ಐಎಎಸ್ ರೋಹಿಣಿ ಮತ್ತು ಐಪಿಎಸ್ ಡಿ. ರೂಪಾ ಕಿತ್ತಾಟ ವಿಚಾರಕ್ಕೆ ಸಂಬಂಧಿಸಿದಂತೆ ದಿನೆ ದಿನೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗ ಆರ್ಟಿಐ ಕಾರ್ಯಕರ್ತನೊಬ್ಬನಿಗೆ ಡಿ.ರೂಪಾ ಅವಾಜ್ ಹಾಕಿದ ಆಡಿಯೋವಂದು ವೈರಲ್ ಆಗಿದೆ.
ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಥವಾ ಎಐ) ಭಾರತೀಯ ಪೊಲೀಸ್ ಇಲಾಖೆ ಅಪರಾಧ ಅಪರಾಧ ಮುನ್ಸೂಚನೆ, ಮುಖದ ಗುರುತಿಸುವಿಕೆ (ಫೇಶಿಯಲ್ ರೆಕಗ್ನಿಶನ್), ಹಾಗೂ ವಿಧಿವಿಜ್ಞಾನ ವಿಶ್ಲೇಷಣೆ ಸೇರಿದಂತೆ ವಿವಿಧ ಹಂತಗಳಲ್ಲಿ ಪ್ರಯೋಗಿಸುತ್ತಾ ಬಂದಿದೆ.
ಬಿಗ್ಬಾಸ್ ಆಟಕ್ಕೆ ಮನೆಮಂದಿಯಲ್ಲಾ ಸುಟ್ಟು ಸುಣ್ಣವಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ದೊಡ್ಮನೆಯಲ್ಲಿ ಹೊಸ ಹೊಸ ಆಟಗಳು ಉದಯಿಸುತ್ತಿವೆ. ಇವೇಲ್ಲ ಪ್ರೇಕ್ಷಕರಿಗೆ ಮಜಾ ಕೊಟ್ಟರೆ ಸ್ಪರ್ಧಿಗಳಿಗೆ ಸಂಕಟಪ್ರಾಯವಾಗಿವೆ. ಸದ್ಯ ರೂಪೇಶ್ ರಾಜಣ್ಣ ಅವರು ಕಳೆದುಕೊಂಡ ಚಿನ್ನದ ಉಂಗುರ ಮತ್ತು ಬ್ರೆಸ್ಲೆಟ್ ಕಂಡು ಹಿಡಿಯುವುದಾಗಿ ಹೇಳಿ ಗುರೂಜಿ ಮತ್ತು ರೂಪೇಶ್ ಬಕ್ರಾ ಮಾಡಿದ ಎಪಿಸೋಡ್ ವೀಕ್ಷಕರನ್ನು ನಗೆಗಡಲಿಗೆ ತೆಲಿಸುತ್ತಿದೆ.
ರಾಜರತ್ನ, ಯುವ ರತ್ನ, ಕನ್ನಡ ಬೆಳ್ಳಿತೆರೆಯ ಸವ್ಯಸಾಚಿ, ಹಿನ್ನೆಲೆಗಾಯಕ, ಶ್ರೇಷ್ಠ ನಿರ್ಮಾಪಕ, ನಾಡು ನುಡಿಯ ಸಂರಕ್ಷಕ, ಸಾಂಸ್ಕೃತಿಕ ರಾಯಭಾರಿ, ಯುಜನರ ಪ್ರೇಮಿ, ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಅವರಿಗೆ ಚಿತ್ರದುರ್ಗದ ಮುರುಘಾ ಮಠದಿಂದ ಬಸವಶ್ರೀ ಪ್ರಶಸ್ತಿ ಘೋಷಿಸಿದ್ದರು.
ಚಿಕ್ಕಮಗಳೂರು ನಗರದ ಕಾಫಿ ಮಂಡಳಿ ಸಮೀಪ ಹೆಬ್ಬಾವೊಂದು ಪ್ರತ್ಯಕ್ಷವಾಗಿದೆ.. ಭಾರಿ ಗಾತ್ರದ ಹೆಬ್ಬಾವೊಂದು ಶೇಡ್ಗೆ ನುಗ್ಗಿದ್ದು ಮೇಕೆ ಮರಿಯೊಂದನ್ನು ನುಂಗಿದೆ. ಈ ಹೆಬ್ಬಾವು ಸುಮಾರು 12 ಅಡಿ ಉದ್ದ ಇದ್ದು, ಉರಗ ತಜ್ಞ ಸ್ನೇಕ್ ನರೇಶ್ ನೇತೃತ್ವದಲ್ಲಿ ಹೆಬ್ಬಾವು ಸೆರೆಹಿಡಿದಿದ್ದು ಚುರ್ಚೆ ಗುಡ್ಡ ಅರಣ್ಯಕ್ಕೆ ಬಿಟ್ಟಿದ್ದಾರೆ.
ಗುರ್ನಾ ಅವರ ಬರೆದ ಕಾದಂಬರಿಗಳಾದ "ಪ್ಯಾರಡೈಸ್" ಮತ್ತು "ಡಿಸೆರ್ಶನ್", ಇಂಗ್ಲೀಷ್ ನಲ್ಲಿ ಬರೆದಿದ್ದಾರೆ. ಇವರು ಸದ್ಯ ಬ್ರಿಟನ್ ನಲ್ಲಿ ವಾಸವಾಗಿದ್ದರೆ. ಈ ಪ್ರಶಸ್ತಿಯನ್ನು ಸ್ವೀಡಿಷ್ ಅಕಾಡೆಮಿ ನೀಡಿದ್ದು, 10 ಮಿಲಿಯನ್ ಸ್ವೀಡಿಷ್ ಕಿರೀಟಗಳು ($ 1.14 ಮಿಲಿಯನ್) ಮೌಲ್ಯದ್ದಾಗಿದೆ.
ಕೆಲವು ಕಾಲೋಚಿತ ಹಣ್ಣುಗಳು ಕಂಡು ಬರುತ್ತವೆ, ಇವುಗಳಿ ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆರೋಗ್ಯಕ್ಕಾಗಿ ಈ 5 ಹಣ್ಣುಗಳಿಂದ, ಚಳಿಗಾಲದಲ್ಲಿ ಮಾತ್ರವಲ್ಲ ಅನೇಕ ಸೋಂಕುಗಳು ಮತ್ತು ರೋಗಗಳನ್ನು ತಡೆಗಟ್ಟಬಹುದು.
ಜುಲೈ 1 ರಿಂದ ನೋಡಿದರೆ ಈ 24 ದಿನಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂ 950 ರೂ. ಏರಿಕೆ ಆದರೆ, 24 ಕ್ಯಾರೆಟ್ ಚಿನ್ನದ ಬೆಲೆ 1040 ರೂ. ಏರಿಕೆ ಆಗಿದೆ. ಇಂದಿನ ಚಿನ್ನದ ದರ ಹೇಗೆ ಎಂದು ನೋಡೋಣ ಬನ್ನಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.