ಜ್ಯೋತಿಶಾಚಾರ್ಯರ ಪ್ರಕಾರ, ಶನಿಯ ಕೃಪೆಯು ವ್ಯಕ್ತಿಯನ್ನು ಕಡು ಕಷ್ಟದಿಂದ ಪಾರು ಮಾಡಿ ರಾಜನನ್ನಾಗಿ ಮಾಡಿದರೆ, ಕೋಪವು ರಾಜನಿಂದ ಬಿಕ್ಷುಕನನ್ನಾಗಿ ಮಾಡುತ್ತದೆ. ಶನಿದೇವನಿಗೆ ಎಳ್ಳು, ಎಣ್ಣೆ, ಬೆಲ್ಲ ಮತ್ತು ಕಪ್ಪು ಬಣ್ಣ ತುಂಬಾ ಇಷ್ಟ. ಈ ಎಲ್ಲಾ ವಸ್ತುಗಳನ್ನು ಶನಿ ದೇವರಿಗೆ ಪೂಜೆಯಲ್ಲಿ ಅರ್ಪಿಸಲು ಇದೇ ಕಾರಣ. ಆದರೆ ಪೂಜೆಯ ವೇಳೆ ಶನಿದೇವನ ಕಣ್ಣುಗಳನ್ನು ನೋಡಬಾರದು ಎಂಬ ವಿಚಾರ ನಿಮಗೆ ತಿಳಿದಿದೆಯೇ? ಬನ್ನಿ ಈ ಕುರಿತು ತಿಳಿಯೋಣ..
ಶನಿದೇವನ ಮಂತ್ರಗಳು: ಶನಿವಾರದಂದು ವಿಧಿವಿಧಾನಗಳ ಪ್ರಕಾರ ಶನಿದೇವನನ್ನು ಪೂಜಿಸುವುದರಿಂದ ಆತನ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಶನಿವಾರದಂದು ಕೆಲವು ಪರಿಹಾರಗಳನ್ನು ಮಾಡುವುದರಿಂದ ನಿಮ್ಮ ಅನೇಕ ಸಮಸ್ಯೆಗಳು ದೂರವಾಗುತ್ತವೆ.
Raja Yoga in Kundli: ಜ್ಯೋತಿಷ್ಯದಲ್ಲಿ ನ್ಯಾಯದ ದೇವರು ಎಂದು ಶನಿದೇವನನ್ನು ಪರಿಗಣಿಸಲಾಗುತ್ತದೆ. ಈ ಗ್ರಹದ ಚಲನೆಯು ಪ್ರತಿಯೊಬ್ಬರ ಜಾತಕದ ಮೇಲೆ ಪ್ರಭಾವ ಬೀರುವ ಕಾರಣದಿಂದ ಅದನ್ನು ಬಹಳ ಮುಖ್ಯ ಎಂದು ಹೇಳಲಾಗುತ್ತದೆ
Shani Gochar 2023: ಜ್ಯೋತಿಷ್ಯದಲ್ಲಿ ಶನಿ ದೇವನು ವಿಶೇಷ ಫಲಿತಾಂಶಗಳನ್ನು ನೀಡುವ ದೇವನೆಂದು ಪರಿಗಣಿಸಲಾಗಿದೆ. ಕರ್ಮಫಲದಾತ, ನ್ಯಾಯದ ದೇವರು ಎಂದೂ ಕರೆಯಲಾಗುತ್ತದೆ. ಜೀವಿಗಳಿಗೆ ಅವರವರ ಕರ್ಮಕ್ಕನುಸಾರವಾಗಿ ತಕ್ಕ ಫಲವನ್ನು ಕೊಡುವುದು ಶನಿದೇವ. ಇಂದು ನಾವು ಶನಿದೇವನು ನೀಡುವ ಶುಭ ಫಲಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಶನಿ ನಕ್ಷತ್ರ ಗೋಚರ 2023: ವೈದಿಕ ಜ್ಯೋತಿಷ್ಯದ ಪ್ರಕಾರ ಶನಿಯು ಶತಭಿಷಾ ನಕ್ಷತ್ರದಲ್ಲಿ ಸಾಗಿದ್ದಾನೆ. ಈ ಸಮಯದಲ್ಲಿ ಕೆಲವು ರಾಶಿಗಳಿಗೆ ಈ ಸಮಯವು ತುಂಬಾ ಕಷ್ಟಕರವಾಗಿರುತ್ತದೆ. ಅಕ್ಟೋಬರ್ ವರೆಗೆ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯಿರಿ.
Shani Uday Holi 2023 : ಕರ್ಮವನ್ನು ಕೊಡುವ ಮತ್ತು ನ್ಯಾಯದ ದೇವರು, ಶನಿ ದೇವನು ಹೋಳಿಗಿಂತ ಮೊದಲು ಉದಯಿಸಲಿದ್ದಾರೆ. ಮಾರ್ಚ್ 6 ರಂದು ಶನಿದೇವನು ರಾತ್ರಿ 11.36 ಕ್ಕೆ ಕುಂಭ ರಾಶಿಯಲ್ಲಿ ಉದಯಿಸುತ್ತಾನೆ.
ಫೆಬ್ರವರಿ 9ರಂದು ಉದಯಿಸುತ್ತಿರುವ ಶನಿಯು ಅಖಂಡ ಸಾಮ್ರಾಜ್ಯ ಯೋಗವನ್ನುಂಟು ಮಾಡುತ್ತಿದೆ. ಇದರ ಪ್ರಭಾವವು ಮಕರ ರಾಶಿಯ ಜನರ ಮೇಲೆ ಹೆಚ್ಚು ಕಾಣಿಸುತ್ತದೆ. ಶನಿದೇವನು ಸಂಪತ್ತಿನ ಮನೆಯಲ್ಲಿ ನಿಮ್ಮ ರಾಶಿಯಲ್ಲಿ ಉದಯಿಸಲಿದ್ದಾನೆ. ಈ ಕಾರಣದಿಂದ ಸುಖ-ಸಂಪತ್ತು ನಿಮಗೆ ದೊರೆಯುತ್ತದೆ.
Mauni Amavasya 2023: ಈ ವರ್ಷದ ದರ್ಶ ಮೌನಿ ಅಮಾವಾಸ್ಯೆಯ ದಿನ 20 ವರ್ಷಗಳ ಬಳಿಕ ಶನಿ ಅಮಾವಾಸ್ಯೆಯ ಶುಭ ಕಾಕತಾಳೀಯ ರೂಪಗೊಳ್ಳುತ್ತಿದೆ. ಇದಲ್ಲದೆ ಮೌನಿ ಅಮಾವಾಸ್ಯೆಯ ದಿನ 4 ರಾಜಯೋಗಗಳು ಕೂಡ ನಿರ್ಮಾಣಗೊಳ್ಳುತ್ತಿವೆ. 30 ವರ್ಷಗಳ ಬಳಿಕ ಖಪ್ಪರ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗದಲ್ಲಿ ಶನಿ ದೇವನಿಗೆ ಸಂಬಂಧಿಸಿದ ಉಪಾಯಗಳನ್ನು ಮಾಡಿದರೆ, ಶನಿಯ ದುಷ್ಪ್ರಭಾವಗಳಿಂದ ಮುಕ್ತಿ ಸಿಗಲಿದೆ.
ಶನಿ ಗೋಚರ 2023: 2023ರ ಜನವರಿ 17 ರಂದು ನ್ಯಾಯದ ದೇವತೆಯಾದ ಶನಿಯು ತನ್ನ ರಾಶಿಯನ್ನು ಬದಲಿಸಿ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಲಿದೆ. 30 ವರ್ಷಗಳ ನಂತರ ಶನಿಯು ಕುಂಭ ರಾಶಿಗೆ ಪ್ರವೇಶ ಮಾಡುವುದರಿಂದ ಕೆಲವರ ಭವಿಷ್ಯ ಉಜ್ವಲವಾಗಲಿದೆ.
ಶನಿ ದೇವರಿಗೆ ಸಮರ್ಪಿಸುವ ಕಾರ್ಯಗಳ ಆಧಾರದ ಮೇಲೆ ನಿಮಗೆ ಫಲ ಸಿಗುತ್ತದೆ. ಶನಿದೇವನನ್ನು ವಿನಾಶಕಾರಿ ಎಂದು ಪರಿಗಣಿಸಲಾಗಿದೆ. ಹೀಗಾಗಿ ಶನಿ ದೇವನಿಗೆ ಇಷ್ಟವಾಗುವ ಕೆಲಸ ಮಾಡಿದರೆ ನಿಮಗೆ ಆತನ ಕೃಪೆ ಸದಾ ಇರುತ್ತದೆ.
Shani Vakri Effect: ಯಾವುದೇ ಗ್ರಹದ ಸ್ಥಾನ ಪಲ್ಲಟ ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಜುಲೈ ತಿಂಗಳಿನಲ್ಲಿ ಶನಿ ಗ್ರಹ ತನ್ನ ವಕ್ರ ನಡೆಯನ್ನು ಅನುಸರಿಸಲಿದೆ. ಹೀಗಾಗಿ ಕೆಲ ರಾಶಿಗಳ ಪಾಲಿಗೆ ಇದರಿಂದ ಶುಭ ಫಲಗಳು ಪ್ರಾಪ್ತಿಯಾದರೆ, ಕೆಲ ರಾಶಿಗಳ ಜನರ ಪಾಲಿಗೆ ಅಶುಭ ಫಲಗಳು ಪ್ರಾಪ್ತಿಯಾಗಲಿವೆ.
ಶನಿ ಅಮವಾಸ್ಯೆ ದಿನ ಅಶ್ವತ್ಥ ವೃಕ್ಷಕ್ಕೆ ಪೂಜೆ ಸಲ್ಲಿಸುವುದರಿಂದ ಉತ್ತಮ ಫಲ ಸಿಗುತ್ತದೆ. ಅಶ್ವತ್ಥ ಮರದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ತ್ರಿಮೂರ್ತಿಗಳು ನೆಲೆಸಿರುತ್ತಾರೆ ಎಂದು ನಂಬಲಾಗುತ್ತದೆ. ಆ ದಿನ ಅಶ್ವತ್ಥ ವೃಕ್ಷಕ್ಕೆ ಪೂಜೆ ಮಾಡಿ ದೀಪ ಬೆಳಗುವುದರಿಂದ ಶನಿದೋಷದಿಂದ ಮುಕ್ತರಾಗಬಹುದಂತೆ.
ಜ್ಯೋತಿಷ್ಯದಲ್ಲಿ ಶನಿದೇವರನ್ನು ಮೆಚ್ಚಿಸಲು ಕೆಲವು ವಿಶೇಷ ಮಾರ್ಗಗಳಿವೆ. ಈ ಪರಿಹಾರಗಳನ್ನು ಮಾಡುವುದರಿಂದ, ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಯಾವ ಪರಿಹಾರಗಳು ಶನಿವಾರ (Saturday Remedies) ನಿಮ್ಮ ಭವಿಷ್ಯವನ್ನು ಬೆಳಗಿಸುತ್ತವೆ ಎಂಬುದನ್ನು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.