Benefits Of Lakshman Plant - ಲಕ್ಷ್ಮಣ ಸಸ್ಯ ದೇವಿ ಲಕ್ಷ್ಮಿಯ (Goodess Lakshmi) ಪ್ರಿಯ ಸಸ್ಯಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಇದನ್ನು ಮನೆಯಲ್ಲಿ ಹಚ್ಚುವುದರಿಂದ ಹಣದ (Money Making Tips) ಕೊರತೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. ಇದರೊಂದಿಗೆ ದೇವಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲಿದೆ.
Vyapar Vridhi Yantra - ಜನರು ವ್ಯವಹಾರದಲ್ಲಿ ಯಶಸ್ಸಿಗೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಅವರು ಬಯಸಿದ ಯಶಸ್ಸು ಅವರಿಗೆ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ವ್ಯಾಪಾರ (Business Tips) ವೃದ್ಧಿ ಯಂತ್ರ ನಿಮಗೆ ವ್ಯವಹಾರದಲ್ಲಿ ಪ್ರಚಂಡ ಯಶಸ್ಸನ್ನು ನೀಡುತ್ತದೆ.
Venus Transit In Aquerious - ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಶುಕ್ರನು (Shukra Rashi Parivartan) ಮಂಗಳಕರವಾದಾಗ, ದೇವಿ ಲಕ್ಷ್ಮಿ (Goddess Lakshmi) ಕೂಡ ವಿಶೇಷ ಆಶೀರ್ವಾದವನ್ನು ನೀಡುತ್ತಾಳೆ. ಶುಕ್ರ ತನ್ನ ರಾಶಿ ಬದಲಾಯಿಸಿದ (Shukra Gochara 2022) ನಂತರ, ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನು ಮಾರ್ಚ್ 31, 2022 ರವರೆಗೆ ಮಕರ ರಾಶಿಯಲ್ಲಿ ಇರಲಿದ್ದಾನೆ.
Tulasi Benefits: ತುಳಸಿ ಗಿಡವು ಯಾವಾಗಲೂ ಧಾರ್ಮಿಕ ನಂಬಿಕೆಯ ಕೇಂದ್ರವಾಗಿದೆ. ಸಾಮಾನ್ಯವಾಗಿ ಈ ಪವಿತ್ರ ಸಸ್ಯದ ಎಲೆಗಳನ್ನು ಪ್ರತಿ ಪೂಜೆಯಲ್ಲಿ ಬಳಸಲಾಗುತ್ತದೆ. ಮಕ್ಕಳ ಸಂತೋಷವನ್ನು ಪಡೆಯದ ದಂಪತಿಗಳು ತುಳಸಿಯನ್ನು ಪೂಜಿಸಬೇಕು ಎಂದು ನಂಬಲಾಗಿದೆ. ಮಾ ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿಗೆ ತುಳಸಿ ತುಂಬಾ ಪ್ರಿಯವಾಗಿದೆ.
Tips To Earn Money: ಲಕ್ಷ್ಮಿ ದೇವಿಯ (Goddess Lakshmi) ಆಶೀರ್ವಾದವನ್ನು ಪಡೆಯಲು, ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ವಿಶೇಷ ಯಂತ್ರಗಳ (Laxmi Yantra) ಕುರಿತು ಉಲ್ಲೇಖಿಸಲಾಗಿದೆ. ಈ ಯಂತ್ರಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಮನೆಯಲ್ಲಿ ಧನವೃಷ್ಟಿಯ ಜೊತೆಗೆ ಎಲ್ಲಾ ರಂಗಗಳಲ್ಲೂ ಸಫಲತೆ ಪ್ರಾಪ್ತಿಯಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, 4 ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಜೀವನದುದ್ದಕ್ಕೂ ಲಕ್ಷ್ಮೀ ದೇವಿಯ ಆಶೀರ್ವಾದವಿರುತ್ತದೆ. ಇದರಿಂದಾಗಿ ಅವರ ಜೀವನದಲ್ಲಿ ಎಂದೂ ಹಣದ ಕೊರತೆ ಎದುರಾಗುವುದೇ ಇಲ್ಲ.
Shukra Rashi Parivartan: ಜ್ಯೋತಿಷ್ಯದಲ್ಲಿ, ಶುಕ್ರನನ್ನು ಭೌತಿಕ ಸಂತೋಷ, ವೈವಾಹಿಕ ಜೀವನ, ಸೌಂದರ್ಯ, ಖ್ಯಾತಿ ಮತ್ತು ಪ್ರಣಯದ ಅಂಶವೆಂದು ಪರಿಗಣಿಸಲಾಗಿದೆ. ಅಲ್ಲದೆ, ಇದು ವೃಷಭ ಮತ್ತು ತುಲಾವನ್ನು ಆಳುವ ಗ್ರಹವಾಗಿದೆ. ಆದರೆ ಶುಕ್ರನನ್ನು ಮೀನ ರಾಶಿಯಲ್ಲಿ ಉತ್ಕೃಷ್ಟ ಎಂದು ಪರಿಗಣಿಸಲಾಗುತ್ತದೆ.
ಶಾಸ್ತ್ರಗಳ ಪ್ರಕಾರ, ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯು ಶುಚಿತ್ವವನ್ನು ಇಷ್ಟ ಪಡುತ್ತಾಳೆ. ಹಾಗಾಗಿ ಲಕ್ಷ್ಮೀ ಯನ್ನು ಒಲಿಸಿಕೊಳ್ಳಬೇಕಾದರೆ ಶುಚಿತ್ವಕ್ಕೆ ವಿಶೇಷ ಗಮನ ಹರಿಸಬೇಕು.
Home Vastu Tips - ಮನೆಯ ಹೊಸ್ತಿಲಲ್ಲಿ ನಿಲ್ಲಬಾರದು ಎಂದು ಮನೆಯಲ್ಲಿ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ವಾಸ್ತವದಲ್ಲಿ, ಪೌರಾಣಿಕ ನಂಬಿಕೆಗಳ (Vastu Shastra) ಪ್ರಕಾರ, ಮನೆಯ ಹೊಸ್ತಿಲಲ್ಲಿ ಕುಳಿತುಕೊಳ್ಳುವುದು, ಅದರ ಮೇಲೆ ಹೆಜ್ಜೆ ಇಡುವುದು ಅಥವಾ ಅದರ ಮೇಲೆ ಕುಳಿತುಕೊಳ್ಳುವುದು ಬಡತನವನ್ನು ಆಹ್ವಾನಿಸಿದಂತೆ ಎನ್ನಲಾಗಿದೆ.
Kuber Mantra: ಹಣಕಾಸಿನ ಮುಗ್ಗಟ್ಟಿನಿಂದ ಪಾರಾಗಲು ಲಕ್ಷ್ಮೀದೇವಿಯನ್ನು ಆರಾಧಿಸುವುದರ ಜೊತೆಗೆ ಸಂಪತ್ತಿನ ದೇವರಾದ ಕುಬೇರನನ್ನು ಮೆಚ್ಚಿಸುವುದು ಕೂಡ ಮುಖ್ಯ. ಸಂಪತ್ತಿನ ದೇವರು ಕುಬೇರನು ಪ್ರಸನ್ನನಾದರೆ ಜೀವನದಲ್ಲಿ ಹಣದ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.
Bad Habits - ಯಾರ ಮೇಲೆ ದೇವಿ ಲಕ್ಷ್ಮಿ (Goddess Lakshmi) ಕೃಪೆ ಬೀರುತ್ತಾಳೋ ಅವರಿಗೆ ಜೀವನದಲ್ಲಿ ಹಣಕಾಸಿನ ಸಮಸ್ಯೆ ಎಂದಿಗೂ ಎದುರಾಗುವುದಿಲ್ಲ. ಆದರೆ, ಇನ್ನೊಂದೆಡೆ ಒಂದು ವೇಳೆ ದೇವಿ ಲಕ್ಷ್ನಿ ಮುನಿಸಿಕೊಂಡರೆ ಅತ್ಯಂತ ಧನಿಕರು ಕೂಡ ಬಡವರಾಗಲು ಸಮಯ ಬೇಕಾಗುವುದಿಲ್ಲ.
Benefits Of Parijat In House - ಧಾರ್ಮಿಕ ಗ್ರಂಥಗಳಲ್ಲಿ ತುಳಸಿ (Tulsi) ಗಿಡವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ, ಮನೆಯಲ್ಲಿ ತುಳಸಿ ಇಲ್ಲದಿದ್ದರೆ ಪಾರಿಜಾತ (Parijat) ಅಂದರೆ ಹರಸಿಂಗಾರ (Harshingar) ಗಿಡವನ್ನು ಸಹ ನೀವು ನೆಡಬಹುದು. ಅದರಿಂದಲೂ ಕೂಡ ತುಳಿಸಿಗಿಡದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.