ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾದರೆ ಉತ್ತಮ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಅದಕ್ಕಾಗಿಯೇ ಜನರು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಪೂಜೆ, ಮಂತ್ರ ಮತ್ತು ಪರಿಹಾರಗಳನ್ನು ಮಾಡುತ್ತಾರೆ. ಆದರೆ ಮಾತೆ ಲಕ್ಷ್ಮಿ ಯಾವಾಗಲೂ ದಯೆ ತೋರುವ ಕೆಲವು ಜನರಿದ್ದಾರೆ. ಈ ವಿಷಯದಲ್ಲಿ ಅವರು ಸ್ವಾಭಾವಿಕವಾಗಿ ಕರುಣಾಮಯಿ ಎಂದು ಹೇಳಬಹುದು. ಈ ಜನರು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸೇರಿದವರು. ತಾಯಿ ಲಕ್ಷ್ಮಿಗೆ ಈ ರಾಶಿಚಕ್ರ ಚಿಹ್ನೆಗಳು ಮೆಚ್ಚಿನವು ಎಂಬುದು ನೀವು ತಿಳಿಯಲೇ ಬೇಕಾದ ವಿಷಯ.
Tulsi Remedies: ತುಳಸಿ ಗಿಡದಲ್ಲಿ ತಾಯಿ ಮಹಾ ಲಕ್ಷ್ಮಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಮನೆಯಲ್ಲಿ ತುಳಸಿಯ ಜೊತೆಗೆ ಇನ್ನೆರಡು ಗಿಡಗಳನ್ನು ನೆಟ್ಟರೆ ಅಂತಹ ಮನೆಯಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆ ಎರಡು ಸಸ್ಯಗಳು ಯಾವುವು ಎಂದು ತಿಳಿಯೋಣ...
Vastu Shastra: ಭಾರತೀಯ ಸಂಸ್ಕೃತಿಯಲ್ಲಿ, ರಾತ್ರಿಯ ವೇಳೆ ಅನೇಕ ಕೆಲಸಗಳನ್ನು ನಿಷೇಧಿಸಲಾಗಿದೆ, ಇದರಿಂದಾಗಿ ನೀವು ಆರೋಗ್ಯ ಮತ್ತು ಆರ್ಥಿಕವಾಗಿ ಬಡವರಾಗಬಹುದು. ರಾತ್ರಿಯಲ್ಲಿ ನಾವು ಎಂದಿಗೂ ಮಾಡಬಾರದ ಆ ಕೆಲಸಗಳು ಯಾವುವು ಎಂದು ತಿಳಿಯೋಣ...
Tijori Tips: ತಮ್ಮ ಮನೆಯಲ್ಲಿರುವ ತಿಜೋರಿ ಯಾವಾಗಲು ಹಣದಿಂದ ತುಂಬಿ ತುಳುಕುತ್ತಿರಬೇಕು ಮತ್ತು ತಾಯಿ ಲಕ್ಷ್ಮಿಯ ಕೃಪೆ ಸದಾ ತಮ್ಮ ಮೇಲೆಯೇ ಇರಬೇಕು ಎನಿಸುವುದು ಸ್ವಾಭಾವಿಕ. ಆದರೆ, ಹಲವು ಬಾರಿ ಸಾಕಷ್ಟು ಕಷ್ಟಪಟ್ಟರು ಕೂಡ ವ್ಯಕ್ತಿಗೆ ಪರಿಶ್ರಮದ ತಕ್ಕ ಫಲ ಸಿಗುವುದಿಲ್ಲ. ಇದಕ್ಕೆ ಹಲವು ವಾಸ್ತು ಕಾರಣಗಳಿರಬಹುದು.
ಪುಷ್ಯ ನಕ್ಷತ್ರ 2022: ಯಾವುದೇ ದೊಡ್ಡ ವಸ್ತುವನ್ನು ಖರೀದಿಸಲು ಶುಭ ದಿನ ಮತ್ತು ಸಮಯ ನೋಡುವುದು ಅವಶ್ಯಕ. ನೀವು ಚಿನ್ನ, ಮನೆ ಅಥವಾ ವಾಹನ ಇತ್ಯಾದಿಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ ಜೂನ್ 4ರ ದಿನವು ತುಂಬಾ ವಿಶೇಷವಾಗಿದೆ. ಈ ದಿನ ಪುಷ್ಯ ನಕ್ಷತ್ರದ ಮೊತ್ತವು ರೂಪುಗೊಳ್ಳುತ್ತದೆ.
ಚಾಣಕ್ಯನ ನೀತಿಯಲ್ಲಿ ಹೇಳಲಾದ ಈ ವಿಷಯಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಚಾಣಕ್ಯ ನೀತಿಯಲ್ಲಿ, ಹೇಳಲಾದ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸದಾ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗಿದೆ.
Zodiac change in June 2022: ಜೂನ್ ತಿಂಗಳಲ್ಲಿ ಅನೇಕ ಗ್ರಹಗಳು ತಮ್ಮ ವೇಗವನ್ನು ಬದಲಾಯಿಸುತ್ತವೆ. ಇದರಿಂದ ಜೂನ್ ತಿಂಗಳಲ್ಲಿ 4 ರಾಶಿಯವರಿಗೆ ಶಯನ ಭಾಗ್ಯವು ಜಾಗೃತಗೊಂಡು ತಾಯಿ ಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.
Vastu Rules For Name Plate: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಗೇಟ್ ಹೊರಗಡೆ ಅಳವಡಿಸಲಾಗುವ ನೆಮ್ ಪ್ಲೇಟ್ ಅಥವಾ ನಾಮಫಲಕಕ್ಕೂ ಕೂಡ ವಿಶೇಷ ಮಹತ್ವವಿದೆ. ಈ ಫಲಕವನ್ನು ಬಳಸುವ ಮೊದಲು ವಾಸ್ತುಶಾಸ್ತ್ರದಲ್ಲಿ ಹಲವು ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರವಾಗುತ್ತದೆ.
ಸಂಜೆ ಮರೆತು ಕೂಡಾ ಯಾರಿಗೂ ಸೂಜಿ ಮತ್ತು ಬೆಳ್ಳುಳ್ಳಿ-ಈರುಳ್ಳಿ ನೀಡಬಾರದು. ಮಾತ್ರವಲ್ಲ, ಬೇರೆಯವರಿಂದ ಸಂಜೆಯ ಸಮಯದಲ್ಲಿ ಬೆಳ್ಳುಳ್ಳಿ-ಈರುಳ್ಳಿ ಅಥವಾ ಸೂಜಿಯನ್ನು ತೆಗೆದುಕೊಳ್ಳಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ನೆಲೆಗೊಳ್ಳಲು ಪ್ರಾರಂಭಿಸುತ್ತವೆ. ಇದಲ್ಲದೇ ಸಂಜೆ ವೇಳೆ ಈ ವಸ್ತುಗಳನ್ನು ಮನೆಯಿಂದ ಹೊರಗೆ ನೀಡುವುದು ಅಥವಾ ಮನೆಗೆ ತರುವುದು ಎರಡು ಕೂಡಾ ಅಶುಭ ಎಂಬ ನಂಬಿಕೆ ಇದೆ.
Broom Vastu Tips: ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವ ಕೆಲ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ದೇವಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು. ಹಾಗಾದರೆ ಮನೆಯಲ್ಲಿ ಕಸಗೂಡಿಸುವ ವಿಷಯಕ್ಕೆ ಸಂಬಂಧಿಸಿದ ವಾಸ್ತು ಸಲಹೆಗಳು ಯಾವುವು ಮತ್ತು ಸರಿಯಾದ ಸಮಯ ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
Friday Remedies: ಶುಕ್ರವಾರವು ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಈ ದಿನದಂದು ಆಕೆಯ ಆಶೀರ್ವಾದ ಪಡೆಯಲು, ತಾಯಿ ಲಕ್ಷ್ಮಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗಿ ಭಕ್ತರಿಗೆ ವರವನ್ನು ಧಾರೆಯೆರೆಯುತ್ತಾಳೆ ಎಂದು ನಂಬಲಾಗಿದೆ.
Garuda Purana: ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬೇಕು ಮತ್ತು ಮನೆಯಲ್ಲಿ ಶಾಂತಿ ನೆಲೆಸಬೇಕು ಎಂದು ಬಯಸುತ್ತಾರೆ. ನೀವೂ ಸಹ ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಯಸಿದರೆ ಇಂದಿನಿಂದಲೇ ಈ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ.
Vastu Tips: ಸಾಮಾನ್ಯವಾಗಿ ಹಣದ ವಹಿವಾಟು ಮಾಡುವಾಗ, ನಾವು ಹಣವನ್ನು ಎಣಿಸಿ ಕೊಡುತ್ತೇವೆ ಅಥವಾ ತೆಗೆದುಕೊಳ್ಳುತ್ತೇವೆ. ಆದರೆ ನಿಮಗೆ ಗೊತ್ತಾ ವಾಸ್ತು ಪ್ರಕಾರ ಹಣವನ್ನು ತೆಗೆದುಕೊಳ್ಳುವಾಗ, ಕೊಡುವಾಗ ಮತ್ತು ಎಣಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು.
Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕೆಂದು ಬಯಸುತ್ತಾನೆ. ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಾನೆ. ಆದರೆ ತಾಯಿ ಲಕ್ಷ್ಮಿ ಆಗಮನಕ್ಕೂ ಮೊದಲು ಸಂಕೇತವನ್ನು ನೀಡುತ್ತಾಳೆ ಎಂದು ನಿಮಗೆ ತಿಳಿದಿದೆಯೇ? ಈ ಚಿಹ್ನೆಗಳ ಬಗ್ಗೆ ತಿಳಿಯೋಣ.
Goddess Lakshmi Worship - ಹಿಂದೂ ಧರ್ಮಶಾಸ್ತ್ರಗಳಲ್ಲಿ ಆರತಿಗೆ ವಿಶೇಷ ಮಹತ್ವವಿದೆ. ಆರತಿ ನೆರವೇರಿಸುವುದರಿಂದ ಭಗವಂತನ ವಿಶೇಷ ಕೃಪಾವೃಷ್ಠಿ ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ವ್ಯಕ್ತಿ ನಿತ್ಯ ದೇವಿ ಲಕುಮಿಗೆ ಆರತಿಯನ್ನು ಬೆಳಗಬೇಕು ಎನ್ನಲಾಗುತ್ತದೆ.
Akshaya Tritiya 2022 Date - ಪ್ರತಿ ವರ್ಷದ ವೈಶಾಖ ಶುಕ್ಲ ಪಕ್ಷದ ತೃತಿಯಾ ತಿಥಿಯಲ್ಲಿ ಅಕ್ಷಯ ತೃತಿಯಾ ಮಹಾಪರ್ವವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಈ ಹಬ್ಬವನ್ನು ತುಂಬಾ ಪವಿತ್ರ ಎಂದು ಪರಿಗಣಿಸಲಾಗುತ್ತದೆ.
Chaitra Navratri 2022: ಶಾಸ್ತ್ರಗಳ ಪ್ರಕಾರ ಚೈತ್ರ ನವರಾತ್ರಿಯ ಐದನೇ ದಿನ (Lakshmi Panchami) ಲಕ್ಷ್ಮಿ ದೇವಿಯ ಆರಾಧನೆಗೆ ವಿಶೇಷವಾಗಿದೆ. ಈ ದಿನದಂದು ಲಕ್ಷ್ಮಿ ದೇವಿಯ ವಿಶೇಷ ಪೂಜೆಯನ್ನು ಮಾಡುವುದರಿಂದ ಜೀವನದಲ್ಲಿ ಬರುವ ಎಲ್ಲಾ ಆರ್ಥಿಕ ತೊಂದರೆಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.
Holi Dahan 2022: ಈ ವರ್ಷ ಮಾರ್ಚ್ 17ರಂದು ಹೋಳಿ ದಹನ ಆಚರಿಸಲಾಗುತ್ತಿದ್ದು, ಮಾರ್ಚ್ 18ರಂದು ಬಣ್ಣಗಳ ಹಬ್ಬ ಆಚರಿಸಲಾಗುತ್ತಿದೆ. ಹೋಳಿ ದಹನ ಅಂದರೆ, ಫಾಲ್ಗುಣ ಮಾಸದ ಹುಣ್ಣಿಮೆಯಂದು ತಾಯಿ ಲಕ್ಷ್ಮಿಗೆ (Goddess Lakshmi) ಸಂಬಂಧಿಸಿದ ಈ ಉಪಾಯಗಳನ್ನು (Holi Remedies) ಮಾಡುವ ಮೂಲಕ ನೀವು ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಬಹುದು.
Astrology Tips For Money - ಧರ್ಮಶಾಸ್ತ್ರಗಳಲ್ಲಿ ತಾಯಿ ಲಕ್ಷ್ಮಿಯನ್ನು (Goddess Lakshmi) ಐಶ್ವರ್ಯದ ದೇವಿ ಎಂದು ಹೇಳಲಾಗಿದೆ. ದೇವಿ ಲಕ್ಷ್ಮಿಯ ಕೃಪೆ ಇದ್ದರೆ, ವ್ಯಕ್ತಿಯ ಜೀವನದಲ್ಲಿ ಹಣಕಾಸಿನ ಕೊರತೆ ಇರುವುದಿಲ್ಲ ಎನ್ನಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.