Covid variant JN.1: ಸೋಮವಾರದವರೆಗೆ 6 ಕೋವಿಡ್ -19 ಸಾವುಗಳು ವರದಿಯಾಗಿವೆ. ಈ ಪೈಕಿ ಕೇರಳದಲ್ಲಿ 5 ಮತ್ತು ಉತ್ತರ ಪ್ರದೇಶದಲ್ಲಿ 1 ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಕರ್ನಾಟಕದಲ್ಲಿ ಮಂಗಳವಾರ 1 ಕೋವಿಡ್ -19 ಸಾವು ವರದಿಯಾದ ನಂತರ ಸಾವಿನ ಸಂಖ್ಯೆ ಈಗ 7ಕ್ಕೆ ಏರಿಕೆಯಾಗಿದೆ.
Winter Health Care: ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವುದು ಸರ್ವೇ ಸಾಮಾನ್ಯ. ಆದರೆ, ಕೆಲವು ವಿಷಯಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರಿಂದ ಸಂಭಾವ್ಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಚಳಿಗಾಲದಲ್ಲಿ ಮಕ್ಕಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತಾಯಂದರಿಗೆ ಇಲ್ಲಿದೆ ಕೆಲ ಟಿಪ್ಸ್....
ಬೆಕ್ಕಿನಲ್ಲಿ ರೇಬೀಸ್ ರೋಗಲಕ್ಷಣಗಳು ಕಂಡುಬಂದರೂ ಸಹ ಆತನ ಕುಟುಂಬಸ್ಥರು ನಿರ್ಲಕ್ಷಿಸಿದ್ದರು. ಮೊದಲು ಶಿಕ್ಷಕನಿಗೆ ನಂತರ ಅವರ 24ರ ಹರೆಯದ ಮಗನಿಗೆ ಬೆಕ್ಕು ಕಚ್ಚಿತ್ತು. ಹೀಗಾಗಿ ರೇಬೀಸ್ ರೋಗದಿಂದ ಒಂದೇ ವಾರದಲ್ಲಿ ತಂದೆ-ಮಗ ಸಾವನ್ನಪ್ಪಿದ್ದಾರೆ.
Home Remedies: ಮಳೆಗಾಲ ಶುರುವಾದರೂ ಸಾಕು, ಡೆಂಗ್ಯೂ ಹಾಗೂ ವೈರಲ್ ಸೊಂಕು ಹೆಚ್ಚುತ್ತಿರುವುದರ ಕಾರಣ ಜನರು ಭಯಭೀತರಾಗಿರುತ್ತಾರೆ. ಈ ಖಾಯಿಲೆಗಳಿಂದ ರಕ್ಷಿಸಿಲು ಹಾಗೂ ರೂಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಮನೆ ಮದ್ದು.
Mosambi Juice In Fever: ತುಂಬಾ ದಣಿದಿದ್ದಾಗ, ಹುಷಾರಿಲ್ಲದಿದ್ದಾಗ ಮೋಸಂಬಿ ಜ್ಯೂಸ್ ಸೇವಿಸುವುದರಿಂದ ಸ್ವಲ್ಪ ಚೇತರಿಕೆ ಕಾಣಬಹುದು. ಆದರೆ, ಜ್ವರ ಬಂದಾಗ ಮೋಸಂಬಿ ಜ್ಯೂಸ್ ಸೇವಿಸುವುದು ಒಳ್ಳೆಯದೇ ಎಂದು ಎಂದಾದರೂ ಯೋಚಿಸಿದ್ದೀರಾ?
Bathing in Fever : ಮಳೆಗಾಲ ರೋಗಗಳ ಕಾಲ. ವಿವಿಧ ರೀತಿಯ ಸೋಂಕುಗಳು ಎದುರಾಗುತ್ತವೆ. ಅದಕ್ಕಾಗಿಯೇ ಮಳೆಗಾಲದಲ್ಲಿ ನೀವು ತುಂಬಾ ಜಾಗೃತರಾಗಿರಬೇಕು. ಮಳೆಗಾಲ ಎಷ್ಟು ಹಿತಕರವೋ, ಆರೋಗ್ಯಕ್ಕೆ ಅಷ್ಟೇ ಹಾನಿಕರ.
Coronavirus Cases In India: ಉಸಿರಾಟದ ಕಾಯಿಲೆಗಳ ಲಕ್ಷಣಗಳು, ತಲೆನೋವು, ನೋಯುತ್ತಿರುವ ಗಂಟಲು, ಮೂಗಿನ ದಟ್ಟಣೆ, ಜ್ವರ ಮತ್ತು ಸ್ನಾಯು ನೋವು XBB 1.16 ರೂಪಾಂತರದ ಪ್ರಮುಖ ಲಕ್ಷಣಗಳಾಗಿವೆ. ಇದರ ಸೋಂಕು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಈ ಸಂದರ್ಭದಲ್ಲಿ ಪೀಡಿತ ವ್ಯಕ್ತಿಯು ಅತಿಸಾರವನ್ನು ಹೊಂದಿರಬಹುದು.
ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನೆಗಳಿಂದಾಗಿ ಜನರಿಗೆ ಹಲವು ಬಗೆಯ ಜ್ವರಗಳ ಬಗ್ಗೆ ಮಾಹಿತಿ ಇದೆ. ಜ್ವರ, ವೈರಲ್ ಜ್ವರ ಮತ್ತು ಜಪಾನೀಸ್ ಜ್ವರದ ಬಗ್ಗೆಯೂ ನೀವು ಕೇಳಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್ನ ಜೊತೆಗೆ ಉತ್ತರ ಕೊರಿಯಾದಲ್ಲಿ ನಿಗೂಢ 'ಜ್ವರ'ವೂ ಕಾಣಿಸಿಕೊಂಡಿದೆ. ಈಗಾಗಲೇ 6 ಮಂದಿ ಜ್ವರದಿಂದ ಸಾವನ್ನಪ್ಪಿದ್ದಾರೆ.
Health Benefits Of Fruits: ಕೆಲ ಕಾಯಿಲೆಗಳನ್ನು ನಾವು ನಮ್ಮ ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವ ಮೂಲಕ ಗುಣಪಡಿಸಿಕೊಳ್ಳಬಹುದು. ಇದೇ ರೀತಿ ಕೆಲ ಹಣ್ಣುಗಳಿದ್ದು, ಅವುಗಳ ಸೇವನೆಯಿಂದ ಅನೇಕ ರೀತಿಯ ಕಾಯಿಲೆಗಳಲ್ಲಿ ನಮಗೆ ಸಾಕಷ್ಟು ನೆಮ್ಮದಿ ಸಿಗುತ್ತದೆ.
Clove With Honey: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಜೇನುತುಪ್ಪ ಮತ್ತು ಲವಂಗವನ್ನು ಸೇವಿಸುವುದರಿಂದ ನಿಮ್ಮ ರೋಗವನ್ನು ಮೂಲದಿಂದ ಗುಣಪಡಿಸುತ್ತದೆ. ಇದನ್ನು ತಿನ್ನುವುದರಿಂದ ನೀವು ಹೇಗೆ ಪ್ರಯೋಜನ ಪಡೆಯುತ್ತೀರಿ ಎಂದು ತಿಳಿಯಿರಿ.
ಲಕ್ನೋದ ಸರ್ಕಾರಿ ಆಸ್ಪತ್ರೆಗಳ ಒಪಿಡಿಗಳಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ರೋಗಿಗಳು ಜ್ವರ, ಶೀತ ಮತ್ತು ದಟ್ಟಣೆಯ ಬಗ್ಗೆ ದೂರು ನೀಡುತ್ತಿದ್ದಾರೆ. ವೈದ್ಯರು, ಇದನ್ನು ಬದಲಾಗುತ್ತಿರುವ ಹವಾಮಾನದಿಂದಾಗಿ ಉಂಟಾಗುವ ಕಾಲೋಚಿತ ಜ್ವರ ಎಂದು ವಿವರಿಸುತ್ತಿದ್ದರೆ, ರೋಗಿಗಳಲ್ಲಿ ಭೀತಿ ಹರಡುತ್ತಿದೆ. ಇದು ಕರೋನಾದ ಮೂರನೇ ತರಂಗದ (Coronavirus Third Wave) ಆರಂಭವಾಗಬಹುದೆಂದು ಎಂದು ಸಾರ್ವಜನಿಕರಲ್ಲಿ ಭೀತಿ ಉಂಟಾಗಿದೆ.
ಇದಕ್ಕೂ ಮೊದಲು ಶೀತ, ಕೆಮ್ಮು, ಜ್ವರ, ಉಸಿರಾಟದ ತೊಂದರೆಯಿದ್ದರೆ ಅಂಥವರು ಜಾಗರೂಕರಾಗಿರಬೇಕು ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ಈಗ ಇವುಗಳೊಂದಿಗೆ ಇನ್ನೂ ಅನೇಕ ಲಕ್ಷಣಗಳು ಕಾಣಿಸಿಕೊಂಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.