Vastu Tips For Money: ಪ್ರತಿಯೊಬ್ಬ ವ್ಯಕ್ತಿಯು ಶ್ರೀಮಂತನಾಗಲು ಬಯಸುತ್ತಾನೆ. ಇದಕ್ಕಾಗಿ ಬಹಳಷ್ಟು ಶ್ರಮ ಕೂಡಾ ವಹಿಸುತ್ತಾರೆ. ಆದರೆ ಕೆಲವರು ಎಷ್ಟೇ ಪ್ರಯತ್ನಪಟ್ಟರೂ ಯಶಸ್ಸು ಸಿಗುವುದೇ ಇಲ್ಲ. ಹೀಗೆ ಯಾಕೆ ಎಂದು ಯೋಚಿಸಿದರೆ ಇದಕ್ಕೆ ವಾಸ್ತು ದೋಷವೂ ಕಾರಣವಿರಬಹುದು.
Health Benefits Of Rudraksha - ಕೇವಲ ಸಾಧು ಸಂತರಷ್ಟೇ ಅಲ್ಲ ಜನಸಾಮಾನ್ಯರೂ ಕೂಡ ರುದ್ರಾಕ್ಷಿ ಮಾಲೆಯನ್ನು ಧರಿಸುವುದನ್ನು ನೀವು ನೋಡಿರಬಹುದು. ಮಂತ್ರಗಳನ್ನು ಜಪಿಸಲು (Mantra Jaap) ಬಹುತೇಕ ಮನೆಗಳಲ್ಲಿ ರುದ್ರಾಕ್ಷಿ ಮಾಲೆಯನ್ನೇ ಬಳಕೆ ಮಾಡಲಾಗುತ್ತದೆ. ಹಿಂದೂ ಧರ್ಮಶಾಸ್ತ್ರಗಳಲ್ಲಿ ರುದ್ರಾಕ್ಷಕ್ಕೆ ಪವಿತ್ರ ಸ್ಥಾನ ಕಲ್ಪಿಸಲಾಗಿದೆ.
ದೇವಾಲಯದ ಒಳಗೆ ಪ್ರವೇಶಿಸುವಾಗ ಪ್ರತಿ ದೇವಾಲಯದಲ್ಲೂ ಸಾಮಾನ್ಯವಾಗಿ ಗಂಟೆ ಸದ್ದು ಕೇಳಿ ಬರುತ್ತದೆ. ಪೂಜೆ ನಡೆಯುತ್ತಿದೆ ಅಥವಾ ಆರತಿ ನಡೆಯುತ್ತಿದೆ ಎಂದು ಗಂಟೆ ಸದ್ದಿನಿಂದಲೇ ತಿಳಿಯುತ್ತದೆ.
ನಿತ್ಯ ಬೆಳಿಗ್ಗೆ, ಸಂಜೆ ಹಾಗೂ ವಿಶೇಷವಾಗಿ ಪೂಜೆ ಮತ್ತು ಹಬ್ಬಗಳ ಸಮಯದಲ್ಲಿ ನಾವೆಲ್ಲರೂ ನಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುತ್ತೇವೆ. ಆದರೆ ಕೆಲವೊಮ್ಮೆ ನಾವು ಅಜಾಗರೂಕತೆಯಿಂದ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಆದರೆ ದೀಪವನ್ನು ಬೆಳಗಿಸುವಾಗ ಅನುಸರಿಸಬೇಕಾದ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಈ ಸಸ್ಯಗಳಿಗೆ ಹೆಚ್ಚಿನ ಆರೈಕೆ ಮಾಡುವ ಅವಶ್ಯಕತೆ ಇಲ್ಲ. ಇಂತಹುದರಲ್ಲಿ ಉತ್ತಮ ಗಾಳಿ ಮತ್ತು ಉಪಯೋಗ ನೀಡುವ ಈ ಸಸ್ಯಗಳನ್ನು ಮನೆಯಲ್ಲಿ ಏಕೆ ನೆಡಬಾರದು. ದೊಡ್ಡ ದೊಡ್ಡ ಮಡಿಕೆಗಳಲ್ಲಿ ವಿದೇಶಿ ಸಸಿಗಳನ್ನು ನೆಡುವ ಬದಲು ತುಳಸಿ ಸಸ್ಯವನ್ನು ಏಕೆ ನೆಡಬಾರದು?
ಈ ಸಸ್ಯಗಳಿಗೆ ಹೆಚ್ಚಿನ ಆರೈಕೆ ಮಾಡುವ ಅವಶ್ಯಕತೆ ಇಲ್ಲ. ಇಂತಹುದರಲ್ಲಿ ಉತ್ತಮ ಗಾಳಿ ಮತ್ತು ಉಪಯೋಗ ನೀಡುವ ಈ ಸಸ್ಯಗಳನ್ನು ಮನೆಯಲ್ಲಿ ಏಕೆ ನೆಡಬಾರದು. ದೊಡ್ಡ ದೊಡ್ಡ ಮಡಿಕೆಗಳಲ್ಲಿ ವಿದೇಶಿ ಸಸಿಗಳನ್ನು ನೆಡುವ ಬದಲು ತುಳಸಿ ಸಸ್ಯವನ್ನು ಏಕೆ ನೆಡಬಾರದು?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.