ಬೇಸಿಗೆಯಲ್ಲಿ ಪೇರಳೆ ಹಣ್ಣು ಬಹಳ ಪ್ರಯೋಜನಕಾರಿಯಾಗಿರತ್ತದೆ. ಪೇರಳೆ ಹಣ್ಣು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಿದರೆ, ಪೇರಳೆ ಎಲೆಗಳು ತ್ವಚೆಯ ಕಾಂತಿ ಉಳಿಸಲು ಅಥವಾ ಹೆಚ್ಚಿಸಲು ಸಹಕಾರಿಯಾಗಿದೆ.
ಈ ಬಾರಿ ಕೊರೆಯುವ ಚಳಿಯ ನಂತರ, ರಾಜಧಾನಿ ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಫೆಬ್ರವರಿಯಲ್ಲಿಯೇ ತಾಪಮಾನ ತೀವ್ರವಾಗಿ ಹೆಚ್ಚಾಗಿದೆ. ಫೆಬ್ರವರಿಯಲ್ಲಿ ರಾಜಧಾನಿ ದೆಹಲಿಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಇದು ಹಲವು ವರ್ಷಗಳ ದಾಖಲೆಯನ್ನು ಮುರಿದಿದೆ. ಈಗ ಜನರು ಇದನ್ನು ಹಣದುಬ್ಬರದ ಅಡ್ಡಪರಿಣಾಮವಾಗಿ ನೋಡುತ್ತಾರೆ. ಏಕೆಂದರೆ ಬೇಸಿಗೆಯ ಬಟ್ಟೆಗಳು ದುಬಾರಿಯಾಗಲಿವೆ.
ಉತ್ತರ ಭಾರತದ ಹಲವಾರು ಭಾಗಗಳಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ಅನ್ನು ಮೀರಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ರಾಜಸ್ಥಾನಗಳಿಗೆ ಮುಂದಿನ ಎರಡು ದಿನಗಳವರೆಗೆ ರೆಡ್ ಅಲರ್ಟ್ ಘೋಷಿಸಿದೆ.
ಬೇಸಿಗೆಯಲ್ಲಿ ಯಾವ ತಾಲ್ಲೂಕುಗಳಲ್ಲೂ ಕುಡಿಯುವ ನೀರಿಗೆ ತೊಂದರೆ ಆಗಬಾರದು. ಆ ರೀತಿಯಲ್ಲಿ ಅಧಿಕಾರಿಗಳು ಯುದ್ದೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು- ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ
ಮಾರಣಾಂತಿಕ ಕೊರೊನಾವೈರಸ್ (COVID-19) ಜಗತ್ತಿನಾದ್ಯಂತ ಹೆಚ್ಚುತ್ತಿದೆ.ಆದಾಗ್ಯೂ, ಮಾರಣಾಂತಿಕ ವೈರಸ್ ಮತ್ತು ಬದಲಾಗುತ್ತಿರುವ ತಾಪಮಾನಗಳ ನಡುವೆ ಪರಸ್ಪರ ಸಂಬಂಧವಿದೆ ಎಂದು ಅನೇಕ ಸಂಶೋಧನೆಗಳು ತೋರಿಸುತ್ತವೆ.ಕೊರೊನಾವೈರಸ್ ಉಷ್ಣತೆಯ ಏರಿಕೆಯೊಂದಿಗೆ ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ ಮತ್ತು ಕಡಿಮೆ ತಾಪಮಾನದಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಬೇಸಿಗೆಯ ಆರಂಭದಿಂದಾಗಿ ಭಾರತದಲ್ಲಿ ತಾಪಮಾನ ಏರಿಕೆಯಾಗಲು ಪ್ರಾರಂಭವಾಗುತ್ತಿದ್ದಂತೆ, ವೈರಸ್ನ ಮಾರಕ ಹಿಡಿತದಿಂದ ದೇಶವು ತುಲನಾತ್ಮಕವಾಗಿ ಸುರಕ್ಷಿತವಾಗಿರುವ ಸಾಧ್ಯತೆಯಿದೆ.
ಬೇಸಿಗೆ ಈಗ ಕಾವು ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಈಗ ಭಾರತದ ಈಗ ನಗರ ಅತಿ ಹೆಚ್ಚಿನ ತಾಪಮಾನ ಹೊಂದಿರುವ ನಗರದಲ್ಲಿ ನಂಬರ್ 1 ಸ್ಥಾನವನ್ನು ಪಡೆದಿದೆ.ಅಷ್ಟಕ್ಕೂ ಈಗ ನಗರ ಮರಳುಗಾಡಿನ ರಾಜಸ್ತಾನದಲ್ಲೇನೂ ಇಲ್ಲ, ಹಾಗಾದರೆ ಯಾವುದು ಈ ನಗರ ಅಂತೀರಾ? ಅದ್ಯಾವುದು ಅಲ್ಲ, ಅದುವೇ ಮಹಾರಾಷ್ಟ್ರದ ನಾಗಪುರ್ ! ಹೌದು ಈಗ ಈ ನಗರ 44.1 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದುವ ಮೂಲಕ ಭಾರತದಲ್ಲಿಯೇ ಅತಿ ಹೆಚ್ಚು ತಾಪಮಾನವನ್ನು ಹೊಂದಿರುವ ನಗರ ಎನ್ನುವ ಖ್ಯಾತಿಯನ್ನು ಪಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.