Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಹೊಸ ಟಾಸ್ಕ್ ನೀಡಲಾಗಿದ್ದು, ಸ್ಪರ್ಧಿಗಳಿಗೆ ಬಿಗ್ಬಾಸ್ ಸೂಚಿಸಿದಂತೆ ಅನುಕರಣೆ ಮಾಡಬೇಕಾಗಿದೆ. ಈ ಟಾಸ್ಕ್ ಮನೆಯಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂಬುದು ಕಾದು ನೋಡಬೇಕಾಗಿದೆ.
Bigg Boss Kannada 10: ಬಿಗ್ಬಾಸ್ನಲ್ಲಿ ಹೋದ ವಾರ ನೊಂದವರ ಸಂಘ ಒಂದು ಪ್ರಾರಂಭವಾಗಿದ್ದು, ಈ ಗುಂಪಿಗೆ ಇತರ ಸ್ಪರ್ಧಿಗಳು ಸಂಘಕ್ಕೆ ಸೇರಿಕೊಂಡಿದ್ದಾರೆ ಎಂಬ ಬಗ್ಗೆ ಸಂಡೇ ವಿತ್ ಸುದೀಪ ಸಂಚಿಕೆಯಲ್ಲಿ ಮಜವಾದ ಸಂವಾದ ನಡೆದಿದೆ.
Bigg Boss: ಬಿಗ್ಬಾಸ್ ಕನ್ನಡ ಸೀಸನ್ 10ರ ಶೋನಲ್ಲಿ ಈ ವಾಋ ನಮ್ರತಾಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು, ಡ್ರೋನ್ ಪ್ರತಾಪ್ಗೆ ನಿಮ್ಮಿಂದಲೇ ನನಗೆ ಉತ್ತಮ, ಕಿಚ್ಚನ ಚಪ್ಪಾಳೆ ಸಿಕ್ಕಿದೆ ಎಂದು ಹೇಳಿದರು.
Bigg boss 10 : ತುಕಾಲಿ ಸಂತು ಆಗಾಗ ದೊಡ್ಮನೆಯಲ್ಲಿ ತಮ್ಮ ಮಾತುಗಳಿಂದ ಜಗಳಕ್ಕೆ ಕಾರಣವಾದ್ರೆ, ಇನ್ನೂ ಕೆಲವು ಬಾರಿ ಸ್ಪರ್ಧಿಗಳ ನಗುವಿಗೆ ಕಾರಣವಾಗುತ್ತಾರೆ. ಸಧ್ಯ ಡ್ರೋನ್ ಪ್ರತಾಪ್ ಮತ್ತು ವರ್ತೂರು ಸಂತೋಷ್ ಮುಂದೆ ಬಾತ್ ರೂಂ ತಿಕ್ಕಿ, ಟಾಯ್ಲೆಟ್ ತೊಳೆಯರಿ ಅಂತ ಹೇಳಿದ ಮಾತುಗಳು ವೈರಲ್ ಆಗುತ್ತಿವೆ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಲಕ್ಷುರಿ ಬಜೆಟ್ ಪಡೆಯಲು ಬಿಗ್ಬಾಸ್ ವಿಶೇಷ ಚಟುವಟಿಕೆ ನೀಡಿದ್ದು, ಆ ಚಟುವಟಿಕೆಯಲ್ಲಿ ಕಾರ್ತಿಕ್ಗೆ ಬಿಗ್ಬಾಸ್ ಮಾತಿನಿಂದ ತೀವ್ರ ಬೇಸರವಾಯಿತು. ಹಾಗಾದ್ರೆ ಟಾಸ್ಕ್ನಲ್ಲಿ ನಡೆದಿದ್ದಾದರು ಏನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Tukali Santhosh : ತುಕಾಲಿ ಸಂತೋಷ್ ಬಿಗ್ಬಾಸ್ ಮನೆಯಲ್ಲಿ ಬರೀ ಕಾಮಿಡಿ ಮಾಡುವುದಲ್ಲ, ಪ್ರಶ್ನೆನೂ ಮಾಡ್ತಾರೆ ಗುರು. ಸಧ್ಯ ತುಕಾಲಿ ಕೇಳಿರುವ ಈ ಪ್ರಶ್ನೆಗೆ ಇಂಟಲಿಜೆಂಟ್ ಹುಡುಗ ಡ್ರೋನ್ ಪ್ರತಾಪ್ ಕೈಯಲ್ಲೇ ಉತ್ತರ ಕೊಡೊಕೆ ಆಗಿಲ್ಲ, ನಿಮ್ಮ ಕೈಯಲ್ಲಿ ಆದ್ರೆ ಒಮ್ಮೆ ಪ್ರಯತ್ನ ಮಾಡಿ ನೋಡಿ..
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ವಿನಯ್ "ಬೇರೆಯವರಿಗೆ ಒಳ್ಳೊಳ್ಳೆ ಫ್ರೆಂಡ್ಸ್ ಕಳುಹಿಸಿದ್ದೀರಾ. ನನಗೆ ಮಾತ್ರ ಈ ಹಾಳ್ಬಿದ್ದವನ್ನ ಕಳಿಸಿದ್ದೀರಲ್ಲ" ಅಂತ್ಹೇಳಿ ಕಾರ್ತಿಕ್ ಹಾಗೂ ಸಂಗೀತಾ ಕುರಿತಾಗಿ ಬಿಗ್ಬಾಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Bigg boss Kannada 10 : ಕಣ್ಣೀರು ಹಾಕುತ್ತ ಬಿಗ್ ಬಾಸ್ ಮನೆಯಲ್ಲಿ ಆಟ ಶುರು ಮಾಡಿದ ಪ್ರತಾಪ್ ಕಿಚ್ಚನ ಉಪದೇಶದ ನಂತರ ಒಂದಿಷ್ಟು ಆಕ್ಟಿವ್ ಆಗಿದ್ದರು. ಈ ಮಧ್ಯ ಕಳಪೆ ಪಟ್ಟ ತೊಟ್ಟು ಜೈಲು ಸೇರಿದ್ದಾರೆ. ಅಲ್ಲದೆ, ತಮ್ಮ ಹಿಂದಿನ ದಿನಗಳಲ್ಲಿ ನಡೆದ ಶಾಕಿಂಗ್ ವಿಚಾರಗಳನ್ನು ಬಯಲಿಗೆಳೆದು, ಕಣ್ಣೀರಿಟ್ಟಿದ್ದಾರೆ.
BBK 10: ಡ್ರೋಣ್ ಪ್ರತಾಪ್ಗೆ ಕಳಪೆ ಪಟ್ಟ! 'ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟಿದ್ದು ಬೇಜಾರಾಯ್ತು' ಎಂದು ನಮ್ರತಾ ಕಾರಣ ಕೊಟ್ಟಿದ್ದರೆ, 'ಕಾರ್ತಿಕ್ ಅವರಂಥ ಆಟಗಾರನನ್ನು ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲ ಟಾಸ್ಕ್ಗಳಲ್ಲಿಯೂ ಸೋಲುವಂತಾಯ್ತು' ಎಂದು ವಿನಯ್ ಕಾರಣ ನೀಡಿದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಮಾತ್ರ ಸಖತ್ ಚಾಲೆಂಜಿಂಗ್ ಆಗಿದ್ದು, ಆ ಸಂದರ್ಭದಲ್ಲಿ ಸಿರಿಯನ್ನು ಎದುರಾಳಿ ತಂಡದ ಸದಸ್ಯ ಸ್ನೇಹಿತ್ ತಳ್ಳಿದ್ದರಿಂದ ಬಿದ್ದಾಗ ವೇಳೆ ಎರಡು ಗುಂಪುಗಳ ನಡುವೆ ಜಿದ್ದಾಜಿದ್ದಿ ನಡೆದಿದೆ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ತನಿಷಾ ಕುಪಂಡ ಮನೆಯ ಆಟದಲ್ಲ್ ಕಾಲಿಗೆ ಗಾಯ ಮಾಡಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮನೆಯಿಂದ ಹೊರಗಡೆ ಹೋಗಿ ಎರಡು ದಿನವಾಯ್ತು. ಸದ್ಯ ಈಕೆಯ ಆರೋಗ್ಯ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada: ಬಿಗ್ಬಾಸ್ ಮನೆಯೊಳಗೆ ಕಾರ್ತಿಕ್ನ ಸೈಡ್ಗೆ ತಳ್ಳಿ, ಕ್ಯಾಪ್ಟನ್ಸಿ ಓಟದಿಂದ ಡ್ರೋನ್ ಪ್ರತಾಪ್ ಹೊರತಳ್ಳಿದ್ದರೇ, ಇತ್ತ ಬಿಗ್ಬಾಸ್ ಕಾರ್ತಿಕ್ಗೆ ವಿಶೇಷ ಅವಕಾಶ ನೀಡಿ ಕ್ಯಾಪ್ಟನ್ ರೇಸ್ಗೆ ವಾಪಸ್ ಬರುವಂತೆ ಆಗಿದೆ.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ತುಕಾಲಿ ಮಾತು ಕೇಳಿ ವರ್ತೂರು ಸಂತೋಷ್ ಜೈಲಿಂದ ಹೊರಗೆ ಬಂದಿದಕ್ಕೆ, ಇದೀಗ ಮನೆಯ ಸದಸ್ಯರೆಲ್ಲರೂ ಒಮ್ಮತದಿಂದ ತುಕಾಲಿ ಸಂತೋಷ್ನನ್ನು ಜೈಲಿಗೆ ಕಳುಹಿಸಿದ್ದಾರೆ.
Bigg Boss Kannada: ಬಿಗ್ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡ ಕಾರ್ತಿಕ್ ಕೃತಜ್ಞತಾ ಭಾವದಿಂದ ಡ್ರೋನ್ ಪ್ರತಾಪ್ ತಂಡ ಸೇರಿದರೇ, ಈತನನ್ನೇ ತಂಡದಿಂದ ಹೊರಗಿಟ್ಟಿದ್ದಾರೆ.
Pavi Poovappa : ಬಿಗ್ ಬಾಸ್ ಕನ್ನಡ ಸೀಸನ್ 50 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅಲ್ಲದೆ, ನಿನ್ನೆ ಇಬ್ಬರು ಹೊಸ ಅತಿಥಿಗಳ ಆಗಮನವೂ ಸಹ ಆಗಿದೆ. ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಇಬ್ಬರು ಸ್ಪರ್ಧಿಗಳ ಪೈಕಿ ಇದೀಗ ಕೊಡಗಿನ ಚೆಲುವೆ, ಮಾಡಲ್ ಪವಿ ಪೂವಪ್ಪ ಹಾಟ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಹನಿ ಹನಿ ಕಹಾನಿ ಟಾಸ್ಕ್ ವೇಳೆ ತನಿಷಾ ಕುಪ್ಪಂಡ ಮನೆಯಿಂದ ಹೊರಗಡೆ ಬಂದಿದ್ದಾರೆ. ಹಾಗಾದ್ರೆ ಈಕೆಗೆ ಏನಾಯಿತು? ಮನೆಯಿಂದ ಹೊರಬಂದಿದಕ್ಕೆ ಅಸಲಿ ಕಾರಣ ಏನು? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಇಂದು ಸ್ಪರ್ಧಿಗಳಿಗೆ ಹೊಸ ಟಾಸ್ಕ್ ಅನ್ನು ನೀಡಲಾಗಿದ್ದು, ಅದು ಆಟ ಕಾದಾಟವಾಗಿ ಪರಿವರ್ತನೆ ಆಗಿ, ಇದನ್ನು ನೋಡಿದ ನೆಟ್ಟಿಗರು, ವೈಯಕ್ತಿಕವಾಗಿ ಒಬ್ಬರಿಗೊಬ್ಬರು ಟಾರ್ಗೆಟ್ ಮಾಡಿಕೊಂಡು ಮಾತನಾಡುತ್ತಾ ಇದ್ದಾರೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Neethu Vanajaksshi Bigg Boss Records : ನೀತು ವನಜಾಕ್ಷಿ ಎಂಬ ಹೆಸರು ಇದೀಗ ಇಡೀ ಕರುನಾಡಿಗೆ ಚಿರಪರಿಚಿತ. ಟ್ರಾನ್ಸ್ಜೆಂಡರ್ ಆಗಿದ್ದು, ಹಲವು ಸಾಧನೆಗಳನ್ನು ಬರೆದ ನೀತು ಬಿಗ್ ಬಾಸ್ ಕನ್ನಡ ಸೀಸನ್ 10 ಕ್ಕೆ ಎಂಟ್ರಿ ಕೊಟ್ಟರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.