/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಪೂರ್ವ ಗೋದಾವರಿ: ಶನಿವಾರದಂದು ಇತ್ತೀಚಿಗೆ ಕಳುವಾಗಿದ್ದ ನಂದಿ ವಿಗ್ರಹ ಪತ್ತೆಯಾಗಿದ್ದು, ಈಗ ಈ ಘಟನೆಗೆ ಸಂಬಂಧಿಸಿದಂತೆ 7 ಜನರನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಬಾಲಾ ತ್ರಿಪುರ ಸುಂದರಿ ಸಮೇತ ಅಗಸ್ಥೆಶ್ವರ್ ಸ್ವಾಮಿ ರಾಮಚಂದ್ರಪುರಂ ದೇವಾಲಯದಲ್ಲಿದ್ದ ನಂದಿ ವಿಗ್ರಹದಲ್ಲಿ ವಜ್ರಗಳಿವೆ ಎಂದು ಜನವರಿ 23 ರಂದು ಕಳ್ಳತನ ಮಾಡಿದ್ದಾರೆ, ಆದರೆ ಈ ಘಟನೆ ನಡೆದ ನಂತರ ವಿಗ್ರಹ ಐವತ್ತು ಕಿಲೋಮೀಟರ್ ದೂರದಲ್ಲಿ ದುರ್ವ್ಯವಸ್ಥೆ ರೂಪದಲ್ಲಿ ಕಂಡುಬಂದಿದೆ.

ಈ ಘಟನೆ ಕುರಿತಾಗಿ ಮಾತನಾಡಿರುವ ಸಬ್ ಇನ್ಸ್ಪೆಕ್ಟರ್ ಎಸ್ ಲಕ್ಷ್ಮಿ ಕಾಂತಮ್ "ಆರೋಪಿಗಳು ತಿಳಿಸಿರುವಂತೆ ಕಳವು ಸಾಧುಗಳು ಇದರಲ್ಲಿ ಡೈಮಂಡ್ ಮೂರ್ತಿ ಗಳಿವೆ ಎಂದು ಹೇಳಿದ್ದರು, ಅದಕ್ಕೆ ಈ ಮೂರ್ತಿಯನ್ನು ಕಳ್ಳತನ ಮಾಡಿದ್ದರು ಎನ್ನಲಾಗಿದೆ" ಎಂದು ತಿಳಿಸಿದ್ದಾರೆ. ಈಗ ಪೊಲೀಸರು ಆರೋಪಿಗಳನ್ನು ಬಂಧಿಸಿ ಐಪಿಸಿ ಸೆಕ್ಷನ್ 380ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ. 

Section: 
English Title: 
Andra Pradesh stolen nandi idol has recovered,7 held
News Source: 
Home Title: 

ಆಂಧ್ರಪ್ರದೇಶ: ಕಳುವಾಗಿದ್ದ ವಿಗ್ರಹ ಪತ್ತೆ, 7 ಜನರ ಸೆರೆ

ಆಂಧ್ರಪ್ರದೇಶ: ಕಳುವಾಗಿದ್ದ ನಂದಿ ವಿಗ್ರಹ ಪತ್ತೆ, 7 ಜನರ ಸೆರೆ
Caption: 
ಸಾಂದರ್ಭಿಕ ಚಿತ್ರ
Yes
Is Blog?: 
No
Tags: 
Facebook Instant Article: 
Yes
Mobile Title: 
ಆಂಧ್ರಪ್ರದೇಶ: ಕಳುವಾಗಿದ್ದ ವಿಗ್ರಹ ಪತ್ತೆ, 7 ಜನರ ಸೆರೆ
Publish Later: 
No
Publish At: 
Sunday, February 3, 2019 - 12:46