Hallikar Breed Bull: ಬ್ರಾಂಡ್ ಜಾಗ್ವಾರ್ ಹೆಸರಿನ ಈ ಎತ್ತು ರಾಜ್ಯವು ಸೇರಿದಂತೆ ಹೊರ ರಾಜ್ಯಗಳಲ್ಲಿ ಎತ್ತು ಗಾಡಿ ರೇಸ್ ನಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿ ಗಳಿಸಿತ್ತು. ತಮಿಳುನಾಡಿನಲ್ಲಿ ನಡೆದ ರೇಸ್ ನಲ್ಲಿ ಈ ಎತ್ತು ತನ್ನ ವೇಗದಿಂದ ಸಾಕಷ್ಟು ಪ್ರಸಿದ್ದಿ ಪಡೆದಿತ್ತು.
ಮಂಡ್ಯದ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಆಷಾಢ ಮಾಸದಲ್ಲಿ ಪ್ರ ತಿ ವರ್ಷ ಈ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವವನ್ನು ಇಲ್ಲಿನ ಜನರು ಬಹಳ ವಿಜ್ರಂಭೃಣೆಯಿಂದ ಆಚರಿಸುತ್ತಾರೆ. ಹರಿಸೇವೆಯ ಅಂಗವಾಗಿ ಇಲ್ಲಿ ನಡೆಯುವ ತಾವರೆ ಎಲೆಯ ಊಟಕ್ಕೆ ಭಕ್ತರು ದೂರ ದೂರದಿಂದ ಬಂದು ಇಲ್ಲಿನ ತಾವರೆ ಎಲೆಯಲ್ಲಿ ಊಟ ಮಾಡಿ ಹೋಗುತ್ತಾರೆ.
ಪಾಂಡವಪುರದಲ್ಲಿ ಮತ್ತೊಬ್ಬ ಅಧಿಕಾರಿಯ ಲಂಚಾವತಾರ ಈತನ ಕಚೇರಿಯಲ್ಲಿ ಕಡತಕ್ಕೆ ಸಹಿ ಹಾಕಲು ಲಂಚ.. ಲಂಚ! ಕೆಲಸ ಆಗಬೇಕು ಅಂದ್ರೆ ಕೊಡಬೇಕು ಸಾವಿರಾರು ರೂ ಲಂಚ! ತಹಶೀಲ್ದಾರ್ ಸೌಮ್ಯ ಲೋಕಾಯುಕ್ತ ಬಲೆಗೆ ಬಿದ್ದ ಬಳಿಕ ಬಯಲಿಗೆ ಬಂದ ಮತ್ತೊಬ್ಬ ಅಧಿಕಾರಿಯ ಲಂಚಾವತಾರ
ಇಂದಿನಿಂದ ಗಣಂಗೂರು ಟೋಲ್ ಶುಲ್ಕ ವಸೂಲಿ ಆರಂಭ ಸ್ಥಳೀಯರ ವಿರೋಧದ ನಡುವೆಯೂ ಟೋಲ್ ಶುಲ್ಕ ವಸೂಲಿ ಸರಿಯಾಗಿ ಬೆಳಗ್ಗೆ 8 ಗಂಟೆಗೆ ಆರಂಭವಾದ ಟೋಲ್ ಸಂಗ್ರಹ ಮಂಡ್ಯದ ಜಿಲ್ಲೆಯ ಶ್ರೀರಂಗಪಟ್ಟಣ ಗಣಂಗೂರು ಟೋಲ್ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಶುಲ್ಕ ವಸೂಲಿ ಆರೋಪ
ಪೊಲೀಸ್ ಇಲಾಖೆಯಲ್ಲಿ ಒಂದೇ ಕುಟುಂಬದ ಹಲವರು ಕರ್ತವ್ಯ ನಿರ್ವಹಿಸುವುದನ್ನು ನೋಡಿದ್ದೇವೆ.ಆದರೆ ಪೊ ಲೀಸ್ ಅಧಿಕಾರಿಯಾಗಿರುವ ಸ್ವತಃ ತಂದೆಯಿಂದಲೇ ಎಸ್ಐ ಆಗಿ ಅಧಿಕಾರ ಸ್ವೀಕರಿಸುವ ಅವಕಾಶ ಕೆಲವೇ ಕೆಲವು ಮಕ್ಕಳಿಗೆ ಲಭ್ಯವಾಗುತ್ತದೆ. ಅಂತಹ ಒಂದು ಭಾವನಾತ್ಮಕ ಸನ್ನಿವೇಶಕ್ಕೆ ಮಂಡ್ಯ ನಗರದ ಸೆಂಟ್ರಲ್ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ಅರೆ!! ಏನಿದು ಇಂಟ್ರಸ್ಟಿಂಗ್ ಸ್ಟೋರಿ ಅಂತೀರಾ ನೀವೆ ನೋಡಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.