Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಬಾರಿ ಅಡುಗೆ ವಿಚಾರವಾಗಿ ಜಗಳ ನಡೆದಿದ್ದು, ಈ ಬಾರಿ ದಿನಸಿ ವಿಚಾರವಾಗಿ ಕೋಪಗೊಂಡ ವಿನಯ್ ಪ್ರತಾಪ್ಗೆ ‘ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ’ ಎಂದು ಅವಾಜ್ ಹಾಕಿದ್ದಾರೆ.
Bigg Boss Pavi Poovappa: ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಅವರ ಮೇಲಿನ ನಿರೀಕ್ಷೆಗಳೂ ಜಾಸ್ತಿಯೇ ಇದ್ದವು. ಆದರೆ ಇದೀಗ ಪವಿ ದೊಡ್ಮನೆಯಿಂದ ಹೊರಬಿದ್ದಿದ್ದಾರೆ..
Bigg Boss Kannada: ಭಾನುವಾರದ ‘ಸೂಪರ್ ಸಂಡೆ ವಿತ್ ಸುದೀಪ್’ ಎಪಿಸೋಡಿನಲ್ಲಿ ಮಡಿಕೆ ಒಡೆಯುವ ‘ಅಗ್ರೆಸಿವ್’ ಆಕ್ಟಿವಿಟಿ ನಡೆಸಿದ್ದ ಸ್ಪರ್ಧಿಗಳ ಕಿಚ್ಚು ಇನ್ನೂ ಆರಿದಂತಿಲ್ಲ. ಬದಲಿಗೆ ಹೊಸ ವಾರದ ಮೊದಲ ದಿನ ಅದು ಜೊರಾಗೇ ಭಗಭಗಿಸುತ್ತಿದೆ.
Bigg Boss Kannada 10: ಬಿಗ್ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಮೊದಲ ವಾರದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಲಕ್ಷುರಿ ಬಜೆಟ್ನ ಸ್ಪರ್ಧಿಗಳು ಕಳೆದುಕೊಳ್ಳುತ್ತಿದ್ದು, ಈ ಬಾರಿ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿ, ನಿಗದಿಗಿಂತ ಹೆಚ್ಚಿನ ಮೌಲ್ಯದ ಸಾಮಾಗ್ರಿಗಳನ್ನು ಬರೆದ ಕಾರಣ ಲಕ್ಷುರಿ ಬಜೆಟ್ ಮಿಸ್ ಆಗಿದೆ. ಇದಕ್ಕೆ ಕಾರಣ ಏನು? ಇಲ್ಲಿದೆ ಸಂಪೂರ್ಣ ಸ್ಟೋರಿ.
Bigg Boss Kannada 10: ಬಿಗ್ಬಾಸ್ ಕನ್ನಡ 10ರ ಶೋದಲ್ಲಿ ಸ್ಕೂಲ್ ಟಾಸ್ಕ್ ನೀಡಲಾಗಿದ್ದು, ಅದರಲ್ಲಿ ನಿನ್ನೆಯ ಸಂಚಿಕೆಯಲ್ಲಿ ಸಂಗೀತಾ ಆಧ್ಯಾತ್ಮ ಶಿಕ್ಷಕಿ ಆಗಿದ್ದು, ಶಿಕ್ಷಕಿಯಾಗಿ ಆಧ್ಯಾತ್ಮದ ಬಗ್ಗೆ ಪಾಠ ಮಾಡಿದ್ದು, ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
BBK 10: ಈ ವಾರದ ಬಿಗ್ಬಾಸ್ ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ಹೈಯರ್ ಎಜುಕೇಷನ್ಗೆ ಕಾಲಿಟ್ಟಂತಿದೆ. ಚೇಷ್ಟೆಗಳು ಮುಗಿದು ಗಂಭೀರ ಚರ್ಚೆಗಳು ತರಗತಿಯಲ್ಲಿ ನಡೆಯುತ್ತಿದೆ. ಚರ್ಚೆಗೆ ಬುನಾದಿ ಹಾಕಿಕೊಟ್ಟವರು ಇಂದಿನ ಬಿಗ್ಬಾಸ್ ವಿದ್ಯಾಲಯದಲ್ಲಿ ಪಾಠ ಮಾಡುತ್ತಿರುವ ಕಾರ್ತಿಕ್.
ಮನೆಯ ಸ್ಪರ್ಧಿಗಳಿಗೆ ಬಿಗ್ಬಾಸ್ ಒಂದು ಚಟುವಟಿಕೆ ನೀಡಿದ್ದಾರೆ. ಒಂದಿಷ್ಟು ಬಿಳಿ ಮತ್ತೊಂದಿಷ್ಟು ಕಪ್ಪು ಹೂಗಳನ್ನು ಇಡಲಾಗಿದೆ. ಒಬ್ಬೊಬ್ಬ ಸದಸ್ಯನೂ, ಮನೆಯೊಳಗೆ ತಮ್ಮ ದೃಷ್ಟಿಯಲ್ಲಿ ಅತ್ಯಂತ ಧನಾತ್ಮಕ ವ್ಯಕ್ತಿ ಯಾರು ಎಂದು ಆರಿಸಿ ಅವರಿಗೆ ಬಿಳಿ ಹೂವು ನೀಡಬೇಕು.
Sangeetha Sringeri: ಬಿಗ್ಬಾಸ್ ಸೀಸನ್ 10ರ ಶೋ ಆರಂಭದಲ್ಲಿ ಸಂಗೀತಾ ಮೊದಲು ವಿನಯ್ ಜೊತೆ ನಾಮಿನೇಷನ್ ವಿಚಾರವಾಗಿ ಕಿತ್ತಾಡಕೊಂಡರೇ, ಆರನೇ ವಾರದ ನಾಮಿನೇಷನ್ ಟಾಸ್ಕ್ನಲ್ಲಿ ಸಂಗೀತಾ ಸೇಫ್ ಆಗಿದ್ದರೂ, ಕಾರ್ತಿಕ್, ತನಿಷಾ ಸೇಫ್ ಮಾಡಲಿಲ್ಲ ಅಂತ ಬೆಟ್ಟು ಮಾಡಿ ತೋರಿಸಿ ಸಂಗೀತಾ ಕಿತ್ತಾಡಿಕೊಂಡಿದ್ದರು.
Bigg Boss Kannada 10: ಬಿಗ್ಬಾಸ್ ಟಾಸ್ಕ್ ಮಧ್ಯೆ ತುಕಾಲಿ ಸಂತುಗೆ ಪೆಟ್ಟು ಬಿದ್ದ ಕಾರಣ, ಟುವಟಿಕೆಯನ್ನ ಹೋಲ್ಡ್ ಮಾಡಲಾದ ಸಮಯವನ್ನ ಬಳಸಿಕೊಂಡ ಸಂಗೀತಾ ಹೂಗಳು ಹಾಗೂ ಹೂಕಡ್ಡಿಯನ್ನ ತೆಗೆದುಕೊಂಡರು. ಇದನ್ನು ಗಮನಿಸಿದ ಮೈಕಲ್ ಗುಡುಗಿದ್ದಾರೆ.
Bigg Boss Kannada: ಸಂಗೀತಾ ಜೊತೆಗಿನ ಫ್ರೆಂಡ್ಶಿಪ್ ವಿಚಾರದಲ್ಲಿ ನೊಂದಿರುವ ಕಾರ್ತಿಕ್ಗೆ ‘ನೊಂದವರ ಗುಂಪಿಗೆ’ ತುಕಾಲಿ ಸಂತು ಮತ್ತು ವರ್ತೂರು ಸಂತೋಷ್ ನಾಯಕ ಪಟ್ಟವನ್ನಕೊಟ್ಟಿದ್ದಾರೆ.
Bigg Boss Kannada 10: ಪಕ್ಷ ಬದಲಿಸಿದ ಸಂಗೀತಾ ಸವಾಲು ನೀಡುವ ಟಾಸ್ಕ್ನಲ್ಲಿ ಮಾನವೀಯತೆ ಎನ್ನುವ ಪದ ಬಳಸಿ.. ಕೊನೆಗೆ ತಾವೇ ಮಾನಿವೀಯತೆ ಇಲ್ಲದೇ ಇರುವಂತೆ ನಡೆದುಕೊಂಡಿದ್ದಾರೆ ಎಂದು ಅಭಿಮಾನಿಗಳು ಸಂಗೀತಾ ಶೃಂಗೇರಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ..
Bigg Boss Kannada: ಬಿಗ್ಬಾಸ್ ಮನೆಯೊಳಗೆ ವಿನಯ್ ಜೊತೆ ತನಿಷಾ ಮಾತಾಡಿದ್ದೊಂದು ಆದರೆ, ತಮ್ಮ ಗ್ಯಾಂಗ್ ಮುಂದೆ ವಿನಯ್ ಹೇಳಿದ್ದೇ ಬೇರೆ ರೀತಿಯಲ್ಲಿ ಅನ್ನೋದನ್ನ ವೀಕ್ಷಕರು ಗಮನಿಸಿದ್ದು, ಹೀಗಾಗಿ ವಿನಯ್ ಬಗ್ಗೆ ವೀಕ್ಷಕರು ಅಸಮಾಧಾನಗೊಂಡು, ತುಕಾಲಿ ಸಂತುಗಿದ್ದ ಬಿರುದು ಈಗ ವಿನಯ್ಗೆ ಹೋಗಿದೆ ಅಂತಿದ್ದಾರೆ.
Bigg Boss kannada: ಬಿಗ್ ಬಾಸ್ ಕನ್ನಡ ಸೀಸನ್ 10ರ ಕಾರ್ಯಕ್ರಮದಲ್ಲಿ ಕಾರ್ತಿಕ್ ಮಹೇಶ್ ಅನ್ನದ ವಿಚಾರಕ್ಕೆ ಸ್ನೇಹಿತ್ ಕೊಂಚ ಜಾಸ್ತಿ ಅನ್ನ ಬಡಿಸಿಕೊಂಡರು ಎಂದು ಕೂಗಾಡಿದಾಗ, ಅದನ್ನು ಅಪಾರ್ಥ ಮಾಡಿಕೊಂಡ ಸಂಗೀತಾ ತನಗೆ ಹೇಳಿದರು ಎಂದು ಗಳಗಳನೇ ಕಣ್ನೀರಿಟ್ಟರು.
Bigg Boss Kannada 10:ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಕೋಲಾಹಲವೇ ಸೃಷ್ಟಿಯಾಗುತ್ತಿದೆ.. ಉತ್ತಮ ಸ್ನೇಹ ಹೊಂದಿದ್ದ ಸಂಗೀತಾ, ಕಾರ್ತಿಕ್, ತನಿಷಾ ಜಗಳ ತಾರಕಕ್ಕೇರಿ ಸದ್ಯ ಸಂಗೀತಾ ಆತುರದ ನಿರ್ಧಾರ ತೆಗೆದುಕೊಂಡು ಮನೆಯಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ..
Bigg Boss Season 10: ಬಿಗ್ಬಾಸ್ ಮನೆಯಲ್ಲಿ ಸಂಗೀತಾ, ತನ್ನ ಎದುರಾಳಿ ತಂಡದ ತನಿಷಾ ಮತ್ತು ವರ್ತೂರ್ ಸಂತೋಷ್ಗೆ ಹಸಿ ಮೆಣಸಿನ ಕಾಯಿ ಸವಾಲ್ ಎಸಗಿ ಇವರಿಬ್ಬರು ತಿನ್ನುವಂತೆ ಮಾಡಿದ್ದಾರೆ.
Bigg Boss Kannad 10: ಸಂಗೀತಾ, ಕಾರ್ತಿಕ್, ತನಿಷಾ ಒಂದೇ ಗುಂಪಿನಲ್ಲಿ ಒಳ್ಳೆಯ ಸ್ನೇಹದಿಂದಿದ್ದರು.. ಆದರೆ ಇದೀಗ ಮೂವರ ಮಧ್ಯ ಮೂಡಿದ ಬಿರುಕು ರಕ್ತ ಬಂದ್ರೂ ಡೋಂಟ್ ಕೇರ್ ಅನ್ನೋ ಲೆವೆಲ್ಗೆ ಹೋಗಿದೆ.. ಹಾಗಾದ್ರೆ ಅತಿರೇಕದ ಆಟಕ್ಕೆ ಬೀಳುತ್ತಾ ಬ್ರೇಕ್?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.