Taming Diabetes: ಮಧುಮೇಹಿಗಳು ಯಾವುದೇ ಆಹಾರವನ್ನು ಬಹಳ ಎಚ್ಚರಿಕೆಯಿಂದ ಸೇವಿಸುವುದು ಮುಖ್ಯ. ಇಂತಹ ಪರಿಸ್ಥಿತಿಯಲ್ಲಿ ಮಧುಮೇಹಿಗಳಿಗೆ ಬೀಟ್ರೂಟ್ ಸೇವನೆ ಎಷ್ಟು ಸುರಕ್ಷಿತ ಎಂಬುದನ್ನು ಇಲ್ಲಿ ಓದಿ. (Health News In Kannada)
Taming Diabetes: ಮಧುಮೇಹ ಇರುವವರಿಗೆ ಕಡಿಮೆ ಜಿಐ ಅಥವಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ. ಏಕೆಂದರೆ, ಕಡಿಮೆ ಜಿಐ ಸೂಚ್ಯಂಕ ಹೊಂದಿರುವ ಆಹಾರಗಳ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದೇ ವೇಳೆ, ಹೆಚ್ಚಿನ ಜಿಐ ಸೂಚ್ಯಂಕ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಅಥವಾ ಸಕ್ಕರೆಯ ಪ್ರಮಾಣವನ್ನು ವೇಗವಾಗಿ ಹೆಚ್ಚಾಗುತ್ತದೆ. ಹೀಗಾಗಿ ಮಧುಮೆಹಿಗಳಿಗೆ ಕಡಿಮೆ ಜಿಐ ಆಹಾರವನ್ನು ತಿನ್ನಲು ಸಲಹೆ ನೀಡುತ್ತಾರೆ. (Health News In Kannada)
Taming Diabetes: ದೈನಂದಿನ ವ್ಯಾಯಾಮ, ಔಷಧ, ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನಿದ್ರೆಯ ಹೊರತಾಗಿ, ಸಕ್ಕರೆಯನ್ನು ನಿಯಂತ್ರಿಸಲು ನೀವು ಬಳಸಬಹುದಾದ ಕೆಲವು ಮನೆಮದ್ದುಗಳಿವೆ. ಅವು ಯಾವುವು ತಿಳಿದುಕೊಳ್ಳೋಣ ಬನ್ನಿ (Health News In Kannada)
Taming Diabetes:ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿದೆ, ಇಂತಹ ಪರಿಸ್ಥಿತಿಯಲ್ಲಿ, ಅವರ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಆಹಾರ ಪದಾರ್ಥಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.; (Health News In Kannada)
Taming Diabetes: ಗೋಧಿ ರೊಟ್ಟಿಗಳು ಅಥವಾ ಚಪಾತಿಗಳು ಭಾರತೀಯ ಆಹಾರದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿವೆ, ಆದರೆ ಅವು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೈನಂದಿನ ಆಹಾರದಲ್ಲಿ ಗೋಧಿಯ ಬದಲಿಗೆ ಇತರ ಹಿಟ್ಟುಗಳನ್ನು ಸೇರಿಸುವ ಮೂಲಕ ನೀವು ಈ ರೋಗವನ್ನು ನಿಯಂತ್ರಿಸಬಹುದು.(Health News In Kannada)
Taming Diabetes: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಪ್ಪು ಕಡಲೆಬೇಳೆ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬನ್ನಿ, ಅದರ ಪ್ರಯೋಜನಗಳು ಮತ್ತು ಅದನ್ನು ಹೇಗೆ ತಯಾರಿಸಬೇಕು ಎಂಬುದನು ತಿಳಿದುಕೊಳ್ಳೋಣ ಬನ್ನಿ, (Health News In Kannada)
Taming Diabetes: ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸುಲಭವಾಗುತ್ತದೆ ಎಂದು ತೋರಿಸುವ ಅನೇಕ ಅಧ್ಯಯನಗಳಿವೆ.ಅಷ್ಟೇ ಅಲ್ಲ ಇದರ ಸೇವನೆಯಿಂದ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಮತ್ತಷ್ಟು ಸುಲಭವಾಗುತ್ತದೆ ಎಂದೂ ಕೂಡ ಹೇಳಲಾಗುತ್ತದೆ. ಇದರಿಂದ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟದಲ್ಲಿ ಇಳಿಕೆ ಕಂಡುಬರುತ್ತದೆ. (Health News In Kannada)
Taming Diabetes: ಈ ಹಳದಿ ಬಣ್ಣದ ತರಕಾರಿಗಳು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಲೇಖನದಲ್ಲಿ, ಮಧುಮೇಹಿಗಳಿಗೆ ಸಾಕಷ್ಟು ಪ್ರಯೋಜನಕಾರಿಯಾಗಿರುವ ಐದು ತರಕಾರಿಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. (Health News In Kannada)
Taming Diabetes: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ಔಷಧಿಗಳು ಮಾತ್ರವಲ್ಲದೆ ಈ ಹಸಿರು ಬೀನ್ಸ್ ಅನ್ನು ಕೂಡ ಸೇವಿಸಬಹುದು, ಅವು ಮಧುಮೇಹವನ್ನು ನಿಯಂತ್ರಿಸುವ ಜೊತೆಗೆ ರೋಗಿಗಳಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ.(Health News In Kannada)
Taming Diabetes: ಸಾಮಾನ್ಯವಾಗಿ ಕಪ್ಪು ಉಪ್ಪು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕಪ್ಪು ಉಪ್ಪನ್ನು ಸೇವಿಸುವುದರಿಂದ ಮಧುಮೇಹದ ಸಮಸ್ಯೆಯನ್ನು ನಿವಾರಿಸಬಹುದು. ಕಪ್ಪು ಉಪ್ಪನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ತಿಳಿದುಕೊಳ್ಳೋಣ ಬನ್ನಿ, (Health News In Kannada)
Taming Diabetes: ಅಗ್ಗದ ದರದಲ್ಲಿ ಲಭ್ಯವಿರುವ ಕೆಲವು ಆಹಾರ ಪದಾರ್ಥಗಳು ಮಧುಮೇಹ ರೋಗಿಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುವ ಔಷಧಿಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಈ ಆಹಾರ ಪದಾರ್ಥಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು (Health News In Kannada)
Taming Diabetes: ಆಹಾರ ಸೇವಿಸಿದ ಬಳಿಕ ಮೂತ್ರ ವಿಸರ್ಜನೆ ಮಾಡುವುದರಿಂದ ಮಧುಮೇಹ ಬರುವುದಿಲ್ಲ ಎಂಬುದನ್ನು ಬಹುತೇಕರು ಹೇಳುವುದನ್ನು ನೀವು ಕೂಡ ಕೇಳಿರಬಹುದು. ಆದರೆ ಇದು ಎಷ್ಟರ ಮಟ್ಟಿಗೆ ನಿಜ ...ಆರೋಗ್ಯ ತಜ್ಞರು ಈ ಕುರಿತು ಹೇಳುವುದೇನು ತಿಳಿದುಕೊಳ್ಳೋಣ ಬನ್ನಿ, (Health News In Kannada)
Taming Diabetes: ನೋಡಲು ಗಾತ್ರದಲ್ಲಿ ಚಿಕ್ಕದಾಗಿ ಕಾಣಿಸುವ ಈ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ತುಂಬಾ ಪ್ರಯೋಜನಕಾಗಿಯಾಗಿವೆ, ಇಂದು ನಾವು ನಿಮಗೆ ಆ ಹಣ್ಣುಗಳ ಕುರಿತು ಮಾಹಿತಿಯನ್ನು ನೀಡುತಿದ್ದು, ಅವು ಮಧುಮೆಹಿಗಳಿಗೆ ಒಂದು ವರದಾನ ಎಂದರೆ ತಪ್ಪಾಗಲಾರದು. (Health News In Kannada)
Taming Diabetes:ಹಲವು ಅಧ್ಯಯನಗಳು ಶಾರೀರಿಕ ಸಂಬಂಧ ಬೆಳೆಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪ್ರಭಾವಿತ ಗೊಳಿಸುತ್ತದೆ ಎಂದು ಹೇಳುತ್ತವೆ. ಈ ಕುರಿತು ತಜ್ಞರು ಏನು ಅಭಿಪ್ರಾಯಪಟ್ಟಿದ್ದಾರೆ ತಿಳಿದುಕೊಳ್ಳೋಣ ಬನ್ನಿ, (Health News In Kannada)
Taming Diabetes: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾದ ಅನೇಕ ಆಯುರ್ವೇದ ಔಷಧಿಗಳಿವೆ. ಬನ್ನಿ, ಅವುಗಳಲ್ಲಿನ ಒಂದು ಪರಿಣಾಮಕಾರಿ ಔಷಧೀಯ ಕುರಿತು ತಿಳಿದುಕೊಳ್ಳೋಣ.(Health News In Kannada)
Taming Diabetes: ಸಾಮಾನ್ಯವಾಗಿ ಅತಿಯಾದ ಬಾಯಾರಿಕೆ, ಅತಿಯಾದ ಹಸಿವು, ಶಕ್ತಿಯ ನಷ್ಟ, ತೂಕ ಇಳಿಕೆ ಇತ್ಯಾದಿಗಳು ಮಧುಮೇಹದ ಸಾಧಾರಣ ಲಕ್ಷಣಗಳಾಗಿವೆ. ಆದರೆ, ಇದೀಗ ಮಧುಮೇಹದ ಹೊಸ ರೋಗ ಲಕ್ಷಣ ಕಂಡು ಬಂದಿರುವುದು ಜನರ ಆತಂಕವನ್ನು ಹೆಚ್ಚಿಸಿದೆ. (Health News In Kannada)
Taming Diabetes: ರಕ್ತದಲ್ಲಿ ಹೆಚ್ಚಾಗುತ್ತಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಕೃಷ್ಣಫಲ ಪರಿಣಾಮಕಾರಿಯಾಗಿದೆ. ಈ ಹಣ್ಣಿನಲ್ಲಿ ಅಂತಹ ಕೆಲ ವಿಶೇಷ ಗುಣಗಳಿವೆ. ಹಣ್ಣು ಮಾತ್ರವಲ್ಲದೆ ಇದರ ಸಿಪ್ಪೆಯೂ ಮಧುಮೇಹ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿದೆ, ಇದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ, (Health News In Kannada)
Taming Diabetes: ಆಯುರ್ವೇದದಲ್ಲಿ ಮಧುಮೇಹ ಕಾಯಿಲೆ ಇರುವವರಿಗೆ ಪ್ರಯೋಜನಕಾರಿಯಾದ ಅನೇಕ ಹಣ್ಣುಗಳು ಮತ್ತು ತರಕಾರಿಗಳ ಬಗ್ಗೆ ಉಲ್ಲೇಖಿಸಲಾಗಿದೆ. ಇಂದು ನಾವು ನಿಮಗೆ 3 ಅತ್ಯುತ್ತಮ ಎಲೆಗಳ ಕುರಿತು ಮಾಃತಿಯನ್ನು ನೀಡುತ್ತಿದ್ದು, ಅದರ ಸಾರವು ರಕ್ತದಲ್ಲಿನ ಸಕ್ಕರೆಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ. (Health News In Kannada)
Taming Diabetes: ಮಧುಮೇಹವು ಒಂದು ಲೈಫ್ ಸ್ಟೈಲ್ ಕಾಯಿಲೆಯಾಗಿದ್ದು, ಅದಕ್ಕೆ ಇದುವರೆಗೆ ಯಾವುದೇ ಖಚಿತ ಚಿಕಿತ್ಸೆ ಇಲ್ಲ. ಆದರೆ, ಆಹಾರಕ್ರಮವನ್ನು ಸುಧಾರಿಸುವ ಮೂಲಕ ನೀವು ಅದನ್ನು ಗುಣಪಡಿಸಬಹುದು. ಮಧುಮೇಹ ಇರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಲೇಬೇಕಾದ ಕೆಲ ಪಾನೀಯಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. (Health News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.