Secrets behind the success of Israel : ಯೇಸುಕ್ರಿಸ್ತರ ಕಾಲದಿಂದಲೂ ಶಿಕ್ಷಣಕ್ಕೆ ಮಹತ್ವ ನೀಡಿದ ಮೊದಲ ಜನಾಂಗವೂ ಯಹೂದಿಗಳದೇ ಆಗಿದೆ. ಶಿಕ್ಷಣಕ್ಕೆ ನೀಡಿದ ಮಹತ್ವ ಅವರಿಗೆ ಆರಂಭಿಕ ಅನುಕೂಲತೆಗಳನ್ನು ಕಲ್ಪಿಸಿತು. ಆ ಮೂಲಕ ಅವರು ಮುಸ್ಲಿಂ ಕ್ಯಾಲಿಫೇಟ್ ಅವಧಿಯ ಜಾಗತೀಕರಣದ ಮೊದಲ ಅಲೆಗೆ ಸಿದ್ಧರಾದರು.
ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಏಪ್ರಿಲ್ 2 ರಂದು ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿ ನೀಡಲಿದ್ದಾರೆ.ಇಸ್ರೇಲ್ ಮತ್ತು ಭಾರತ ನಡುವಿನ ಸಂಬಂಧಗಳ ಸ್ಥಾಪನೆಯ 30 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಭೇಟಿ ನಡೆಯಲಿದೆ.
World’s Biggest Strawberry: ಇಸ್ರೇಲ್ನ (Kadima Zoran) ವ್ಯಕ್ತಿಯೊಬ್ಬರು ವಿಶ್ವದ ಅತಿ ದೊಡ್ಡ ಮತ್ತು ಭಾರವಾದ ಸ್ಟ್ರಾಬೆರಿಯನ್ನು ಬೆಳೆದಿದ್ದಾರೆ. ಅದರ ತೂಕ ಎಷ್ಟು ಎಂದು ಕೇಳಿದರೆ ನೀವೂ ಕೂಡ ಬೆಚ್ಚಿಬೀಳಬಹುದು.
Viral Video - ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆಯ ರೌದ್ರ ನರ್ತನ ಮುಂದುವರೆದಿದೆ. ಏತನ್ಮಧ್ಯೆ ಕೊರೊನಾ ಮುಕ್ತ ರಾಷ್ಟ್ರ ಎಂದು ಘೋಷಣೆಯಾದ ಇಸ್ರೇಲ್ ನಲ್ಲಿ ಭಾರತೀಯರಿಗಾಗಿ 'ಓಂ ನಮಃ ಶಿವಾಯ್' ಮಂತ್ರೋಚ್ಛಾರಣೆ ನಡೆಸಲಾಗಿದೆ. ಇಲ್ಲಿದೆ ಇಮೋಶನಲ್ ಮಾಡುವ ವಿಡಿಯೋ.
ಕೊರೊನಾ ಮಹಾಮಾರಿಗೆ ಇಡೀ ಭಾರತವೇ ತತ್ತರಿಸಿದೆ. ದೇಶದ ಆರೋಗ್ಯ ವ್ಯವಸ್ಥೆಯೇ ಕುಸಿದು ಹೋಗಿದೆ ಈ ಸಂದರ್ಭದಲ್ಲಿ ಯುರೋಪಿಯನ್ ಯುನಿಯನ್, ಇಸ್ರೇಲ್ ಮತ್ತು ಜರ್ಮನಿ ಕೊರೊನಾ ಎರಡನೇ ಅಲೆಯ ವಿರುದ್ಧ ಹೋರಾಡಲು ಭಾರತದ ನೆರವಿಗೆ ಧಾವಿಸಿವೆ.
64 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 35 ವೃದ್ಧರ ಹ್ಯೂಮನ್ ಕ್ಲಾಕ್ ಅನ್ನು ಹಿಮ್ಮೆಟ್ಟಿಸಿದ್ದಾರೆ. ವೃದ್ಧರಲ್ಲಿ ವಯಸ್ಸು ಹೆಚ್ಚಿಸುವುದರ ಜೊತೆಗೆ ನಿರ್ಬಲತೆ ಹಾಗೂ ಕಾಯಿಲೆಗಳಿಗೆ ಕಾರಣವಾಗುವ ಎರಡು ಅಂಶಗಳನ್ನು ವಿಜ್ಞಾನಿಗಳು ವಿಪರೀತಗೊಳಿಸಿದ್ದಾರೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಇಸ್ರೇಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಜತಾಂತ್ರಿಕ ಸಂಬಂಧಗಳನ್ನು ಪುನಃ ಸ್ಥಾಪಿಸುವುದು ಸೇರಿದಂತೆ ಸಂಬಂಧಗಳ ಸಂಪೂರ್ಣ ಸಾಮಾನ್ಯೀಕರಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಭಾರತೀಯ ಮಾರುಕಟ್ಟೆಯಲ್ಲಿ ಈ ಕಿಟ್ನ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಅತಿ ಕಡಿಮೆ ವೆಚ್ಚದಲ್ಲಿ ಹೆಚ್ಚಿಯ ಪ್ರಮಾಣದ ಉತ್ಪಾದನೆಯನ್ನು ನಡೆಸಲು ಇಸ್ರೇಲ್ ತನ್ನ ತಂತ್ರಜ್ಞಾನ ಉಪಯೋಗಿಸಲಿದೆ.
ವಿಶ್ವಾದ್ಯಂತ ವಿಜ್ಞಾನಿಗಳು ಕೊರೊನಾ ವೈರಸ್ ನಲ್ ಲಸಿಕೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಅಷ್ಟೇ ಯಾಕೆ ಹಲವು ಕಡೆಗಳಲ್ಲಿ ಲಸಿಕೆಯ ಟ್ರಯಲ್ ಕೂಡ ಆರಂಭವಾಗಿದೆ. ಕೊವಿಡ್ 19 ಗೆ ಸಂಬಂಧಿಸಿದಂತೆ ಸದ್ಯ ವಿಶ್ವಾದ್ಯಂತ ಸುಮಾರು 100ಕ್ಕೂ ಅಧಿಕ ವ್ಯಾಕ್ಸಿನ್ ಗಳು ಪ್ರಿ ಕ್ಲಿನಿಕಲ್ ಟ್ರಯಲ್ ಮೇಲಿವೆ.
ಇಸ್ರೇಲಿ ಪುರಾತತ್ವ ತಜ್ಞರು 5,000 ವರ್ಷಗಳಷ್ಟು ಹಳೆಯದಾದ ನಗರದ ಅವಶೇಷಗಳನ್ನು ಭಾನುವಾರ ಅನಾವರಣಗೊಳಿಸಿದರು, ಈ ಪ್ರದೇಶವು ಪುರಾತನ ಯುಗದ ಬೃಹತ್ ಕೋಟೆಗಳು, ಧಾರ್ಮಿಕ ದೇವಾಲಯ ಮತ್ತು ಸ್ಮಶಾನವನ್ನು ಒಳಗೊಂಡಿದೆ.
ಭಾರತವು ಪಾಲೆಸ್ತಿನ್ ನೀತಿ ವಿಚಾರವಾಗಿ ಭಿನ್ನ ನಿಲುವು ತಾಳಿದೆ.ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಪರಿಷತ್ತು ಸಂಸ್ಥೆಯಲ್ಲಿ ಭಾರತ ಈಗ ಪಾಲೆಸ್ತಿನ್ ಮಾನವ ಹಕ್ಕು ಸಂಘಟನೆ ವಿರುದ್ದವಾಗಿ ಮತ ಚಲಾಯಿಸಿದೆ.ಈ ಹಿಂದೆ ಪ್ಯಾಲೇಸ್ಟಿನಿಯನ್ ಹಕ್ಕುಗಳ ಸಂಘಟನೆಗೆ ವಿಕ್ಷಕ ಸ್ಥಾನಮಾನವನ್ನು ನೀಡಿದ್ದಕ್ಕೆ ಇಸ್ರೇಲ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಕೃಷಿ ಕ್ಷೇತ್ರಕ್ಕೆ ಈ ಬಾರಿಯ ಆಯವ್ಯಯದಲ್ಲಿ 450 ಕೋಟಿ ರೂ.ಗಳ ಅನುದಾನವನ್ನು ಮೀಸಲಿರಿಸಿದ್ದು, ನಮ್ಮ ಕೃಷಿಕ ಸಮುದಾಯಕ್ಕೆ ಈ ಬಗ್ಗೆ ಅರಿವು ಮೂಡಿಸಲು ಇಸ್ರೇಲ್ ಕೃಷಿ ತಜ್ಞರ ಅಗತ್ಯವಿದೆ- ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಸಬರಮತಿ ಆಶ್ರಮಕ್ಕೆ ತಲುಪಿದಾಗ, ನೇತನ್ಯಾಹು ಅವರ ಪತ್ನಿ ಸಾರಾ ನೇತನ್ಯಾಹು ಅವರೊಂದಿಗೆ ಚರಕ ಕತಾ ಮತ್ತು ಆಶ್ರಮವನ್ನು ಭೇಟಿ ಮಾಡಿದರು. ಈ ನಂತರ ನೇತನ್ಯಾಹು ಅವರು ಪ್ರಧಾನಿ ಮೋದಿ ಅವರೊಂದಿಗೆ ಗಾಳಿಪಟವನ್ನು ಆನಂದಿಸುತ್ತಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.