ಶನಿವಾರ ಈ 7 ಮಂತ್ರಗಳನ್ನು ಪಠಿಸಿದರೆ ಶನಿದೇವನು ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತಾನೆ

ಶನಿದೇವನ ಮಂತ್ರಗಳು: ಶನಿವಾರದಂದು ವಿಧಿವಿಧಾನಗಳ ಪ್ರಕಾರ ಶನಿದೇವನನ್ನು ಪೂಜಿಸುವುದರಿಂದ ಆತನ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಶನಿವಾರದಂದು ಕೆಲವು ಪರಿಹಾರಗಳನ್ನು ಮಾಡುವುದರಿಂದ ನಿಮ್ಮ ಅನೇಕ ಸಮಸ್ಯೆಗಳು ದೂರವಾಗುತ್ತವೆ.

Written by - Puttaraj K Alur | Last Updated : Jan 28, 2024, 03:19 PM IST
  • ಶನಿವಾರದಂದು ಶನಿದೇವನನ್ನು ಪೂಜಿಸುವುದು ಅತ್ಯಂತ ಮಂಗಳಕರ
  • ಶನಿದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ
  • ಶನಿದೇವನ ಆರಾಧನೆಯಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ
ಶನಿವಾರ ಈ 7 ಮಂತ್ರಗಳನ್ನು ಪಠಿಸಿದರೆ ಶನಿದೇವನು ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತಾನೆ title=
ಶನಿದೇವನ ಮಂತ್ರಗಳು

ನವದೆಹಲಿ: ಹಿಂದೂ ಧರ್ಮದಲ್ಲಿ ವಾರದ ಏಳು ದಿನಗಳು ದೇವ-ದೇವತೆಗಳಿಗೆ ಮೀಸಲಾಗಿವೆ. ಶನಿವಾರದಂದು ಶನಿದೇವನನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಶನಿದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿಯು ಯಾವುದೇ ಕೆಲಸ ಮಾಡಿದರೂ, ಶನಿದೇವನು ಅವನಿಗೆ ಅದೇ ಫಲಿತಾಂಶವನ್ನು ನೀಡುತ್ತಾನೆ. ಶನಿದೇವನ ಆರಾಧನೆಯಿಂದ ಜೀವನದ ಎಲ್ಲಾ ದುಃಖಗಳು ದೂರವಾಗುತ್ತವೆ. 

ವಿಧಿವಿಧಾನಗಳ ಪ್ರಕಾರ ಶನಿವಾರದಂದು ಶನಿದೇವನನ್ನು ಪೂಜಿಸುವುದರಿಂದ ಆತನ ಆಶೀರ್ವಾದ ಸದಾ ನಿಮ್ಮೊಂದಿಗೆ ಇರುತ್ತದೆ. ಶನಿವಾರದಂದು ಕೆಲವು ಪರಿಹಾರಗಳನ್ನು ಮಾಡುವುದರಿಂದ ನಿಮ್ಮ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಕೆಲವು ಮಂತ್ರಗಳನ್ನು ಪಠಿಸುವ ಮೂಲಕ ನೀವು ಶನಿ ದೇವರ ಆಶೀರ್ವಾದವನ್ನು ಪಡೆಯಬಹುದು ಮತ್ತು ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ಈ ಮಂತ್ರಗಳ ಬಗ್ಗೆ ತಿಳಿಯಿರಿ.

ಶನಿದೇವನ ಅದ್ಭುತ ಮಂತ್ರಗಳು 

 1. ಶನಿ ದೇವರ ಏಕಾಕ್ಷರ ಮಂತ್ರ

ʼಓಂ ಶಂ ಶನಿಶ್ಚರಾಯ ನಮಃ।ʼ ಇದು ಶನಿ ದೇವರ ಏಕಾಕ್ಷರ ಮಂತ್ರವಾಗಿದೆ. ಶನಿವಾರದಂದು ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ಎಣ್ಣೆಯನ್ನು ದಾನ ಮಾಡಿ. ಇದರ ನಂತರ ವಿಶೇಷವಾಗಿ ಈ ಮಂತ್ರವನ್ನು ಜಪಿಸಿ. ಇದರಿಂದ ಶನಿದೇವನ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ.

2. ಶನಿ ಆವಾಹನೆ ಮಂತ್ರ

ನೀಲಾಂಬರ: ಶೂಲಾಧರ: ಕೀರ್ತಿ ಗೃಧ್ರಸ್ತಿತ್ ಸ್ತ್ರಸ್ಕರೋ ಧನುಷ್ಟಮಾನ್.
ಚತುರ್ಭುಜ: ಸೂರ್ಯ ಸುತಃ ಪ್ರಶಾಂತಃ ಸದಾಸ್ತು ಮಹಾಯನ್ ವರ್ದೋಲ್ಪಗಾಮಿ ||

3. ಸಾಡೇಸಾತಿಯ ಪರಿಣಾಮ ತಪ್ಪಿಸಲು ಶನಿ ಮಂತ್ರ

- ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಪಿತಯೇ
ಶನ್ಯೋರಭಿಸ್ತವಂತು ನಃ, ಓಂ ಶಂ ಶನೈಶ್ಚರಾಯ ನಮಃ"

- "ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ
ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ"

- "ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮೇವ ಬಂಧನಾನ್
ಮೃತ್ಯೊರ್ಮುಕ್ಷೀಯ ಮಾಂಮೃತಾತ್"‌ 

4. ಶನಿ ಗಾಯತ್ರಿ ಮಂತ್ರ

''ಓಂ ಕೃಷ್ಣಾಂಗಾಯ ವಿದ್ಮಯೇ, ರವಿ ಪುತ್ರಾಯ ಧೀಮಹೀ ತನ್ನಃ ಸೌರೀಃ ಪ್ರಚೋದಯಾತ್‌''

5. ಶನಿ ಆರೋಗ್ಯ ಮಂತ್ರ

ಧ್ವಜಿನಿ ಧಾಮಿನಿ ಚೈವ್ ಕಂಕಾಲಿ ಕಲಹಪ್ರಿಹಾ.
ಕಂಕತಿ ಕಲಿಹಿ ಚೌತ ತುರಂಗಿ ಮಹಿಷಿ ಆಜಾ।
ಶನೈರ್ನಾಮನಿ ಪತ್ನೀ ನಾಮೇತಾನಿ ಸಂಜಪನ್ ಪುಮಾನ್ ॥
ದುಃಖಾನಿ ನಾಶ್ಯೇನ್ನಿತ್ಯಂ ಸೌಭಾಗ್ಯಮೇಧತೇ ಸುಖಮ್ ।

6. ಶನಿ ದೋಷ ನಿವಾರಣೆ ಮಂತ್ರ

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ.
ಉವರುಕ್ ಮಿವ್ ಬನ್ಧನನ್ ಮೃತ್ಯೋರ್ಮುಕ್ಷೀಯ ಮಾ ಮೃತತ್.
ಓಂ ಶನ್ನೋದೇವೀರ್ಭೀಷ್ಟಾಯ ಆಪೋ ಭವಂತು ಪೀತಯೇ ಶಣ್ಯೋರಭಿಶ್ರವನ್ತು ನಃ ।
ಓಂ ಶಂ ಶನೈಶ್ಚರಾಯ ನಮಃ ।

7. ಕ್ಷಮೆಗಾಗಿ ಶನಿ ಮಂತ್ರ

ಗೃಷ್ಠಸಹಸ್ತ್ರಾಣಿ ಕ್ರಿಯಾನ್ತೇಹರನಿಶಂ ಮಾಯಾ ।
ದಾಸೋಮಿತಿ ಮಾಂ ಮತ್ವಾ ಕ್ಷಸ್ವ ಪರಮೇಶ್ವರ ।
ಗತಂ ಸಿನ್ ಗತಂ ದುಃಖ ಖಾನ್ ಗತಂ ದರಿದ್ರಾಯ ಮೇವ ಚ ।
ಆಗತಾ: ಸುಖ-ಸಂಪತ್ತು, ಸದ್ಗುಣಗಳು, ತವ ದರ್ಶನಾತ್.

8: ಶನಿ ಬೀಜ ಮಂತ್ರ

ʼಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ ಓಂ ಐಂಗ್‌ ಹ್ರಿಂಗ್‌ ಶ್ರೀಂಗ್‌ ಶಂಗ್‌ ಶನೈಶ್ಚರಾಯ ನಮಃ ಓಂ ಓಂ ಹಿಂ ಶಂ ಶನಯೇ ನಮಃ ಓಂ ಶಂ ಶನೈಶ್ಚರಾಯ ನಮಃʼ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News