನೀರನ್ನು ಕುಡಿಯುವುದರಿಂದ ದೇಹದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.
Ivy Gourd For Diabetes: ತೊಂಡೆಕಾಯಿ ತರಕಾರಿ ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿಯಾದ ಒಂದು ತರಕಾರಿಯಾಗಿದೆ. ಆದರೆ ತೊಂಡೆ ಕಾಯಿ ತಿನ್ನುವುದರಿಂದ ಇನ್ನೂ ಹಲವು ಪ್ರಯೋಜನಗಳಿವೆ. ಬನ್ನಿ ತಿಳಿದುಕೊಳ್ಳೋಣ (Health News In Kannada)
Taming Diabetes: ನೀವು ಕೂಡ ಒಂದು ವೇಳೆ ಮಧುಮೇಹದ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಪ್ರತಿದಿನ ಬೆಳಗ್ಗೆ ನೀವು ಸೇವಿಸುವ ಸಲಾಡ್ನೊಂದಿಗೆ ಈ ಬೀಜವನ್ನು ಸೇವಿಸಿ, ಇದು ನಿಮ್ಮ ಸಕ್ಕರೆಯನ್ನು ದಿನದ ಆರಂಭದಿಂದ ಕೊನೆಯವರೆಗೆ ನಿಯಂತ್ರಣದಲ್ಲಿಡುತ್ತದೆ (Health News In Kannada).
Taming Diabetes: ಆಯುರ್ವೇದದಲ್ಲಿ ಮಧುಮೇಹ ಕಾಯಿಲೆ ಇರುವವರಿಗೆ ಪ್ರಯೋಜನಕಾರಿಯಾದ ಅನೇಕ ಹಣ್ಣುಗಳು ಮತ್ತು ತರಕಾರಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇಂದು ನಾವು ನಿಮಗೆ 3 ಅತ್ಯುತ್ತಮ ಎಲೆಗಳ ಕುರಿತು ಮಾಃತಿಯನ್ನು ನೀಡುತ್ತಿದ್ದು, ಅದರ ಸಾರವು ರಕ್ತದಲ್ಲಿನ ಸಕ್ಕರೆಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ.
Taming Diabetes: ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ನಿರಂತರವಾಗಿ ಮತ್ತು ವೇಗವಾಗಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ಕೆಟ್ಟ ಆಹಾರ ಪದ್ಧತಿ ಹಾಗೂ ಜೀವನಶೈಲಿ ಎಂದರೆ ತಪ್ಪಾಗಲಾರದು. ಅಲ್ಲದೆ ಇದು ಗುಣಪಡಿಸಲಾಗದ ಒಂದು ಕಾಯಿಲೆಯಾಗಿದೆ. ಇದು ಆನುವಂಶಿಕ ರೀತಿಯಲ್ಲಿ ಕುಟುಂಬದಲ್ಲಿಯೂ ಹರಡುತ್ತದೆ.
Taming Diabetes: ಅಜ್ವೈನ್ ಅನ್ನು ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿ ಮನೆಮದ್ದು ಎಂದು ಪರಿಗಣಿಸಲಾಗುತ್ತದೆ. ಮಧುಮೇಹದಲ್ಲಿ ಅಜ್ವೈನ್ ಬಳಕೆ ರಾಮಬಾಣ ಉಪಾಯ ಎಂದರೆ ತಪ್ಪಾಗಲಾರದು. ಇದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.