ಇನ್ನು ನಾಲ್ಕು ದಿನಗಳಲ್ಲಿ ಈ ರಾಶಿಯವರ ಅದೃಷ್ಟದಾಟ ಶುರು!ಇನ್ನು ಹೋದಲೆಲ್ಲಾ ಸಿಗುವುದು ಜಯ ! ಒಲಿದು ಬರುವಳು ಧನಲಕ್ಷ್ಮೀ

ಈ ಬುಧ ಸಂಕ್ರಮಣವು 5 ರಾಶಿಯವರಿಗೆ ಅತ್ಯಂತ ಶುಭ ಎಂದು ಸಾಬೀತಾಗಲಿದೆ. 
 

ಬೆಂಗಳೂರು : ಗ್ರಹಗಳ ಚಲನೆಯಲ್ಲಿನ ಬದಲಾವಣೆಗಳು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯನ್ನು ಬಹಳ ಮುಖ್ಯವಾಗಿರುತ್ತದೆ. 4 ದಿನಗಳ ನಂತರ ಅಂದರೆ ಫೆಬ್ರವರಿ 20 ರಂದು, ಗ್ರಹಗಳ ರಾಜಕುಮಾರ ಅಂದರೆ ಬುಧ ಗ್ರಹವು ಮಕರ ರಾಶಿಯಿಂದ ಶನಿಯ ರಾಶಿ ಕುಂಭಕ್ಕೆ ಪ್ರವೇಶಿಸುತ್ತಾನೆ.ಈ ಬುಧ ಸಂಕ್ರಮಣವು 5 ರಾಶಿಯವರಿಗೆ ಅತ್ಯಂತ ಶುಭ ಎಂದು ಸಾಬೀತಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಉದ್ಯೋಗದಲ್ಲಿರುವವರು ವರ್ಗಾವಣೆಯಾಗಬಹುದು. ಬಡ್ತಿಯೂ ಸಿಗಬಹುದು. ಆರ್ಥಿಕ ಲಾಭ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ಸಿಗುವುದು. 

2 /5

ಸಿಂಹ ರಾಶಿಯವರಿಗೆ ನಿತ್ಯ ಒಳ್ಳೆಯ ಸುದ್ದಿಯೇ ಸಿಗುವುದು. ನೀವು ಯಾವ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ನಿಮ್ಮದಾಗುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು. ಆತ್ಮವಿಶ್ವಾಸ ಹೆಚ್ಚುತ್ತದೆ. 

3 /5

ಹೊಸ ಹೊಸ ಮೂಲಗಳಿಂದ ಆರ್ಥಿಕ ಲಾಭವಾಗುವುದು. ನೌಕರಿಯಲ್ಲಿರುವವರ ವೇತನ ಹೆಚ್ಚಾಗುವುದು. ಕೆಲಸದ ಸ್ಥಳದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗುವುದು, ಪ್ರಗತಿ  ನಿಮ್ಮದಾಗುವುದು. ವಾಹನ ಖರೀದಿ ಭಾಗ್ಯ  ನಿಮ್ಮದಾಗುವುದು. 

4 /5

ವೃಶ್ಚಿಕ ರಾಶಿಯವರಿಗೆ ವಿಪರೀತ ಲಾಭವಾಗುವುದು. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿ ಹೆಗಲೇರುವುದು. ಸ್ಥಳ ಬದಲಾವಣೆಯ ಸಾಧ್ಯತೆಗಳೂ ಇವೆ.ಕೆಲಸದ ಬಗ್ಗೆ ಆತ್ಮವಿಶ್ವಾಸ ಹೆಚ್ಚುತ್ತದೆ.

5 /5

ಧನು ರಾಶಿಯವರು ಮಕ್ಕಳ ಸಂತೋಷವನ್ನು ಪಡೆಯುವರು. ಧಾರ್ಮಿಕ ಪ್ರವಾಸಕ್ಕೆ ತೆರಳುವ ಅವಕಾಶವಿದೆ. ಉದ್ಯೋಗದಲ್ಲಿರುವವರಿಗೆ ಪ್ರಗತಿಯ ಬಾಗಿಲು ತೆರೆಯುವುದು.  ಸಂಬಂಧಗಳು ಬಲಗೊಳ್ಳುತ್ತವೆ.  (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)